ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹೀಗೇ ಸುಮ್ಮನೆ

ಚೆಂದದ ಹೂ...

ಆರ್ಕಿಡ್

ಓಕೆ, ಓದುವವರಿಗೆ ಮುನ್ನೆಚ್ಚರಿಕೆ: ನನಗೆ ಕವನ ಬರೆಯೋಕೆ ಬರದು. ಸುಮ್ಮನೆ ಹಾಗೇ ಏನೋ ಬರೆದದ್ದು. ನಿಮ್ಮೆಲ್ಲರ ಪ್ರಾಮಾಣಿಕ ಅನಿಸಿಕೆ ಖಂಡಿತ ಬರೆದು ತಿಳಿಸಬಹುದು!

ಚೆಂದದ ಹೂ
ಬಾಡದಿರು ನೀ
ಸೊರಗದಿರು
ಮುಳುಗದಿರು
ಭಾವನೆಯಲಿ. ಆ ಮುದ್ದಿನ
ಮಾಸಿದ ನಗು
ಕಳೆದು ಹೋದಂತೆ
ಕಳೆಯದಿರದು ಚೆಲುವು;
ಕಳೆದು ಹೋಗುವೆ ನೀನೆ
ಮನ ತೊಯ್ದು
ಬಣ್ಣದಾಟದಿ.  ಮುಂದೆ ಓದಿ »

ಉತ್ತಮರ ಸಂಗ ಎನಗಿತ್ತು ಸಲಹೋ!

ಶ್ರೀಪಾದರಾಯರು ಹೀಗೆ ಒಂದು ರಚನೆಯಲ್ಲಿ ಹಾಡಿದ್ದಾಗ ಅದಕ್ಕೊಂದು ಕಾರಣ ಇತ್ತು  - ಏಕೆಂದರೆ ಆಗ ಸಂಪದ ಇರಲಿಲ್ಲ :) ಇದ್ದರೆ, ಶ್ರೀಪಾದರಾಯರು ಉತ್ತಮರ ಸಂಗಕ್ಕೆ ಅಲ್ಲಿ-ಇಲ್ಲಿ ಹುಡುಕುತ್ತ ಹೋಗುತ್ತಲೇ ಇರಲಿಲ್ಲ -ನೇರವಾಗಿ ಸಂಪದಕ್ಕೇ ಬಂದುಬಿಡುತ್ತಿದ್ದರು!  ಮುಂದೆ ಓದಿ »

Syndicate content