21
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಹರಿಪ್ರಸಾದ್ ಚೌರಾಸಿಯ

ಕೊಳಲ ಬಗ್ಗೆ ಒಂದೆರೆಡು ಮಾತು.

June 23, 2012 - 2:15am
vidyakumargv

ಕೊಳಲು ನುಡಿಸುವುದು ವೃತ್ತಿಯೇ ಆಗಬೇಕೆಂದೇನಿಲ್ಲ. ಹವ್ಯಾಸವೂ ಆಗಬಹುದು.ಬೇಸರ ಆದಾಗ ಖುಷಿಯಾದಾಗ ಹೀಗೆ ಎಲ್ಲಾ ಸಮಯಕ್ಕೂ ಸ್ಯೂಟ್ ಆಗೋತರ ಟೋನ್ ಬದಲಿಸಿ ಕೊಳಲು ನುಡಿಸಬಹುದು. ಏಕಾಂತದಲ್ಲಿ, ಪ್ರತಿದ್ವನಿಸುವ ಕೋಣೆಯಲ್ಲಿ, ಗುಡ್ಡದ ತುದಿಯಲ್ಲಿ, ಸಮುದ್ರದ ಬದಿಯಲ್ಲಿ ಹೀಗೆ ನಿಶ್ಶಬ್ಧ ಸ್ಥಳಗಳಲ್ಲಿ ಕೊಳಲು ನುಡಿಸುವಾಗ ಪ್ರಕೃತಿಯ ಭಾವಕ್ಕೆ ತಕ್ಕಂತೆ ಹೊರಡುವ ನಾದ ಅನುಭವಿಸಿಯೇ ತಿಳಿಯಬೇಕು. ಕೊಳಲ ದ್ವನಿಗೆ ನುಡಿಸದ ಜೀವಿಯೇ ಇಲ್ಲ. ಮಹಾಭಾರತದ ಕೃಷ್ಣನ ಕೊಳಲ ನಾದಕ್ಕೆ ಗೋಪಿಯರು, ದನ ಕರುಗಳು, ಪ್ರಾಣಿ ಪಕ್ಷಿಗಳು ಪ್ರತಿಕ್ರಿಯಿಸುತಿದ್ದದ್ದು ಅತಿರೇಕವಾಗಿಕಂಡರೂ ಅದು ನಿಜ ಕೊಳಲ ದ್ವನಿಯೇ ಅಂತದ್ದು. Read more about ಕೊಳಲ ಬಗ್ಗೆ ಒಂದೆರೆಡು ಮಾತು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.
Subscribe to ಹರಿಪ್ರಸಾದ್ ಚೌರಾಸಿಯ