ಈಗಿನಂತೆ 2 ಸದಸ್ಯರು ಮತ್ತು 75 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಗುಣಗಣಮಂಡಿತ ಶ್ರೀ ರಾಮಚಂದ್ರ
nagarathnavinayakajoshi's picture
nagarathna vinayaka joshi
12
Apr
2011
ಲೇಖನ

 

 

ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ

...

ಪ್ರತಿಕ್ರಿಯೆಗಳು: 42
ಹಿಟ್ಸ್ : 874
ವೈಶಾಖ ಶುದ್ಧ ದಶಮಿ - ಶ್ರೀನಿವಾಸ ಕಲ್ಯಾಣ
Jayanth Ramachar's picture
ಜಯಂತ್ ರಾಮಾಚಾರ್
12
May
2011
ಲೇಖನ
ಇಂದು ವೈಶಾಖ ಶುದ್ಧ ದಶಮಿ. ತಿರುಮಲಗಿರಿವಾಸ, ಆಪದ್ಭಾಂದವ, ಅನಾಥರಕ್ಷಕ, ಏಳು ಬೆಟ್ಟಗಳ ಒಡೆಯ ಶ್ರೀ ಶ್ರೀನಿವಾಸನು ಪದ್ಮಾವತಿಯನ್ನು ವಿವಾಹವಾದ ಪುಣ್ಯ ದಿನ. ಈ...
ಪ್ರತಿಕ್ರಿಯೆಗಳು: 6
ಹಿಟ್ಸ್ : 415
ನಾಕು ತಾರೆಯರು
anivaasi's picture
ಅನಿವಾಸಿ
14
May
2011
ಬ್ಲಾಗ್ ಬರಹ

ತೆಂಕಣಾಕಾಶದ ಉತ್ತರ ದಿಕ್ಕಲ್ಲಿ ಈಗ ಕಾಣುತ್ತಿರುವ ನಾಕು ತಾರೆಯರ ಕೂಟದ ಚಿತ್ರಗಳು ಇವು.

ಜೂಪಿಟರ್, ವೀನಸ್...

ಪ್ರತಿಕ್ರಿಯೆಗಳು: 5
ಹಿಟ್ಸ್ : 613
'ಉಡುಪಿ' - ಕೃಷ್ಣನ ನೆಲೆವೀಡು, ಹೋಟೆಲ್ ಉದ್ಯಮಿಗಳ, ಜಾಣ-ಜಾಣೆಯರ ತವರುಮನೆ !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
16
Feb
2010
ಪುಟ

...

ಪ್ರತಿಕ್ರಿಯೆಗಳು: 10
ಹಿಟ್ಸ್ : 1,584
ಧಾನ್ಯಗಳ ಹೊಟ್ಟು
Satyaprakash.H.K.'s picture
ಸತ್ಯಪ್ರಕಾಶ್ ಹೆಚ್ ಕೆ
19
Apr
2006
ಬ್ಲಾಗ್ ಬರಹ
ಹೊಟ್ಟು(ಫೈಬರ್) ಹೊಟ್ಟು ಎಂದರೆ ಭತ್ತ ಮಾತ್ರ ತೆಗೆದ ತಕ್ಷಣ ಒಳಗಡೆ ಒಂದು ಕವಚವಿರುತ್ತದೆ. ಅದೇ ಮುಖ್ಯವಾದ ಹೊಟ್ಟು. ಆ ಕವಚವನ್ನು ತೆಗೆದು ತಿಂದರೆ ನಾನಾ ರೋಗಗಳು ಉಂಟಾಗುವುವು. ಈಗ...
ಪ್ರತಿಕ್ರಿಯೆಗಳು: 0
ಹಿಟ್ಸ್ : 1,495
ದೇಶಿ ಶ್ಯಾವಿಗೆ ಗಳು
Shalini GN's picture
Shalini Nadig
17
Apr
2011
ಲೇಖನ

ಉತ್ತರ ಕರ್ನಾಟಕದಲ್ಲಿ ಅದರಲ್ಲೂ ಹೆಚ್ಚಾಗಿ ದಾವಣಗೆರೆ ಹಾಗೂ ಹಾವೇರಿ ಜಿಲ್ಲೆಗಳ ಆಸುಪಾಸಿನ ಊರುಗಳಲ್ಲಿನ ಮನೆಗಳಲೆಲ್ಲಾ ಸರ್ವೇ ಸಾಮಾನ್ಯವಾಗಿ ತಯಾರಿಸುತ್ತಾರೆ . ಈ ರೀತಿಯ ...

ಪ್ರತಿಕ್ರಿಯೆಗಳು: 2
ಹಿಟ್ಸ್ : 669
ಬೀchi ಜೋಕುಗಳು (೧೦): ಹಾಸ್ಯ ಬ್ರಹ್ಮರ ಇನ್ನೂ ಕೆಲವು ಜೋಕುಗಳು
makara's picture
ಶ್ರೀಧರ್ ಬಂಡ್ರಿ
07
Nov
2011
ಲೇಖನ

                        ...

ಪ್ರತಿಕ್ರಿಯೆಗಳು: 16
ಹಿಟ್ಸ್ : 472
ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!
naasomeswara's picture
ನಾ.ಸೋಮೇಶ್ವರ
06
Apr
2010
ಬ್ಲಾಗ್ ಬರಹ

ಓರ್ವ ಕನ್ನಡಾಭಿಮಾನಿಯನ್ನು ನಾವು ಕಳೆದುಕೊಂಡಿದ್ದೇವೆ!

   ...

ಪ್ರತಿಕ್ರಿಯೆಗಳು: 5
ಹಿಟ್ಸ್ : 1,230
ಬೆಸ್ತ-ಕವಿ
ramaswamy's picture
ಡಿ.ಎಸ್.ರಾಮಸ್ವಾಮಿ
16
Jun
2010
ಪುಟ

ಅನುಭವದ ಆಳಕ್ಕೆ ಗಾಳ
ಎಸೆದು ಕಾದರೆ ಸಾವಧಾನ
ಕತೆ, ಕವಿತೆ, ಪ್ರಬಂಧದಂಥ
ಹೊಳೆ ಹೊಳೆ-
ಯುವ ಮೀನು ನೂರು
ಸಿಕ್ಕಬಹುದೆನ್ನುವ, ದುರಾಸೆ
ಈ ಕವಿ-...

ಪ್ರತಿಕ್ರಿಯೆಗಳು: 1
ಹಿಟ್ಸ್ : 740
ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ...
abdul's picture
ಅಬ್ದುಲ್ ಲತೀಫ್ ಸಯ್ಯದ್
21
Jun
2010
ಪುಟ

...

ಪ್ರತಿಕ್ರಿಯೆಗಳು: 13
ಹಿಟ್ಸ್ : 1,295

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

ವರುಷ ತುಂಬಿದ ಹರುಷದ ಸಂಭ್ರಮದಲ್ಲಿ: ವಾಕ್ಪಥ ೧೨ ನೇ ಹೆಜ್ಜೆ

 

ವರುಷ ಮುಗಿದ ಸಂಭ್ರಮದಲ್ಲಿ: ವಾಕ್ಪಥ ಹೆಜ್ಜೆ ೧೨

 

ವಾಕ್ಪಥ ತನ್ನ ಮೊದನೆಯ ವರುಷ ಸಂಭ್ರಮದಿಂದ ಪೂರೈಸಿದ ಸಂದರ್ಭ ಪುಳಿಯೊಗೆರೆ ಪಾಯಿಂಟ್  ಮೇಲೆ ಸೃಷ್ಟಿ ವೆಂಚರ್ಸ್
ನಲ್ಲಿ ಹುಟ್ಟು ಹಬ್ಬವನ್ನು ಆಚರಿಸಿದ ಪರಿ ಹೀಗಿತ್ತು


ಸಂಪದದ ಮೂಲಕವಾಗಿಯೇ ಹರಡಿಕೊಂಡ ಈ ವಾಕ್ಪಥದ ವರುಷದ ಸಂಭ್ರಮದ ಹರಹಿಗೆ ದನಿಗೂಡಿಸಿ ಗರಿ ಮೂಡಿಸಲು ಸಂಪದದ ಹರಿಕಾರರಾದ ಶ್ರೀಯುತ ಹರಿ ಪ್ರಸಾದ್ ನಾಡಿಗ ದಂಪತಿಗಳೂ ಸೇರಿದ್ದುದು ಮಹತ್ತರ ವಿಶೇಷ.

ಅದಕ್ಕೆಂದೇ ಎಂದಿನಂತೆ ವಾಕ್ಪಥ  ಕಾರ್ಯಕ್ರಮಗಳು  ಮತ್ತು ಅನಂತರ ವಿಷೇಷವಾಗಿ ಡಯಾಬಿಟೀಸ್ ಬಗ್ಗೆ ಖ್ಯಾತ ವೈದ್ಯರುಗಳೊಡನೆ ಸಂವಾದ ಕಾರ್ಯಕ್ರಮವನ್ನೂ ಸೃಷ್ಟಿ ವೆಂಚರ್ಸ್ ಜತೆ ಜಂಟಿಯಾಗಿ ಆಯೋಜಿಸಿತ್ತು.

 

 

 

 

Average: 2.5 (2 votes)
144 ಹಿಟ್ಸ್

ಪ್ರತಿಕ್ರಿಯೆಗಳು

kavinagaraj's picture
13
Feb
2012
1:41

ಚಿತ್ರಗಳು ಯಶಸ್ಸಿನ ಕಥೆ ಹೇಳಿವೆ!!!!!!!!! ಎಲ್ಲರಿಗೂ ಶುಭವಾಗಲಿ.

gopinatha's picture
14
Feb
2012
6:52

ಕವಿಯವರೇ ನಮಸ್ಕಾರ‌
ನಿಮ್ಮ ಮೆಚ್ಚುಗೆಯ ಪ್ರತಿಕ್ರೀಯೆಗೆ ನಮನ‌

H A Patil's picture
13
Feb
2012
3:20

ಬೆಳ್ಳಾಲೆ ಗೋಪಿನಾಥ ರಾವ್ ರವರಿಗೆ ವಂದನೆಗಳು
' ವಾಕ್ಪಥ ಹೆಜ್ಜೆ ‍ 12 ' ನೋಡಿದೆ, ಚಿತ್ರಗಳು ಸುಂದರವಾಗಿ ಬಂದಿವೆ, ನೋಡಿ ಸಂತಸವಾಯಿತು, ಧನ್ಯವಾದಗಳು.

gopinatha's picture
14
Feb
2012
6:53

ಹನುಮಂತ ಪಾಟೀಲರಿಗೆ ನಮಸ್ಕಾರ‌
ನಿಮ್ಮ ಹರುಷದ ಮೆಚ್ಚುಗೆಯ ಪುರಸ್ಕಾರಕ್ಕೆ ಅನಂತ ವಂದನೆಗಳು

makara's picture
13
Feb
2012
7:48

ವಾಕ್ಪಥ ಹೀಗೆಯೇ ಸಾವಿರಾರು ವರುಷಗಳನ್ನು ಕಾಣಲಿ ಎನ್ನುವುದೇ ಎಲ್ಲ ಸಂಪದಿಗರ ಹಾರೈಕೆ. ಅದರಲ್ಲಿ ಭಾಗವಹಿಸಲು ಆಗದವರಿಗೆ ಅದರ ಸವಿಯನ್ನು ಉಣುವಂತೆ ಮಾಡಿದ ಗೋಪಿನಾಥರಾಯರಿಗೆ ಧನ್ಯವಾದಗಳು.

gopinatha's picture
14
Feb
2012
6:55

ಶ್ರೀಧರ್ ಬಂಡ್ರಿಯವರೇ
ತಮ್ಮ ಹಾರೈಕೆಯೇ ಸಂಪದಿಗರಿಗೆ ಹಾಗೂ ವಾಕ್ಪಥಿಕರಿಗೆ ಶ್ರೀ ರಕ್ಷೆ.
ಮೆಚ್ಚುಗೆಯ ಪುರಸ್ಕಾರಕ್ಕೆ ನಮನ‌

venkatb83's picture
13
Feb
2012
8:24

ಗೋಪಿನಾಥ್ ಅವ್ರೆ
ವಾಕ್ ಪಥ ದ ಮೊದಲ ವಾರ್ಷಿಕೋತ್ಸವಕ್ಕೆ ಬರದಿದ್ದುದಕ್ಕೆ ನನಗೆ ಬೇಸರ ಆಗಿದೆ...

ಈಗ ಆ ಕುರಿತ ಚಿತ್ರಗಳೆ ವಿಸ್ತೃತ ವರಡ ಒಪ್ಪಿಸಿದವು..
ನಾಡಿಗ್ ದಂಪತಿಗಳು ಈ ಸಂದರ್ಭದಲ್ಲಿ ಹಾಜರಿದ್ದುದು ಖುಷಿ ಕೊಟ್ಟಿತು...

>>>>>ಚಿತ್ರಗಳಲ್ಲಿ ಕೆಲ ಮುಖ್ಯ ವಾಕ್ ಪಥಿಕರೆ ಇದ್ದ ಹಾಗಿಲ್ಲ, ಅವರು ಬಂದಿರಲಿಲ್ಲವೇ?

---------------------------
ಪಾರ್ಥ ಸಾರಥಿ
ಮಂಜು ಅಣ್ಣ
ಆಸು ಹೆಗ್ಡೆ
ಪ್ರಸನ್ನ .... ?

----------------------

ವಾಕ್ ಪಥ- ನಿರಂತರವಾಗಿರಲಿ...

gopinatha's picture
14
Feb
2012
7:01

ಸಪ್ತಗಿರಿ ಯವರೇ
ನಿಮ್ಮ ಅನಿಸಿಕೆ ಸರಿಯಾಗಿದೆ ಸುರೇಶ್ ಅವರು ಕಾರ್ಯ ಬಾಹುಳ್ಯದಿಂದ ನಮ್ಮೊಡನೆ ಹಾಜರಿರಲಿಲ್ಲ.
ಪ್ರಸನ್ನ ಅವರು ಊರಿಗೆ ಹೋಗಿದ್ದರು.
ಆದರೆ ಮಂಜು ಅವರು ಮತ್ತು ಪಾರ್ಥ ಸಾರಥಿಯವರು ಎರಡನೇ ಮತ್ತು ಮೂರನೇ ಚಿತ್ರದಲ್ಲಿದ್ದಾರಲ್ಲ!!
ಇನ್ನೊಮ್ಮೆ ಪರಾಂಬರಿಸಿ.
ನಿಮ್ಮ ಮೆಚ್ಚುಗೆಗೆ ಧನ್ಯ.

partha1059's picture
14
Feb
2012
8:32

ಸಪ್ತಗಿರಿಯವರೆ
ಮೇಲೆ ನನ್ನ ವಾಕ್ಪಥದಲ್ಲಿನ ಬಾಷಣವನ್ನು ಓದಿದ್ದೀರಿ , ಅಂದರೆ ನಾನು ಹೋಗಿದ್ದೆ ಎಂದು ಅಲ್ಲವೆ
ಮತ್ತೇಕೆ ಬಂತು ಅನುಮಾನ?
ಈ ಬಾರಿ ರಘುರವರು ಎಲ್ಲರು ಜೀನ್ಸ್ ಪ್ಯಾಂಟ್ ಹಾಗು ಬಿಳಿ ಜುಬ್ಬ/ಸರ್ಟ್ ದರಿಸಿ ಬರಬೇಕೆಂದು ಸೂಚಿಸಿದ್ದರು ಹಾಗಾಗಿ
ನಿಮಗೆ ಗುರುತು ಸಿಕ್ಕಿರಲಾರದು ಮತ್ತೊಮ್ಮೆ ನೋಡಿ
=ಪಾರ್ಥಸಾರಥಿ

venkatb83's picture
14
Feb
2012
12:10

ಗುರುಗಳೆ ನಿಮ ಮಾತು ನಿಜ:))
ನಾನೀಗ ನಾ ನಲ್ಲ್ಲ....!

ಒಹೋ ಅವ್ರೇನಾ ನೀವು ?
ಅವ್ರನ್ನ ನಾ ರಾಮ ಮೋಹನರು ಅಂದುಕೊಂಡಿದ್ದೆ...
ಅದೇನು ?
ಯಾಕೆ ?
ಜೀನ್ಸ್ ಪ್ಯಾಂಟ್ ಮತ್ತು ಜುಬ್ಬ?

>>>.ಆ ಡ್ರೆಸ್ ನಲ್ಲಿ ನೀವ್ ೨೦ ವರ್ಷ ಚಿಕ್ಕವರ ತರಹ ಕಾಣಿಸುತ್ತಿದ್ದೀರ.....:)))) ಮಂಜು ಅಣ್ಣಾ ಸಹ ಕಾಣಿಸಿದರು ಕೊಂಚ್‍!!

ನೀವು ವಾಕ್ಪಥ ವಾರ್ಷಿಕೋತ್ಸವದ ಕುರಿತ ವೀಡಿಯೋವನ್ 'ಯೂ ಟ್ಯೂಬ್ ' ಗೆ ಸೇರ್‍ಸಿ ನಾ ನೋಡುವೆ...

ವಂದನೆಗಳು

ಶುಭ ದಿನ....

gopinatha's picture
17
Feb
2012
12:07

:) :) ;) ;)

padma.A's picture
13
Feb
2012
8:45

ಗೋಪೀನಾಥ ರಾವ್ ರವರೆ ವಾಕ್ಪಥದ ಯಶೋಗಾಧೆಯನ್ನು ಚಿತ್ರಗಳು ಪ್ರತಿಪ್ರತಿಬಿಂಬಿಸುತ್ತಿವೆ. ಅದರ ಹುಟ್ಟು , ಗುರಿ , ಉದ್ದೇಶವನ್ನು ಮನ ತಿಳಿಯ ಬಯಸಿದೆ.
ಬಹುಶಃ ಸಂಪದದ ಹಿಂದಿನ ಪುಟಗಳಲ್ಲಿ ಮಾಹಿತಿ ದೊರೆಯ ಬಹುದೇನೊ?ಹುಡುಕಲು ಪ್ರಯತ್ನಿಸುತ್ತೇನೆ.

'ಪುಸ್ತಕ ಪರಿಸೆ' ನಡೆಸಿದ್ದು ವಾಕ್ಪಥವೇ ಇರಬೇಕು ಅಲ್ವ?

gopinatha's picture
14
Feb
2012
7:10

ಪದ್ಮ ಅವರೇ
ನಿಮ್ಮೆಲ್ಲರ‌ ಮೆಚ್ಚುಗೆಗಳೇ ನಮ್ಮ ಕೆಲಸ ಕಾರ್ಯಗಳಿಗೆ ಪುರಸ್ಕಾರ‌
ನೀವು ವಾಕ್ಪಥ ಬ್ಲಾಗ್ನಲ್ಲಿ ಸಹಾ ಎಲ್ಲಾ (http://vakpatha.blogspot.ಇನ್/ ) ವಿವರವಾಗಿ ತಿಳಿದುಕೊಳ್ಳಬಹುದು.
ವಾಕ್ಪಥ ಪ್ರತೀ ತಿಂಗಳ ಎರಡನೇ ರವಿವಾರದಂದು ನಡೆಯುತ್ತದೆ
ಪುಸ್ತಕ ಪರಿಷೆ ನಡೆಸಿದ್ದು ವಾಪಕ್ಪಥವಲ್ಲ ಆದರೆ ಸ್ರಶ್ಟಿ ವೆಂಚರ್ಸ್ ನಡೆಸಿದ್ದು ಮತ್ತು ವಾಕ್ಪಥ ಬಳಗ ಅದಕ್ಕೆ ಹೆಗಲು ಕೊಟ್ಟಿತ್ತು ಅಷ್ಟೆ. ಎಲ್ಲಾ ವಿವರಗಳೂ ನಿಮಗೆ ಸಂಪದದಲ್ಲೇ ಅಥವಾ ವಾಕ್ಪಥ ಬ್ಲಾಗ್ ಸ್ಪೊಟ್ ನಲ್ಲಿ ಸಿಗುತ್ತವೆ
ನಿಮ್ಮ ಆಸಕ್ತಿಗೆ ಧನ್ಯವಾದಗಳು

swara kamath's picture
13
Feb
2012
11:31

ಗೋಪಿನಾಥರಿಗೆ ವಂದನೆಗಳು
ವಾಕ್ಪಥದ ಪ್ರಥಮ ವರುಷ ಮುಗಿದ ಸಂಬ್ರಮಾಚರಣೆಗೆ ನನಗೆ ಭಾಗವಹಿಸಲು ಅಸಾದ್ಯವಾಗಿದ್ದಕ್ಕೆ ಖೇದವಿದೆ.ನಿವಾದರೋ ನಮ್ಮಂತವರ ಮನ ತಣಿಸಲು ಸಮಾರಂಬದ ಫೋಟೊಗಳನ್ನು ಸಂಪದದಲ್ಲಿ ಪ್ರಕಟಿಸಿ ಅಭಾರಿಯಾಗಿದ್ದೀರಿ.
ಸಂಪದ ಹುಟ್ಟುಹಾಕಿದ ಹರಿಪ್ರಸಾದ ನಾಡಿಗ್ ದಂಪತಿಗಳವರ ಫೋಟೊ ನೋಡಿ ತುಂಬಾ ಸಂತೋಷವಾಯಿತು.
ಅಂತೆಯೆ,ಪ್ರತಿಯೊಂದು ಫೋಟೊ ಕೇಳಗೆ ಹೇಸರುಗಳನ್ನು ಸಹ ಹಾಕಿದ್ದರೆ ಭಾಗವಹಿಸಿವರ ಪರಿಚಯವಾಗುತ್ತಿತ್ತು.
ಸಾದ್ಯವಾದರೆ ದಯವಿಟ್ಟು ಹೆಸರುಗಳನ್ನು ಹಾಕಿ.

gopinatha's picture
15
Feb
2012
8:35

ರಮೇಶ ಕಮ್ತಿಯವರಿಗೆ ವಂದನೆಗಳು
ನಿಮ್ಮ ಆಸಕ್ತಿಗೆ, ಮತ್ತು ಮೆಚ್ಚುಗೆಯ ಪ್ರತಿಕ್ರೀಯೆಗೆ ನಮನಗಳು
ಮೊದಲ ಚಿತ್ರ: ಎಡಗಡೆಯಿಂದ ಕೇಕ್ ತಿನ್ನಿಸುತ್ತಿರುವವರು ಬೆಳ್ಳಾಲ ಗೋಪಿನಥ ರಾವ್, ತಿನ್ನುತ್ತಿರುವವರು ನಮ್ಮ ವಾಕ್ಪಥದ ಕರ್ತಾರ ಶ್ರೀಯುತ ಪ್ರಭುನಂದನ ಮೂರ್ತಿ, ಶ್ರೀಯುತ ಎಸ್ ಪಿ ರಘು, ನಂತರ ಶ್ರೀಯುತ ಮಂಜುನಾಥ ಹೊಳೆನರಸೀ ಪುರ, ಶ್ರೀಯುತ ಪಾರ್ಥ ಸಾರಥಿಯವರು
ನಂತರದ ಚಿತ್ರದಲ್ಲಿ, ಸಂಪದದ ಕರ್ತಾರ ಜೋಡಿ ಮತ್ತು ವಾಕ್ಪಥದ ಕರ್ತಾರ.
ಎಂಟನೆಯ ಚಿತ್ರದಲ್ಲಿ :
ಡಾ ಕೃಷ್ಣ ಮೂರ್ತಿ( ಡಯಬಿಟೀಸ್ ಸ್ಪೆಷೆಲಿಸ್ಟ್ ) ನಿಂತು ಮಾತನಾಡುತ್ತಿರುವವರು
ಡಾ ಅರುಣ್ ಕೂಡ್ಲಗಿ( ಕಣ್ಣಿನ ತಜ್ಞ)
ಡಾ ಶ್ರೀಮತಿ ಶಾಮಲಾ ಬದ್ರೀನಾಥ್ ( ಡಯಟಿಂಗ್ ಸ್ಪೆಷೆಲಿಸ್ಟ್)

ಇದರ ಸಂಪೂರ್ಣ ವಿಡಿಯೋ ನೀವು ಇಲ್ಲಿ ನೋಡ ಬಹುದು:
http://youtu.be/l8uX...
vaakpatha 12 a
www.youtube.com

sasi.hebbar's picture
14
Feb
2012
11:39

ತುಂಬಾ ಚೆನ್ನಾಗಿದೆ, ಬರಹ. ಒಂದು ಚಿತ್ರ ಸಾವಿರ ಪದಗಳ ಅರ್ಥವನ್ನು ಸ್ಪುರಿಸುತ್ತದೆ ಎಂಬುದಕ್ಕೆ, ಇಲ್ಲಿ ಪುರಾವೆ ದೊರೆತಿದೆ. ಧನ್ಯವಾದಗಳು, ಗೋಪಿನಾಥ್ ಅವರೆ.

gopinatha's picture
15
Feb
2012
8:37

ಶಶಿಧರ ಅವರೇ
ನಿಮ್ಮ ಮೆಚ್ಚುಗೆಯ ಪ್ರತಿಕ್ರೀಯೆಗೆ ಅನೇಕ ಧನ್ಯವಾದಗಳು

manju787's picture
15
Feb
2012
11:11

ಸು೦ದರ ಚಿತ್ರಗಳು ರಾಯರೆ, ವಾಕ್ಪಥದ ೧೨ ಹೆಜ್ಜೆಗಳ ಯಶಸ್ವಿ ಕಥೆಯನ್ನು ಸಾರಿ ಹೇಳುತ್ತಿರುವ೦ತೆ ಭಾಸವಾಯಿತು.

gopinatha's picture
17
Feb
2012
12:02

ಮ‌ಂಜು ಅವರೇ
ಅದರಲ್ಲಿ ಭಾಗವಹಿಸಿದ ತಮ್ಮನ್ನೂ ಸೇರಿ

sm.sathyacharana's picture
16
Feb
2012
11:50

ಛೇ.. ಒಳ್ಳೆ ಕಾರ್ಯಕ್ರಮ ಮತ್ತೆ ಮಿಸ್ ಮಾಡಿಕೊಳ್ಳಬೇಕಾಗಿ ಬಂದದ್ದಕ್ಕೆ ಬೇಸರ, ತುಂಬಾ ಬೇಸರ ಆಯಿತು.
ಗೋಪಿನಾಥ ರಾಯರೇ, ನಿಮ್ಮ ಈ ಚಿತ್ರ ಸಂಪುಟ, ಸಂತಸ ತಂತೋ, ಬೇಸರ ತಂತೋ, ಹೋ, ಒಂತರಾ, ಮಿಶ್ರ ಭಾವನೆಗಳನ್ನ ಉಂಟುಮಾಡಿದೆ.
ಹರಿಪ್ರಸಾದ್ ತೆಳ್ಳಗಾದಂತೆ ಕಾಣುತ್ತದೆ, ಡಯಟ್ಟಾ? ಮೇಡಂ ತಿಳಿಸಬೇಕು!
ಪ್ರತಿ ಬಾರಿ ಯೋಚಿಸೋದೆ ಆಗಿದೆ. ಕಾರ್ಯ ಬಾಹುಳ್ಯ, ಸಂಪದೆಡೆಗೆ ಭೇಟಿಯನ್ನೂ ಕಡಿಮೆ ಮಾಡಿದೆ. ಬೇಸರವಿದೆ. ಆದಷ್ಟು ಬೇಗ ನಮ್ಮವರನ್ನ ಮತ್ತೆ ಸದಾ ಮಾತನಾಡಿಸುವಂತಾಗಲಿ ಎಂದುಕೊಳ್ಳುತ್ತಾ..

ನಿಮ್ಮೊಲವಿನ,
ಸತ್ಯ.. :)

gopinatha's picture
17
Feb
2012
12:06

ಸತ್ಯ ಆವರೇ
ನಿಮ್ಮ ಮೆಚ್ಚುಗೆಯ ಪ್ರತಿಕ್ರೀಯೆಗೆ ಧನ್ಯ.
ಹರಿಪ್ರಸಾಅದ ನಾಡಿಗರು ತೆಳ್ಳಗಾದದ್ದು ಅವಿಶ್ರಾಂತ ದುಡಿಮೆಯಿಂದಾಗಿ
ಸಧ್ಯದಲ್ಲೇ ಸಂಪದ ಸಮ್ಮಿಲನವೂ ಇದೆ ಅಂತ ಅವರೇ ಹೇಳಿದ ನೆನಪು
ಆದಿನಕ್ಕಾಗಿ ನಾವೆಲ್ಲರೂ ನಿಮ್ಮಂತೆಯೇ ಇದಿರು ನೋಡುತ್ತಿದ್ದೇವೆ.

Prabhu Murthy's picture
18
Feb
2012
8:06

ಚಿತ್ರಗಳು ಮತ್ತು ಅಡಿಯ ಬರಹ ಎಲ್ಲಾ ಆ ದಿನದ ಕಲಾಪವನ್ನು ಚೆನ್ನಾಗಿ ಮೂಡಿಸಿವೆ!
ಅನೇಕ ಧನ್ಯವಾದಗಳು.
ಪ್ರಭು

gopinatha's picture
23
Feb
2012
6:28

ತಡವಾದ ಪ್ರತಿಕ್ರೀಯೆಗೆ ಕ್ಷಮೆ ಯಾಚಿಸುತ್ತಾ,
ನಿಮ್ಮ ಮೆಚ್ಚುಗೆಗೆ ಧನ್ಯವಾದ ಈಗ ಹೇಳ್ತಾ ಇದ್ದೇನೆ