ಕಾರ್ಗಿಲ್ ಯೋಧರಿಗೆ ನುಡಿನಮನ
ಕವನ
ದುರ್ಗಮವಾಗಿಹ ಸ್ಥಳದಲಿ ವೈರಿಯ ಬಗ್ಗು ಬಡಿದು ಆ ಕದನದಲಿ,
ನೀರ್ಗಲ್ಲುಗಳಲಿ ತೇಲುತ ಮುಳುಗುತ ನುಗ್ಗಿ ನಡೆದು ಆವೇಶದಲಿ,
ತನ್ನಿಂದ ತಾಯಿಯ ಉಳಿದ ಮಕ್ಕಳಿಗೆ ನೆಮ್ಮದಿ ತರುವ ತವಕದಲಿ,
ಶತ್ರು ರುಂಡವ ರಣ ಚಂಡಿಗೆ ಅರ್ಪಿಸಿ ಅಮರ ರಾದರೋ ಹರುಷದಲಿ.
ಚಿತ್ರ್
- Log in to post comments