ಭಾರತ ದಾತ್ಮ೦ ಕ೦ಗೆಡುತಿದೆ ಪರ
ಸಾರಸ್ವತ ಸ೦ಪದ ಭರದಿ೦
ತಾರಿ ಹೋಗಿತಿದೆ ತಾಯ್ನಾಡಿನ ಮನ
ಏರುವಿದೇ ಸ್ವಪ್ರತ್ಯಯದಿ೦

— ಪು ತಿ ನ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಗಣಕಿಂಡಿ

ಕನ್ನಡ ಪ್ರಭದಲ್ಲಿ ನನ್ನ ಹೊಸ ಅಂಕಣ

ಆತ್ಮೀಯರೆ,

ಕನ್ನಡ ಪ್ರಭದ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ "ಗಣಕಿಂಡಿ" ಇಂದಿನಿಂದ ಪ್ರಾರಂಭವಾಗಿದೆ. ಅದರಲ್ಲಿ ಒಂದು ಜಾಲತಾಣ, ಉಪಯುಕ್ತ ಡೌನ್‌ಲೋಡ್, ಸ್ವಾರಸ್ಯಕರ ಸುದ್ದಿ, ಸಲಹೆ ಮತ್ತು ಜೋಕುಗಳಿವೆ. ಅದನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ. ಅಂತರಜಾಲದಲ್ಲಿ ಓದುವವರಿಗೆ ಕೊಂಡಿಗಳು-
PDF ಆವೃತ್ತಿ - http://www.kannadaprabha.com/pdf/epaper.asp?pdfdate=5/18/2009  ಮುಂದೆ ಓದಿ »

Syndicate content