ಈಗಿನಂತೆ 2 ಸದಸ್ಯರು ಮತ್ತು 87 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಕವಿವಿ ‘ಬೊಟಾನಿಕಲ್ ಗಾರ್ಡನ್’ ಗೆ ಈಗ ರೆಕ್ಕೆಯ ಮಿತ್ರರ ಪ್ರಣಯದ ಮೆರಗು!
harshavardhan v.sheelavant's picture
harshavardhan v. sheelavant
29
Nov
2010
ಲೇಖನ

ಬೇಂದ್ರೆ ಮಾಸ್ತರ್ ಭೇಟಿ ಮಾಡಿ ಚಂದಾ ಕೇಳಲು ಧಾರ್ವಾಡದ ಸಮಾಜ ಸೇವಕರಲ್ಲಿ ಕೆಲವರು ಸಾಧನಕೇರಿಯ ‘ಶ್ರೀ ಮಾತಾ’ಕ್ಕೆ ಭೇಟಿ ನೀಡಿದ್ದರು. ‘...

ಪ್ರತಿಕ್ರಿಯೆಗಳು: 8
ಹಿಟ್ಸ್ : 628
ಸಂಪದದಲ್ಲಿ ವಿಶೇಷ : ಕನ್ನಡದಲ್ಲಿ ನೇರವಾಗಿ ಟೈಪ್ ಮಾಡುವ ಸೌಲಭ್ಯ!
ನಿರ್ವಹಣೆ's picture
ಸಂಪದ ನಿರ್ವಹಣೆ ತಂಡ
07
Sep
2011
ಲೇಖನ

ಸಂಪದದಲ್ಲಿ ನೀವು ಪ್ರಕಟಿಸಬೇಕೆಂದಿರುವ ಲೇಖನವನ್ನು ಈಗ ಕನ್ನಡದಲ್ಲಿ ನೇರವಾಗಿ ಆನ್ಲೈನ್ ಟೈಪ್ ಮಾಡಬಹುದು

ಅದಕ್ಕಾಗಿ ಹೀಗೆ ಮಾಡಿ:

ಅ. "...

ಪ್ರತಿಕ್ರಿಯೆಗಳು: 21
ಹಿಟ್ಸ್ : 1,103
(ವರ್ಷದ) ಕೊನೆಯ ಕೊಸರು
hamsanandi's picture
ಹಂಸಾನಂದಿ
31
Dec
2007
ಬ್ಲಾಗ್ ಬರಹ

ಮೊಸರು ಕೊಂಡಾಗ ಕೊನೆಯಲ್ಲಿ ಕೊಸರು ಕೊಡೋ ರೂಢಿ ಇತ್ತು. ನಂದಿನಿ - ಆವಿನ್-ನೀಲ್ಗಿರೀಸ್ ಮೊದಲಾದ ಪ್ಯಾಕೆಟ್ ಹಾಲು ಮೊಸರುಗಳು ಬಂದು, ಕೊಸರು ಅನ್ನೋದು ಏನು ಅನ್ನೊದನ್ನೇ ಮರೆಯೋ...

ಪ್ರತಿಕ್ರಿಯೆಗಳು: 4
ಹಿಟ್ಸ್ : 1,445
ದೇವರು, ದೆವ್ವ ಎಂಬ ನಮ್ಮೆಲ್ಲರ ಕನಸಿನ ಕಲ್ಪನೆಃ ಎಲ್ಲೆಲ್ಲಿಂದಲೋ ಬರದ ಸಮಕಾಲೀನ ಗಾದೆಗಳು---೪೮
anilkumar's picture
ಎಚ್.ಎ. ಅನಿಲ್ ಕುಮಾರ್
10
Oct
2010
ಬ್ಲಾಗ್ ಬರಹ

(೨೪೬) ಈ ಪೃಥ್ವಿಯ ಆಚೆ ದೇವರಿಲ್ಲ. ಪಂಜು ಇಲ್ಲದೆ ಕೃತಕ ಬೆಳಕು ಹೇಗೆ ಇರುವುದಿಲ್ಲವೋ ಹಾಗೆ ಮಾನವ ಪ್ರಾಣಿ ಇಲ್ಲದೆ ದೈವವಿರದು ಎಂಬುದನ್ನು ದೇವರೂ ಒಪ್ಪುತ್ತದೆ!

(೨೪೭)...

ಪ್ರತಿಕ್ರಿಯೆಗಳು: 0
ಹಿಟ್ಸ್ : 869
ಪಕ್ಷ(ಪಾತ)ಅತೀತ ಮಾಧ್ಯಮ ಎಲ್ಲಿದೆ?
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
19
Nov
2010
ಲೇಖನ

 

  ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಹಗರಣಗಳ ಅಸ್ಥಿಪಂಜರಗಳು ಕಪಾಟುಗಳೊಳಗಿನಿಂದ ಒಂದೊಂದಾಗಿ ಹೊರಬೀಳುತ್ತಿರುವುದು ನಮ್ಮ ಮಾಧ್ಯಮಗಳಿಗೆ ಸುಗ್ಗಿಯಾಗಿ...

ಪ್ರತಿಕ್ರಿಯೆಗಳು: 12
ಹಿಟ್ಸ್ : 967
ಎಚೆಸ್ವಿ-ಎಚ್.ಎಸ್.ವೆಂಕಟೇಶ ಮೂರ್ತಿಗಳಿಗೆ ೬೭-ಒಂದು ನುಡಿ ನಮನ
ramaswamy's picture
ಡಿ.ಎಸ್.ರಾಮಸ್ವಾಮಿ
21
Jun
2010
ಪುಟ

ಎಚೆಸ್ವಿಗೆ ಅರವತ್ತೇಳು-ಅವರಿಗೊಂದು ನಮಸ್ಕಾರ ಮಾಡೇಳು. . . .

 

ಇದೇ ಜೂನ್ ೨೩ಕ್ಕೆ ಅರವತ್ತಾರು ತುಂಬಿ ಅರವತ್ತೇಳಕ್ಕೆ ಕಾಲಿಡುತ್ತಿರುವ ಡಾ.ಎಚ್.ಎಸ್....

ಪ್ರತಿಕ್ರಿಯೆಗಳು: 12
ಹಿಟ್ಸ್ : 977
ಗಾಲ್ಫ್ ಚೆಂಡಿನ ಜೀವನ ಸಿದ್ಧಾಂತ
makara's picture
ಶ್ರೀಧರ್ ಬಂಡ್ರಿ
01
Apr
2012
ಬ್ಲಾಗ್ ಬರಹ

    ಗಾಲ್ಫ್ ಆಟಗಾರನಾದ KNSK ತನ್ನ ಹೃದಯಕ್ಕೆ ಹತ್ತಿರವಾದ ಈ  ಪ್ರಸಂಗವನ್ನು ಮುಂದಿಡುತ್ತಾನೆ. ನಿಮ್ಮ ಜೀವನವು ಇನ್ನು ಭರಿಸಲಾಗದಷ್ಟು ಜಿಗುಪ್ಸೆಯೆನಿಸಿ...

ಪ್ರತಿಕ್ರಿಯೆಗಳು: 23
ಹಿಟ್ಸ್ : 330
'ಕೊಟ್ಟ ಭಾಷೆಗೆ ತಪ್ಪಲಾರೆನು'- ಪುಣ್ಯಕೋಟಿಯ ಕುರಿತು ಇನ್ನೊಂದು ಲೇಖನ .
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
10
Jul
2006
ಬ್ಲಾಗ್ ಬರಹ
ಪುಣ್ಯಕೋಟಿ ಗೋವಿನ ಕಥೆ ನಮಗೆಲ್ಲ ಮಕ್ಕಳ ಕಥೆಯಾಗಿ ಗೊತ್ತು. ನಮ್ಮೆಲ್ಲರ ಮೆಚ್ಚಿನದೂ ಆಗಿದೆ. ಆದರೆ ಅದಕೆ ಹೆಚ್ಚಿನ ಅರ್ಥಗಳು ಇವೆಯೇ ? ಶ್ರೀ ಪಿ. ಲಂಕೇಶರು ತಮ್ಮ ಗದ್ಯ...
ಪ್ರತಿಕ್ರಿಯೆಗಳು: 3
ಹಿಟ್ಸ್ : 1,381
ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
25
Jan
2006
ಪುಟ
ಇತ್ತೀಚೆಗೆ ಎರಡು ಪುಸ್ತಕ ಓದಿದೆ . ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ...
ಪ್ರತಿಕ್ರಿಯೆಗಳು: 1
ಹಿಟ್ಸ್ : 1,686

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಡಾ. ಚಿದಾನಂದಮೂರ್ತಿಗಳ ಒಂದು ಪ್ರಸಂಗ - ಕಿರಂ ಹೇಳಿದ ಕತೆಗಳು

ಒಮ್ಮೆ ಚಿದಾನಂದಮೂರ್ತಿಗಳ ಸಂಶೋಧನಾ ಫಲಿತಾಂಶವು ಬಹುದೊಡ್ಡ ವಿವಾದವನ್ನೆಬ್ಬಿಸಿತ್ತು. ಲಿಂಗಾಯಿತ ಧರ್ಮದ ಮುಖ್ಯ ಗುರುಗಳಲ್ಲಿ ಒಬ್ಬರಾದ ರೇಣುಕಾಚಾರ್ಯರು ಕಮಲದ ಹೂವಿನೊಳಗಿಂದ ಉದ್ಭವಿಸಿದವರು ಎಂಬ ನಂಬಿಕೆ ಇದೆ. “ಅದೆಲ್ಲ ಶುದ್ಧ ಸುಳ್ಳು, ಬರೀ ಕಟ್ಟುಕತೆ” ಎಂಬ ಹೇಳಿಕೆ ನೀಡಿದ ಚಿ.ಮೂ ಅವರು ಶ್ರದ್ಧಾವಂತರ ಕೆಂಗಣ್ಣಿಗೆ ಗುರಿಯಾದರು. ಚಿದಾನಂದಮೂರ್ತಿಯವರ ವಿರುದ್ಧ ಎಲ್ಲೆಡೆ ವ್ಯಾಪಕವಾದ ಧಿಕ್ಕಾರ ಹಾಗು ಪ್ರತಿಭಟನೆಗಳು ಕೇಳಿಬಂದವು. ಈ ಸಿಟ್ಟು ಅಸಮಾಧಾನಗಳನ್ನು ಶಮನಗೊಳಿಸಬೇಕೆಂದು ನಿರ್ಧರಿಸಿದ ಚಿ.ಮೂ ಅವರು ಇನ್ನೂ ಮಹತ್ವದ ಹೆಜ್ಜೆಯೊಂದನ್ನಿಟ್ಟರು. ರೇಣುಕಾಚಾರ್ಯರ ಹುಟ್ಟೂರು, ಅವರ ತಂದೆ ತಾಯಿಗಳು, ಅವರ ಕಾಲ ದೇಶ ಇತ್ಯಾದಿಗಳನ್ನು ಕುರಿತು ಶಾಸ್ತ್ರೀಯವಾಗಿ ಸಂಶೋಧನೆ ನಡೆಸಿ ಶಾಸನಾಧಾರಗಳ ಸಮೇತ ವಿದ್ವತ್ ಲೇಖನವನ್ನು ಪ್ರಕಟಿಸಿ ರೇಣುಕಾಚಾರ್ಯರು ಹೇಗೆ ಕಮಲದ ಹೂವಿನಿಂದ ಉದ್ಭವಿಸಿದವರಲ್ಲ ಎಂದು ಪ್ರತಿಪಾದಿಸಿದರು. ಹೀಗೆ ಎಲ್ಲ ಧಿಕ್ಕಾರ, ಪ್ರತಿಭಟನೆಗಳಿಂದ ಬಚಾವಾದರು. ಆ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿ ಒಂದು ತಮಾಷೆ ಮಾಡಿದರು “ರೇಣುಕಾಚಾರ್ಯ ತನ್ನ ತಂದೆ ತಾಯಿಗಳಿಗೆ ಹುಟ್ಟಿದವನು ಎಂದು ತಿಳಿದುಕೊಳ್ಳಲು ಚಿದಾನಂದಮೂರ್ತಿಗಳು ಇಷ್ಟೆಲ್ಲ ಪ್ರಯಾಸ ಪಡಬೇಕಾಗಿತ್ತೇ? ಪ್ರೌಢಶಾಲೆಯ ಬಯಾಲಜಿ ಪುಸ್ತಕ ಓದಿದ್ದರೆ ಸಾಕಾಗಿತ್ತಲ್ಲ” ಎಂದಿದ್ದರು. ಚಿದಾನಂದಮೂರ್ತಿಗಳು ತೇಜಸ್ವಿಯ ಈ ಪ್ರತಿಕ್ರಿಯೆಯಿಂದ ವಿಪರೀತ ಸಿಡಿಮಿಡಿಗೊಂಡರು. ತೇಜಸ್ವಿಯನ್ನು ಮೆಚ್ಚುತ್ತಿದ್ದ ನನ್ನೊಡನೆ ಹಾಗು ಡಿ.ಆರ್. ನಾಗರಾಜ್‍ರೊಡನೆ ತಿಂಗಳಾನುಗಟ್ಟಲೆ ಮಾತನಾಡುವುದನ್ನೇ ಬಿಟ್ಟುಬಿಟ್ಟಿದ್ದರು. ನಾವು ಲೈಬ್ರರಿಗೆ ಹೋದಾಗಲೆಲ್ಲ ನಮ್ಮನ್ನು ಮಾತನಾಡಿಸಬಾರದೆಂದು ಯಾವುದೋ ಪುಸ್ತಕವನ್ನು ಪರಿಶೀಲಿಸುವ ನೆವದಲ್ಲಿ ದೂರವಿರುತ್ತಿದ್ದರು. ಆಗೆಲ್ಲ ಡಿ.ಆರ್. ’ನಿಶ್ಯಬ್ದ, ಚಿದಾನಂದಮೂರ್ತಿಗಳು ಬಯಾಲಜಿ ಅಧ್ಯಯನ ಮಾಡುತ್ತಿದ್ದಾರೆ!’ ಎಂದು ಕೀಟಲೆ ಮಾಡುತ್ತಿದ್ದರು.

Average: 4 (1 vote)
78 ಹಿಟ್ಸ್

ಪ್ರತಿಕ್ರಿಯೆಗಳು

savithru's picture
13
Feb
2012
4:40

ವಾಸುದೇವಮೂರ್ತಿಯವರೆ

ಅಲ್ಲಮ ನನಗೆ ಅತ್ಯಂತ ಇಷ್ಟ ವಾದ ವ್ಯಕ್ತಿತ್ವ. ಅಲ್ಲಮನನ್ನು ವಚನಗಳ ಮೂಲಕವೇ ನಾನು ಹೆಚ್ಚು ನೋಡಿದ್ದು.. ವಿಮರ್ಶೆಗಳ ಮೂಲಕ ಕಡಿಮೆ. ನಿಮ್ಮದು ನನ್ನ ಪಾಲಿಗೆ ಹೊಸ ತರಹದ ವಿಮರ್ಶೆ.

ಬರಹಕ್ಕೆ ಧನ್ಯವಾದಗಳು.

’ಪಾಷಾಣದ ಹಂಗು' ಎಲ್ಲಿ ( ಬೆಂಗಳೂರಿನಲ್ಲಿ) ಸಿಗುತ್ತೆ ತಿಳಿಸಿ.

vasudeva.tn's picture
13
Feb
2012
5:12

ಪ್ರೀತಿಯ ಸವಿತೃ ಅವರೆ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ಕನ್ನಡ ಪುಸ್ತಕ ಪ್ರಾಧಿಕಾರ ಅದನ್ನು ಹೊರತರುತ್ತಿದೆ. ಆ ಕೃತಿ ಸದ್ಯಕ್ಕೆ ಇನ್ನೂ ಬಿಡುಗಡೆಯಾಗಿಲ್ಲ.