ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಕುವೆಂಪು
ಬಾರಿಸು ಕನ್ನಡ ಡಿಂಡಿಮವ (ಉಚಿತ ಕನ್ನಡ ಸ್ಕ್ರೀನ್ ಸೆವರ್)
November 16, 2008 - 8:54am — Shribgmಬಾರಿಸು ಕನ್ನಡ ಡಿಂಡಿಮವ ಎಂಬ ಕುವೆಂಪು ಅವರ ಪದ್ಯವನ್ನು ಒಳಗೊಂಡ ಉಚಿತ ಸ್ಕ್ರೀನ್ ಸೆವರ್ ಅನ್ನು ತಾವು ಕೆಳಗೆ ಸೂಚಿಸಿದ ಲಿಂಕ್ ದಿಂದ ಪಡೆಯಬಹುದು.
http://www.compuinkannada.987mb.com/kannada_screensaver.html
ಧನ್ಯವಾದಗಳು ![]()

- Shribgm ರವರ ಬ್ಲಾಗ್
- Login or register to post comments
- 144 hits
- ನಿರ್ವಾಹಕರ ಗಮನಕ್ಕೆ ತನ್ನಿ
ನಿನ್ನಲ್ಲಿಯೆ ನೀನಿರು ಓ ಮನವೆ
November 4, 2008 - 6:58pm — Sunil Jayaprakashಕುವೆಂಪು ಅವರು ಬಂಗಾಲಿಯಿಂದ ಕನ್ನಡಕ್ಕೆ ಅನುವಾದಿಸಿದ, "ಗುರುವಿನೊಡನೆ ದೇವರಡಿಗೆ" ಎಂಬ ಪುಸ್ತಕವನ್ನು ಓದಲು ಆರಂಭಿಸಿದ್ದೇನೆ. ಆ ಪುಸ್ತಕವನ್ನು ಓದುವಾಗ ಸಿಕ್ಕ ಒಂದು ಪದ್ಯವನ್ನು ಎಲ್ಲರೊಡನೆ ಹಂಚಿಕೊಳ್ಳಬೇಕೆಂದೆನಿಸಿ ಈ ಬ್ಲಾಗು.
ನಿನ್ನಲ್ಲಿಯೆ ನೀನಿರು, ಓ ಮನವೆ:
ಏಕಿಂತಲೆಯುವ ಅಲ್ಲಿಲ್ಲಿ ?
ಕಾಣೊಳೆಗೆಯೆ ಎದೆಯಂತಃಪುರದಲ್ಲಿ
ಸಕಲಾಶೆಯ ಸುರತರುವಿಹುದಲ್ಲಿ ಮುಂದೆ ಓದಿ »

ಪ್ರೀತಿಯ ರಹಮತ್ ತರೀಕೆರೆಯವರಿಗೆ...
January 17, 2008 - 12:39pm — shashikannadaಇಲ್ಲಿ
ಯಾರೂ ಮುಖ್ಯರಲ್ಲ;
ಯಾರೂ ಅಮುಖ್ಯರಲ್ಲ;
ಯಾವುದೂ ಯಕಶ್ಚಿತವಲ್ಲ!
ಈ ಸಾಲುಗಳನ್ನು ಓದಿದಾಕ್ಷಣ ಕನ್ನಡ ಸಾಹಿತ್ಯ ಪ್ರೇಮಿಗಳ ಮನದ ಮುಂದೆ ಬಂದು ನಿಲ್ಲುವುದು "ಇಪ್ಪತ್ತನೇ ಶತಮಾತನದ ಕನ್ನಡ ಸಾಹಿತ್ಯದ ಶಿಖರ ಸಾಧನೆ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು". ಮುಂದೆ ಓದಿ »


RSS: