ಮಡಿವಾಳ ಮಾಚಯ್ಯ
ಕರ್ಮಯೋಗದಲ್ಲಿ ಒಂದು ಸಂಜೆ
February 6, 2008 - 3:07pm — Sunil Jayaprakashಸಂಜೆ, ಭಗವದ್ಗೀತೆಯ ಬಗ್ಗೆ ಶತಾವಧಾನಿ ಡಾ.ಆರ್. ಗಣೇಶರ ಒಂದು ಉಪನ್ಯಾಸ ಇದೆ ಎಂಬುದು ತಿಳಿದಿತ್ತಷ್ಟೇ. ಕಛೇರಿಯ ನಂತರ ಸಂಜೆ ನೇರವಾಗಿ ಮನೆಗೆ ತೆರಳುವ ಬದಲು, ಗೋಖಲೆ ಸಾರ್ವಜನಿಕ ವಿಚಾರ ಸಂಕೀರ್ಣದೆಡೆಗೆ ಗಾಡಿ ತಿರುಗಿಸಿದೆ. ಹೋಗಿ ನೋಡಿದರೆ ಇದ್ದವರಲ್ಲಿ ೯೯% ಬರೀ ವಯಸ್ಸಾದವರೇ. ಕಡೆ ಕಡೆಯಲ್ಲಿ, ನಾನೂ ಸೇರಿದಂತೆ ೪ ಮಂದಿ ಯುವಕರು ಇದ್ದೆವೋ ಏನೋ ? ಮುಂದೆ ಓದಿ »





RSS: