ಮಾಸ್ತಿ ವೆಂಕಟೇಶ ಅಯ್ಯಂಗಾರ್
ಮರೆಯಲಾರದ ಸಣ್ಣ ಕಥೆಗಳು - ೩ : ರಂಗನಹಳ್ಳಿ ರಾಮ
April 28, 2008 - 10:57pm — hamsanandiಈ ಹಿಂದೆ ಒಂದೋ, ಎರಡೋ ನೆನಪಿನಲ್ಲುಳಿದ ಕಥೆಗಳ ಬಗ್ಗೆ ಬರೆದಿದ್ದೆ. ಇವತ್ತು ನೆನಪಿಗೆ ಬಂದ ಕಥೆ ಮಾಸ್ತಿ ವೆಂಕಟೇಶಯ್ಯಂಗಾರರ ’ರಂಗನಹಳ್ಳಿ ರಾಮ’.
ಈ ಕಥೆ ಬ್ರಿಟಿಷರ ಕಾಲದ್ದು. ಮೈಸೂರು ಪ್ರಾಂತ್ಯದಲ್ಲಿ ಒಂದೂರು ರಂಗನಹಳ್ಳಿ. ಅಲ್ಲಿನ ಹಬ್ಬಗಳಲ್ಲಿ ಕೋಲಾಟವಾಡುವ ರೂಢಿ ಇತ್ತು. ಇಂಥ ಸಮಯಗಳಲ್ಲಿ ಅವರು ಆಡುತ್ತಿದ್ದಿದ್ದು ’ಕಣ್ಣಾಮುಚ್ಚೇ ಕಾಡೇಗೂಡೇ ರಂಗನಹಳ್ಳಿ ರಾಮನಹಾಡೇ’ ಎನ್ನುವ ಹಾಡಿಗೆ. ಹಾಡಿನ ಪೂರ್ತಿ ಅರ್ಥ ಯಾರಿಗೂ ತಿಳಿದಿರಲಿಲ್ಲ. ಆದರೆ, ಅದು ತಮ್ಮೂರಿನ ಬಗ್ಗೆ ಬರೆದ ಹಾಡು ಎಂದು ಕಿವಿಮಾತಿನಿಂದರಿತಿದ್ದರು.
ಆದರೆ, ರಂಗನಹಳ್ಳಿಯಲ್ಲಿದ್ದಿದ್ದು ರಾಮನ ಗುಡಿಯಲ್ಲ. ಬದಲಿಗೆ ರಂಗನಾಥನ ಗುಡಿ. ಹಾಗಾಗಿ ಇದೊಂದು ಒಗಟಾಗಿಹೋಗಿತ್ತು. ಮುಂದೆ ಓದಿ »

- hamsanandi ರವರ ಬ್ಲಾಗ್
- Login or register to post comments
- 277 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: