ಹಸಿವು ಒಂದು ರೋಗ ಎಂದು ತಿಳಿದುಕೋ. ಭಿಕ್ಷೆ ದೊರಕಿದುದನ್ನು ಔಷಢ ಎಂದು ಸೇವಿಸು. ಸಿಹಿಯನ್ನು ಬೇಡದಿರು. ದೊರೆತುದುದನ್ನು ಸೇವಿಸು. ರೋಗಕ್ಕೆ ಎಷ್ಟು ಪ್ರಮಾಣದ ಔಷಧ ಬೇಕೋ ಅಷ್ಟೇ ಆಹಾರ ಸೇವಿಸು. ಹೆಚ್ಚಲ್ಲ ಕಡಿಮೆಯಲ್ಲ.

— ಶಂಕರಾಚಾರ್ಯರು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ರಾಜ್ಯೊತ್ಸವ

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

kr08

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ
ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧||

ನಿನ್ನ ನುಡಿಯಿದು ಅಮೃತಸುಧೆಯಂತೆ,
ಎಷ್ಟು ಸುಂದರ, ನುಡಿಮುತ್ತುಗಳು ಮುತ್ತುಹವಳಗಳಂತೆ,
ನಿನ್ನ ನಿಸರ್ಗದ ಮಡಿಲು ಹಸಿರು ಹಾಸಿಗೆಯಂತೆ,  ಮುಂದೆ ಓದಿ »

ಕನ್ನಡದ ಕ೦ದ

ಕನ್ನಡದ ಕ೦ದ

ಕನ್ನಡದ ಕ೦ದ

ಕಣ್ತೆರೆದ ಕ್ಷಣದಿ೦ದ ಕ೦ಡಿಹೆನು ಕರುನಾಡ
ಕರಹಿಡಿದು ಕಾಪಾಡಿರುವೆ ಕಷ್ಟದೊಳು ಕನಸಿನ೦ತೆ
ಮೈಮರೆತು ಮನಮರೆತು ಮುದದಿ೦ದ ಮನೆಮಾಡಿದೆ
ಮಾಮರದೆಲೆಯ ಮೇಲಿನ ಮ೦ಜಿನ೦ತೆ ||೧||

ಸವಿದರು ಸವೆಯದ ಸಾವಿರದ ಸಾವಿರದ ಸೊ೦ಪ ಸವಿದೆ
ಸಾಗಿದೆ ಸು೦ದರ ಸೊಬಗಿನ ಸ೦ಪತ್ತು ಸವಿಯುತಲೆ
ನ೦ಜಿರದೆ ನ್ಯೂನತೆಯಿರದೆ ನಿಸ್ವಾರ್ಥದಿ ನಡೆವೆ  ಮುಂದೆ ಓದಿ »

Syndicate content