24
May
2013

What's new on Sampada?  ಉತ್ತಮ ಬರಹಗಾರರಿಗೆ ಸಂಪದ ಪ್ರಶಸ್ತಿ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.

ಶಿಕ್ಷಕ

September 5, 2011 - 4:05pm
viru

ಜ್ಞಾನ ಜ್ಯೋತಿ ಬೆಳಗಲಿ ನಿನ್ನೇದೆಯ

ಅಮೃತ ದೇಗುಲ ಗುಡಿಯೊಳಗೆ ಶಿಕ್ಷಕ

ಚಿಣ್ಣರವೆಂಬ ಶಿಲೆಗೆ ಕಲಾಕೃತಿಯ

ಮೆರಗಿನ ಹೊಂಬಣ್ಣದ ಬೆಳಕು ತುಂಬು ಬಾ ಶಿಕ್ಷಕ.

 

ಅರಳುವ ಹೊಸಕಾಂತಿಯ ಮೊಗ್ಗಿನ

ಶಿಶುವಿಗೆ ನೀ ಬೇರು ಆಗು ಶಿಕ್ಷಕ

ನಿನ್ನ ಆಸರೆಯೊಳಗೆ ಘಮಗಮಿಸುವ ನಿನ್ನ

ಶ್ವೇತ ಪುಷ್ಪವ ಅರಳಿಸು ಬಾ ಶಿಕ್ಷಕ.

                                                   ಹೆಚ್.ವಿರುಪಾಕ್ಷಪ್ಪ ತಾವರಗೊಂದಿ.

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

Submitted by viru on
ಶಿಕ್ಷಕ ಜ್ಞಾನದೇಗುಲದಂತೆ ಆ ಜ್ಞಾನವನ್ನು ಚಿಣ್ಣರವೆಂಬ ಶಿಲೆಗೆ ನೀ ಆಸರೆಯಾಗಿ ಹುವಿನಂತೆ ಅರಲಿಸು.