ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಜಾತಿ

ವಿಶ್ವಮಾನವರ್ಯಾರು?

ಕನ್ನಡದಲ್ಲಿ ಮಾತಾಡಿ, ಪರಭಾಷಿಗರನ್ನು ಕನ್ನಡ ಕಲಿಯುವಂತೆ ಒತ್ತಾಯಿಸಿ, ಕನ್ನಡಾಭಿಮಾನಿಯಾಗಿ ಅಂತೆಲ್ಲ ಇಲ್ಲಿ ಜನ ಅಂತಾರೆ. ಕನ್ನಡದ ಹುಡುಗಿ ಹಿಂದಿಯಲ್ಲಿ ಹಾಡಿದ್ರೆ ನಾವ್ಯಾಕೆ ಓಟು ಹಾಕ್ಬೇಕು ಅಂತ್ಲೂ ಕೇಳ್ತಾರೆ. ಕನ್ನಡದಲ್ಲೇ ರಾಷ್ಟ್ರಗೀತೆ ಇರಬೇಕು ಎನ್ನುತ್ತಾರೆ. ಇವ್ರೆ ಭಾರತದಲ್ಲಿ ಭಾರತೀಯತೆ ಇಲ್ಲ ಎಂದು ಹಲುಬುತ್ತಾರೆ.  ಮುಂದೆ ಓದಿ »

ಜಾತಿ ಆಧಾರಿತ ಮೀಸಲಾತಿ ಪದ್ಧತಿಯಿಂದ ಬಿಡುಗಡೆ ಬೇಡವೇ?

ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಜಾತಿ ಆಧಾರಿತ ಮೀಸಲಾತಿ ಪದ್ಧತಿಯ ಬಗ್ಗೆ ಹಾಗೇ ಸುಮ್ಮನೇ ಕೂತು ಯೋಚಿಸಿದಾಗ ಕೆಲವೊಂದು ವಿಚಾರಗಳು ನನ್ನ ತಲೆಯಲ್ಲಿ ಬಂದವು. ಅವುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮತ್ತಲಿಂದಲೂ ಸೂಕ್ತ ವಿಚಾರಧಾರೆ ಹರಿದು ಬರಬಹುದೆಂಬ ನಿರೀಕ್ಷೆ ನನಗೆ.  ಮುಂದೆ ಓದಿ »

ಭಾರತದಲ್ಲಿ ಜಾತ್ಯತೀತನಾಗಿರೋದು ಹೇಗೆ?

ಇಲ್ಲಿ ಅಮೇರಿಕದಲ್ಲಿ ನಾನು ಯಾವ ಜಾತಿಯೆಂದು ಕೇಳುವವರು ವಿರಳ. ನಾನು ಯಾವುದೇ ಹಬ್ಬ ಆಚರಿಸದೆ, ಯಾವುದೇ ಸಂಪ್ರದಾಯಕ್ಕೆ ಒಳಗಾಗದೆ ನನ್ನ ಇಡೀ ಜೀವಮಾನ ಇಲ್ಲಿ ಕಳೆಯಬಲ್ಲೆ. ಹೀಗಾಗಿ ನನಗೆ ಯಾವುದೇ ಜಾತಿಯಿಲ್ಲ ಎಂದು ಹೇಳಿಕೊಳ್ಳುವುದು ಇಲ್ಲಿ ಸುಲಭ.

ಆದರೆ ಭಾರತದಲ್ಲಿ ಜಾತಿಯನ್ನು ಮೀರಿ ಬದುಕುವುದು ಸುಲಭವೆ?  ಮುಂದೆ ಓದಿ »

ನನ್ನ ಕರ್ಮ ?!

ಮನುಷ್ಯರು ಯಾವ ವರ್ಣ, ಜಾತಿ, ಪಂಗಡದವರಾದರೂ, ಎಲ್ಲರಲ್ಲೂ ಕೆಂಪು ರಕ್ತವೇ ಹರಿವುದು. ಆದ್ದರಿಂದ, ಮನುಷ್ಯರೆಲ್ಲರೂ ಒಂದೆ. ಹೀಗೆ ಈ ನಡುವೆ ಮಾತುಕತೆ.  ಮುಂದೆ ಓದಿ »

ಜಾತಿ ಮೀನು

ಮೆಲ್ಲನೆ ಹರಿವ ನೀರು
ಅಲ್ಲೊಂದು ಬಿಳಿ ಮೀನು
ಜೊತೆಗೊಂದು ಕರಿ ಮೀನು
ಬಿಳಿ ಮೀನ್ಗಳಾಟ ಎಲ್ಲರಿಗೂ ಚಂದ
ನನ್ನ್ ಕಣ್ಣ ಸೆಳೆದದ್ದು ಕರಿ ಮೀನಿನ೦ದ

ಕಲ್ಹತ್ತಿ ಇಳಿವಾಗ, ಗಿಡಸುತ್ತಿ ಬರುವಾಗ
ಒತ್ತೊತ್ತಿ ಈಜುವುವು ನವ ಜೋಡಿಯಂತೆ
ಹಗಲೆಲ್ಲ ಅಡುವುವು, ಮುಸ್ಸಂಜೆ ಹರಡುವುವು
ಇಡೀ ಇರುಳ ಕಳೆಯುವುವು ಬೆಳಗಿನ೦ತೆ
ಬಿಳಿ ಮೀನಿಗ೦ತು ಕರಿ ಮೀನಿನದೇ ಚಿ೦ತೆ - ನನ್ನ೦ತೆ  ಮುಂದೆ ಓದಿ »

ಕಟುಸತ್ಯ

ನಮ್ಮ ಸಮಾಜದ ಕೆಲವು ಕಟುಸತ್ಯಗಳೇ ಹೀಗೆ. ಸಿಟ್ಟು, ಬೇಸರ, ಅಸಹನೆ ಮೂಡಿಸತ್ತೆ. ನೋಡಿ ಈ ದಿನದ ಎರಡು ಸುದ್ಧಿ.  ಮುಂದೆ ಓದಿ »

ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ..

ಕ್ರೈಸ್ತ ಮಿಷಿನರಿಗಳು ಭಾರತದಲ್ಲಿ ನಡೆಸುತ್ತಾ ಇರೋ ಬಲವಂತದ ಮತಾಂತರದ ಬಗ್ಗೆ ಒಂದು ಒಳ್ಳೆ ಲೇಖನ ಪ್ರತಾಪ್ ಸಿಂಹ ಅವರಿಂದ..
ಓದಿ..

http://thatskannada....

Syndicate content