24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಮೌನ..

December 23, 2010 - 11:39am
siddhkirti

ಮಾತಲ್ಲಿ ಮೌನ ತುಂಬಿದೆ

ಮನಸ್ಸು ಒಡೆದರು ನೋವು ಕಾಡಿದೆ

ಭಸ್ಮದ ಚಿತೆಯಲಿ ಚಿಂತೆ ಕಾದಿದೆ

ಜೀವ ಅಳಿದರು ಜೀವನ ನಿಂತಿದೆ

ಏಕಾಂಗಿ ಹೃದಯಕೆ ನೆನಪು ಬಂದಿದೆ

ದುಃಖ ಸೊರಗಿ ಕಣ್ಣೀರು ಬತ್ತಿದೆ

ಲೋಕ ಮಾಯಾಲೋಕವೆನಿಸಿದೆ

ಸತ್ಯ-ಸುಳ್ಳು ಕವಲು ದಾರಿಯಾಗಿದೆ

ಪ್ರೀತಿ ಸರಸದ ದ್ವೇಷವಾಗಿದೆ

ಸ್ವಾರ್ಥವೇ ಗುಣದಲ್ಲಿ ನೆಲೆಸಿದೆ

ಸುಖಮಯ ಬದುಕು ಬಲು ಭಾರವಾಗಿದೆ

 

 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.