ಅವಸರದ ಜೀವನ ಮತ್ತು ಕವಲಾಗಿರುವ ಗುರಿ, ನವ-ನಾಗರೀಕತೆಗೆ ಹಿಡಿದಿರುವ ಎರಡು ದೊಡ್ಡ ರೋಗಗಳು.

— ಮ್ಯಾಥ್ಯೂ ಅರ್ನಾಲ್ಡ್

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅಧ್ವಾನ

ಕೆಲವು ಜನ, ಹಲವು ಮಾತು

ಪತಿಯ (ಭೋರ್ಗರೆದುಕ್ಕಿ ಹರೀತಿರೋ) ಭಕ್ತಿ ಬಗ್ಗೆ ಹೆಂಡ್ರ ಉವಾಚ: ನಮೆಜ್ಮಾನ್ರು ಬಿಡಿ! ಏನ್ಭಕ್ತೀ ಏನ್ಸಂಸ್ಕಾರ! ಕೆಲ್ಸಕ್ಕೊಂದರ್ಧ ಗಂಟೆ ಲೇಟಾದ್ರೂ ಪರ್ವಾಗಿಲ್ಲಾ, ದಿನಾ ಸಹಸ್ರನಾಮ ಓದೋದು ತಪ್ಸೋದೇ ಇಲ್ಲ! ಒಂದರ್ಧಗಂಟೆ ಮುಂಚೇನೇ ಬಂದು ಪ್ರವಚನಕ್ಕೆ ತಪ್ದೇ ಹೋಗ್ತಾರೆ! ಏನ್ಭಕ್ತೀ, ಏನಾಚಾರಾ! ಅಯ್ಯೋ!
/* ಏನಾದ್ರೂ ಅವ್ನೇ ಎಲ್ಲಾ ನೋಡ್ಕೋತಾನೇ! ******ರ್ಪಣಮಸ್ತು! */  ಮುಂದೆ ಓದಿ »

ಇದ್ನೋಡಿ! 'ಸ್ಪಿರಿಚುವಲಿಸಮ್ಮ್'ನ ಮಾರುಕಟ್ಟೆಯ ಬಗ್ಗೆ :)

ಈಗ್ತಾನೇ ಇದ್ನ ಓದ್ತಾ ಇದ್ದೆ. ಹಂಚ್ಕೋಬೇಕನ್ಸ್ತು, ಇಗೋ ತಗಳಿ!
ಸ್ಪಿರಿಚುವಲಿಸಮ್ ಅನ್ನೋದನ್ನಾ ನಮ್ಮೋರು ಹೇಗೆ ಒಳ್ಳೇ ಮಾರಾಟದ್ವಸ್ತು ಮಾಡ್ಬಡ್ದಿದಾರೇಂತಾ ಜಾವೇದ್ ಅಖ್ತರ್ರ ಅನಿಸಿಕೆ.

ಸ್ವಲ್ಪ ಹಳೇದೇ, ಆದ್ರೂ ಈಗಿನ್ಕಾಲಕ್ಕನ್ವಯ ಆಗತ್ತೆ. ಮೊದ್ಲೇ ಹೇಳ್ತಿದೀನಿ, ಕೊಂಚ ಉದ್ದ ಇದೆ!

Syndicate content