ಭುಕ್ತಿಪಥ ಮುಕ್ತಿಪಥ ಬೇರೆಬೇರೆಯವಲ್ಲ |
ಯುಕ್ತದಿಂದೆರಡುಮಂಚುಗಳೊಂದೆ ಪಥಕೆ ||
ಸತ್ತ್ವಶೋಧನೆ ಲೋಕಸಂಸ್ಕಾರದಿಂ ನಿನಗೆ |
ಶಕ್ತಿಯಧ್ಯಾತ್ಮಕದು -- ಮಂಕುತಿಮ್ಮ ||

— ಡಿ ವಿ ಜಿ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜನಜೀವನ

ಅವರಿವರ ಭಯಾಗ್ರಫಿ- 1

ಭಾರತದ ತಂಡ ಟ್ವೆಂಟಿ ೨೦ ವಿಶ್ವಕಪ್‌ನಿಂದ ಹೊರಕ್ಕೆ ಎಸೆಯಲ್ಪಟ್ಟಿದ್ದರೂ ಭಾರತೀಯರಲ್ಲಿ ಕ್ರಿಕೆಟ್ ಜ್ವರ ಕಮ್ಮಿಯಾಗುವ ಲಕ್ಷಣ ಕಾಣುತ್ತಿಲ್ಲ. ಕೋಣಕ್ಕೆ ಬಂದ ಜ್ವರಕ್ಕೆ ಎಮ್ಮೆಗೆ ಬರೆ ಹಾಕುವಂತೆ ಅಲ್ಲಲ್ಲಿ ಕೆಲವರು ಆಟಗಾರರ ಪ್ರತಿಕೃತಿ ದಹಿಸುವ, ಚಪ್ಪಲಿಯಲ್ಲಿ ಹೊಡೆಯುವ ಚಿಕಿತ್ಸೆಯನ್ನು ನಡೆಸುತ್ತಿದ್ದಾರೆ.

ಪಟ್ಟಣದ ಕೃತಕ ಜೀವನ

ಕೃತಕತೆ

ವಿಜ್ಣಾನ ,ತಂತ್ರಜ್ಣಾನದ ಬೆಳವಣಿಗೆಯ ಭರಾಟೆಯಲ್ಲಿ ಆಧುನಿಕ ಜಗತ್ತಿನ ಅದರಲ್ಲೂ ಪಟ್ಟಣದ ಜನ ಜೀವನ ಎಷ್ಟೊಂದು ಕೃತಕವಾಗಿದೆಯೆಂದರೆ ಕುಡಿಯುವ ನೀರು,ತಿನ್ನುವ ಆಹಾರ,ಸೇವಿಸುವ ಗಾಳಿ,ಜೀವನ ವಿಧಾನ ಎಲ್ಲದರಲ್ಲೂ ಕೃತಕತೆ ಕಾಣಬಹುದು.ನಮ್ಮ ಹಳ್ಳಿಯ ಹಾಗೆ ಹುಣ್ಣಿಮೆಯ ಚಂದಿರನ ಆಹ್ಲಾದಕರ ಬೆಳದಿಂಗಳು,ಅಮವಾಸ್ಯೆಯ ರಾತ್ರಿಯ ಕತ್ತಲಲ್ಲಿ ಬಾನಲ್ಲಿ ಹೊಳೆಯುವ ನಕ್ಷತ್ರಗಳನ  ಮುಂದೆ ಓದಿ »

Syndicate content