ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಉಡುಪಿ
ಉಡುಪಿಯ ಬಗ್ಗೆ ಮಾಹಿತಿ ಬೇಕಿದೆ ?
November 18, 2008 - 10:38am — ಅರವಿಂದ್ಪ್ರಿಯ ಗೆಳೆಯರೆ,
ನಿಮ್ಮಲ್ಲಿ ಉಡುಪಿ ಅಲೆವೂರು ಮತ್ತದರ ಸುತ್ತ-ಮುತ್ತದ ಪ್ರದೇಶದ ಬಗ್ಗೆ ಮಾಹಿತಿಯಿದ್ದರೆ ದಯವಿಟ್ಟು ತಿಳಿಸಿ.

ನಾಡೆಲ್ಲ ಹುಡುಕಿದರು ಈಡಾರ ಕಾಣೆ - ಕನಕದಾಸರ ಮೇಲೊಂದು ಪದ
November 14, 2008 - 10:35pm — hamsanandiನವೆಂಬರ್ ೧೫ರಂದು ಕನಕದಾಸರ ಜಯಂತಿ ಎನ್ನುವ ವರದಿ ಓದಿದೆ. ಕನಕದಾಸರನ್ನು ನೆನೆಯಲು ಯಾವ ದಿನವಾದರೂ ಒಳ್ಳೆಯದೇ, ಆದರೆ ಇವತ್ತು ಅವರ ಜಯಂತಿಯಾಗಿದ್ದರೆ ಇನ್ನೂ ಒಳ್ಳೆಯದೇ ಅಲ್ಲವೇ ಎನ್ನಿಸಿತು.
ದಾಸಸಾಹಿತ್ಯವನ್ನೇ ಆಗಲಿ, ವಚನಸಾಹಿತ್ಯವನ್ನೇ ಆಗಲಿ ಬರೀ ಭಕ್ತಿಮಾರ್ಗದ ಮೆಟ್ಟಿಲೆಂದೆಣಿಸದೇ, ಅವರ ಕಾಲಕ್ಕೊಂದು ಕನ್ನಡಿ ಎಂದು ನೋಡುವುದೇ ಒಳ್ಳೆಯದು. ಎಷ್ಟೋ ವಿಷಯಗಳನ್ನು ನಾವು ಅಲ್ಲಿಂದ ತಿಳಿಯಬಹುದಾಗಿದೆ. ಈ ಬಗ್ಗೆ ಹಿಂದೆಯೂ ನಾನು ಬರೆದಿದ್ದೆ. ಈಗ ಕನಕದಾಸರ ಕಥೆ ಎಲ್ಲರಿಗೂ ಗೊತ್ತಿರುವುದೇ. ಕನಕನ ಕಿಂಡಿಯ ಕಥೆ, ’ನಾನು ಹೋದರೆ ಹೋದೇನು’
ಪ್ರಸಂಗಗಳೂ ಜನಜನಿತವಾಗಿವೆ. ಹಾಗೇ, ಬಾಳೇಹಣ್ಣಿನ ಪ್ರಸಂಗವೂ ಕೂಡ.
ಮುಂದೆ ಓದಿ »

ಉಡುಪಿ-ಪರ್ಯಾಯದ ಬಗ್ಗೆ ಕವನ
January 17, 2008 - 11:45pm — govinda೧. ಬಾರೋ ಶ್ರೀ ಕೃಷ್ಣ
ವಿಷೇಶ ರಾಜಕೀಯ
ಸ್ಥಿತಿ ನೋಡಿ
ಆಸೆಯಾಗಿ
ಅನಿವಾರ್ಯವಾಗಿ
ಮರಳಿ ಬರುವನೋ
ರಾಜ್ಯಪಾಲ ಕೃಷ್ಣ?
ವಿಷಮಯ ರಾಜಕೀಯ
ಸ್ಥಿತಿ ನೋಡಿ
ಅಸಹ್ಯವಾಗಿ
ಅನಿವಾರ್ಯವಾಗಿ
ಎಂದೋ ಓಡಿ ಹೋಗಿದ್ದಾನೋ
ಲೋಕಪಾಲ ಶ್ರೀ ಕೃಷ್ಣ!
ದುರ್ಮನಸ್ಸಿನ
ಪೂಜೆಯ ಒಲ್ಲದೆ
ನಿಶ್ಕಲ್ಮಷ
ಭಕ್ತಿಗೆ ಒಲಿದೆ
ಕನಕನ ಕಡೆಗೆ ತಿರುಗಿದ್ದ ಹೇ ಕೃಷ್ಣಾ....
ಭೇದ-ಭಾವಗಳ
ಉಲ್ಲಂಘಿಸಿ, ಮುಂದೆ ಓದಿ »

- govinda ರವರ ಬ್ಲಾಗ್
- Login or register to post comments
- 395 hits
- ನಿರ್ವಾಹಕರ ಗಮನಕ್ಕೆ ತನ್ನಿ

RSS: