ಕಾರ್ಗಿಲ್ ಯೋಧರಿಗೆ ನುಡಿನಮನ

ಕಾರ್ಗಿಲ್ ಯೋಧರಿಗೆ ನುಡಿನಮನ

ಕವನ

ದುರ್ಗಮವಾಗಿಹ ಸ್ಥಳದಲಿ ವೈರಿಯ ಬಗ್ಗು ಬಡಿದು ಆ ಕದನದಲಿ,

ನೀರ್ಗಲ್ಲುಗಳಲಿ ತೇಲುತ ಮುಳುಗುತ ನುಗ್ಗಿ ನಡೆದು ಆವೇಶದಲಿ,

ತನ್ನಿಂದ ತಾಯಿಯ ಉಳಿದ ಮಕ್ಕಳಿಗೆ ನೆಮ್ಮದಿ ತರುವ ತವಕದಲಿ,

ಶತ್ರು ರುಂಡವ ರಣ ಚಂಡಿಗೆ ಅರ್ಪಿಸಿ ಅಮರ ರಾದರೋ ಹರುಷದಲಿ.

ಚಿತ್ರ್