ನಾಳೆ ಹುಣ್ಣಿಮೆ.
ಆದರೆ, ಇಂದು, ಆಗಸದಲ್ಲಿ ಚಂದ್ರನನ್ನು ನೋಡಿದಾಗ ನೆನಪಾದದ್ದು, ಮುತ್ತುಸ್ವಾಮಿ ದೀಕ್ಷಿತರ ಕೃತಿ ’ಚಂದ್ರಂಭಜ!’
ಅದೃಷ್ಟವಶಾತ್, ಈ ಕೃತಿ ತಂದೆಯವರ ಸಂಗೀತದ ಪುಸ್ತಕದಲ್ಲಿತ್ತು.
ಇದು ಅಸಾವೇರಿ ರಾಗದಲ್ಲಿದ್ದು, ಮಠ್ಯತಾಳದಲ್ಲಿದೆ.
ಆ ಕೃತಿ ಇಲ್ಲಿದೆ. ಇದರ ತಾತ್ಪರ್ಯವನ್ನು ಬರೆಯಲು ನನ್ನ ಪ್ರಯತ್ನ.
ಪಲ್ಲವಿ:
||ಚಂದ್ರಂ ಭಜ ಮಾನಸ ಸಾಧುಹೃದಯಸದೃಶಂ|| (ಚಂದ್ರಂಭಜ)

