ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸುಮ್ಮನೆ

ಚ೦ಪಾ ಮತ್ತು ನಾ ಮರ್ದ್

ನಮ್ಮ ಉಟ್ಟು ಓರಾಟಗಾರ ಚ೦ಪಾ
ಬಾಯಲ್ಲಿ ಅಸಭ್ಯ ಪದ
ಚಿಮೂ , ನಾಡಿಗ್ , ಎಸ್ಸೆಲ್ಲೆನ್ ಭಟ್ಟ ನಾ ಮರ್ದರ೦ತೆ
’ನಾ ಮರ್ದ್ ’ಯಾವ ಭಾಷೆಯ ಪದ ಸ್ವಾಮಿ?
ಕೇಳುತ್ತಿರುವೆನು ನಾ ಸಣ್ಣ ಕ್ರಿಮಿ
ಸಭೆಯೊಳಗೆ ನಾಮರ್ದರೆ೦ದು
ಕಳೆದುಕೊ೦ಡರಲ್ಲ ತಮ್ಮ ಮರ್ಯಾದೆಯನ್ನ
ಚ೦ಪಾಗೆ ಮರ್ಲಾಗಿರುವುದು ನಿಜವಣ್ಣ   (ಮರ್ಲ್ = ಹುಚ್ಚು)
ಚ೦ಪಾ ಮಾತಿನ ಧಾಟಿಗೆ ಏನ೦ತೀರಿ ಸ್ವಾಮಿ ಏನ೦ತೀರಿ ?

ಏನ೦ತೀರಿ? ಸ್ವಾಮಿ, ಏನ೦ತೀರಿ?


"ಯಾರ ಹತ್ತಿರ ಬೇಕಾದ್ರೂ ಸವಾಲು ಮಾಡ್ತೇನೆ ೨೦೧೨ಕ್ಕೆ ಪ್ರಳಯ ಆಗೇ ಆಗುತ್ತೆ"   
"ಈ ಸರಕಾರ ಇನ್ನು ಕೇವಲ ಮೂರು ತಿ೦ಗಳು ಮಾತ್ರ ಇರುತ್ತೆ"   
"ಇನ್ನು ಮೂರು ವರ್ಷ ನಿಮಗೆ ಆರೋಗ್ಯದಲ್ಲಿ ತೊ೦ದರೆ '……..' ಹೋಮ ಮಾಡಿಸಿದ್ರೆ ನಿವಾರಣೆ ಆಗುತ್ತೆ’   
"ನಿಮ್ಮ ಹೆಸರಿನಲ್ಲಿ ದೋಷ ಇದೆ ನೇಮ್ ಟ್ಯೂನಿ೦ಗ್ ಮಾಡ್ಕೊಳ್ಳಿ ಸರಿ ಹೋಗುತ್ತೆ ಇಲ್ಲವಾದ್ರೆ ತೊ೦ದ್ರೆ ಅನುಭವಿಸ್ತೀರಿ"   
ಈ ರೀತಿಯ ವಾಕ್ಯಗಳನ್ನ ಅವಾಗವಾಗ ಕೇಳಿರ್ತೀರಿ (ಅವಗಾವಗೇನು ದಿನಾಲೂ) ಟಿವಿ ಗಳಲ್ಲಿ ಇದೊ೦ದು ಪ್ರೋಗ್ರಾಮ್ ಕಡ್ಡಾಯ ಆಗಿಬಿಟ್ಟಿದೆ.ದೊಡ್ಡ ದೊಡ್ಡ (?)ಜ್ಯೋತಿಷ್ಯಾಸ್ತ್ರ ವಿಶಾರದರನ್ನ ಕೂಡಿಸಿಕೊ೦ಡು ಚಾನಲ್ಲಿನವರು
ಜನರ ಭವಿಷ್ಯ, ದೇಶದ ಬಗ್ಗೆ ಪ್ರಪ೦ಚದ ಬಗ್ಗೆ ರಾಜಕಾರಣದ ಬಗ್ಗೆ (ಜೀವವಿಲ್ಲದಿರೋ ಸರಕಾರವೆ೦ಬ ಹೆಸರಿನ ಬಗ್ಗೆ) ರಾಜಕಾರಣಿಗಳ ಬಗ್ಗೆ ಕ್ರಿಕೆಟ್ ಬಗ್ಗೆ ಆಟಗಾರರ ಬಗ್ಗೆ ವಾಣಿಜ್ಯ ಉದ್ಯಮ ಎಲ್ಲಾದರ ಬಗ್ಗೇನೂ ಪ್ರಶ್ನೆಗಳನ್ನ
ಕೇಳ್ತಾರೆ.ಅದಕ್ಕೆ ಅವರು ನೂರಾರು ಥರದ ಉತ್ತರಗಳನ್ನ ಕೊಡ  ಮುಂದೆ ಓದಿ »

ವಸಂತಪುರಿ, ಕ್ಯಾಲಿಫೋರ್ನಿಯಾ

ಇದೇನಪ್ಪ ಅಂತ ಹುಬ್ಬೇರಿಸಬೇಡಿ. ಒರಿಸ್ಸಾದಲ್ಲಿರೋ ಪುರಿ ಗೊತ್ತು. ಇಲ್ಲ ಬೆಂಗಳೂರಲ್ಲೇ ಇರೋ ವಸಂತಪುರ ಗೊತ್ತು. ಹಾಗೇ ಟೆಕ್ಸಸ್ ನಲ್ಲಿ ಒಂದು Spring ಅನ್ನೋ ಹೆಸರಿನದೇ ಊರಿದೆಯಂತೆ. ವಾಷಿಂಗ್ಟನ್ ಡಿ.ಸಿ. ಬಗಲಲ್ಲೇ ಇರೋ Silver Spring ಅನ್ನೋ ಊರಿನ ಹೆಸರೂ ಕೇಳಿದ್ದೆ. ಆದ್ರೆ ಇದ್ಯಾವ್ದಿದು? ವಸಂತ ಪುರಿ, ಕ್ಯಾಲಿಫೋರ್ನಿಯಾ ಅಂದ್ರಾ?  ಮುಂದೆ ಓದಿ »

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ...
ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ...
'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ...
ನಿಮ್ ಗೆಳೆಯರಿಗೂ ಹೇಳ್ತೀರಾ..ನಾನು 'ಸಂಪದದಲ್ಲಿ ಬರೀತಿನಿ ಕಣೋ!(ಕಣೇ!)' ಅಂತ

ಮೊದ ಮೊದಲು ತುಂಬಾ ಜೋಶ್...  ಮುಂದೆ ಓದಿ »

ಊ….ನಮ್ಮಮ್ಮ….

ಬದುಕಿನಲ್ಲಿ ಪ್ರೀತಿ ಅನ್ನೋದೊ೦ದೇ ಮುಖ್ಯ ಮತ್ತು ಅದೇ ನಿಜ ಅ೦ತ ನ೦ಬಿದೀನಿ.  ಮುಂದೆ ಓದಿ »

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?

ಆತ್ಮೀಯ

ಹರಿ ಅನ್ನೋಕೆ ಎಷ್ಟು ಅರ್ಥ ಇದೆ ಗೊತ್ತಾ?
(ಯಮಾನಿಲೇ೦ದ್ರಚ೦ದ್ರಾರ್ಕವಿಷ್ಣು ಸಿ೦ಹಾಶುವಾಜಿಷು|
ಶುಕಾಹಿಕಪಿಭೇಕೇಷು) ಹರಿ (ರ್ನಾ ಕಪಿಲೇ ತ್ರಿಷು)
(ಅಮರಕೋಶದ ತ್ರುತೀಯ ಕಾ೦ಡ ೩೩೦)
ಹರಿ ಅ೦ದ್ರೆ
೧ ಯಮ
೨ ವಾಯು
೩ ಇ೦ದ್ರ
೪ ಚ೦ದ್ರ
೫ ಸೂರ್ಯ
೬ ವಿಷ್ಣು
೭ ಸಿ೦ಹ
೮ ಕಿರಣ
೯ ಕುದುರೆ
೧೦ ಗಿಣಿ
೧೧ ಹಾವು
೧೨ ಮ೦ಗ :)
೧೩ ಕಪ್ಪೆ
೧೪ ಚಿನ್ನದ ಬಣ್ಣವುಳ್ಳದ್ದು  ಮುಂದೆ ಓದಿ »

ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ಆತ್ಮೀಯರೇ
ಬೆಳ್ ಬೆಳಗ್ಗೆ ಇವ್ನೇನಪ್ಪ ತಲೆ ತಿ೦ತಾನೆ ಅ೦ತ ಬೈಕೋಬೇಡಿ.

ನಿಮಗೆಲ್ಲಾ ಹಾಗೆ ಸುಮ್ಮನೆ ಒ೦ದು ಪ್ರಶ್ನೆ (ಇದು ಪ್ರಶ್ನೆನೋ ಇಲ್ಲ ಭಾವನೆಗಳ ಹ೦ಚಿಕೊಳ್ಳುವಿಕೆಯೋ ಗೊತ್ತಿಲ್ಲ)
ನೀವೆಲ್ರೂ ಒ೦ದಲ್ಲ ಒ೦ದಿವ್ಸ ಯಾವ್ದೋ ಘಳಿಗೇಲಿ ಏನೋ ನೆನಸ್ಕೊ೦ಡು ಅತ್ತಿದ್ದೀರಾ?  ಮುಂದೆ ಓದಿ »

ಬೇಗನೆ ಆಗೋ ತಿ೦ಡಿ ಇದ್ರೆ ಹೇಳಿ?

ಈ ಬೆ೦ಗ್ಳೂರ್ನಲ್ಲಿ ಕೆಲ್ಸಕ್ಕೆ ಅ೦ತ ಬ೦ದಿನದಿ೦ದ ಹೊಟ್ಟೆದೇ ದೊಡ್ಡ ಯೋಚ್ನೆ ಮಾರಾಯ್ರೆ.ಮನೇಲಿ ಅಮ್ಮ ರುಚಿರುಚಿಯಾಗಿ ಮಾಡಿ ಹಾಕಿದ್ದನ್ನ
ತಿ೦ದು ಅಭ್ಯಾಸ ಇದ್ದಿತ್ ಕಾಣಿ ಇಲ್ಲಿಗ್ ಬ೦ದ್ಮೇಲೆ ಮೊದ್ಮೊದ್ಲು ಉಡುಪಿ ಹೋಟ್ಲೇ ಚ೦ದ ಅನ್ಸಿತ್ ದಿನಾ ಎ೦ತ ಹೋಟ್ಲಲ್ಲಿ ತಿ೦ಬದು  ಮುಂದೆ ಓದಿ »

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳೆದು ಕೊಂಡು ಮಾಡಿದ್ದೆವಲ್ಲ , ನಿನ್ನೆ ಕುಂಬಳಕಾಯಿ ಹೊಡೆದ ದಿನ :) (Project Release)  ಮುಂದೆ ಓದಿ »

ಬೆದರಿಕೆ ಹಾಕುವ ಬಾಯಿ ಬಡುಕರು

ಎಲ್ಲರಿಗೂ ಗೊತ್ತಿರುವ ಜೋಕೇ ಆದರೂ ಇದರಿಂದ ನನ್ನ ಮಾತನ್ನು ಶುರು ಮಾಡುತ್ತೇನೆ
ಕರೆಂಟ್ ಹೋಗಿರುತ್ತೆ
ಕೆ.ಇ.ಬಿ ಆಫೀಸಿಗೆ ಒಂದು ಫೋನ್ ಬರುತ್ತೆ
"ಇನ್ನೊಂದು ಸ್ವಲ್ಪ ಹೊತ್ನಲ್ಲಿ ಕರೆಂಟ್ ಬರ್ದೇ ಇದ್ರೇ ಸುಮ್ನೆ ಇರಲ್ಲ" ಆ ಕಡೆಯ ದ್ವನಿ
"ಏನ್ರಿ ಏನ್ರಿ ಹೆದರ್ಸ್ತೀರಾ ಏನ್ ಮಾಡ್ತೀರಾ ಹೇಳ್ರಿ"
"ಏನ್ಮಾಡ್ತೀನಿ ಅಂದ್ರೆ ಸುಮ್ನೆ ಕ್ಯಾಂಡೆಲ್ ತಂದು ಹಚ್ತೀನಿ"  ಮುಂದೆ ಓದಿ »

Syndicate content