ಈಗಿನಂತೆ 2 ಸದಸ್ಯರು ಮತ್ತು 75 ಅತಿಥಿಗಳು ಆನ್ಲೈನ್ ಇರುವರು.

ನೀವೂ ಪ್ರಕಟಿಸಬಹುದು!

ಸಂಪದದಲ್ಲಿ ಸ್ವತಃ ನೀವೇ ನಿಮ್ಮ ಬರಹಗಳನ್ನು ಪ್ರಕಟಿಸಬಹುದು!ಪ್ರಕಟಿಸಿ!

ನುಡಿಮುತ್ತು

n/a

ಆರ್ಕೈವಿನಿಂದ

ಸಾಹಿತ್ಯದ ಗುರಿ ಏನು ? ಪ್ರಯೋಜನವೇನು?
shreekant.mishrikoti's picture
ಶ್ರೀಕಾಂತ ಮಿಶ್ರಿಕೋಟಿ
02
Jul
2006
ಬ್ಲಾಗ್ ಬರಹ
ಇದು ನಾನು ಇತ್ತೀಚೆಗೆ ಓದಿದ, ಸೇಡಿಯಾಪು ಕೃಷ್ಣಭಟ್ಟರು ಬರೆದ ಒಂದು ಲೇಖನದ ಸಂಗ್ರಹ . ಸಾಹಿತ್ಯ ಎಂದರೆ ಗ್ರಂಥ ಸಮುದಾಯ. ಗ್ರಂಥಗಳ ಅಧ್ಯಯನ ಮತ್ತು ಪಠನಗಳಿಂದ ಮನೋರಂಜನೆ...
ಪ್ರತಿಕ್ರಿಯೆಗಳು: 2
ಹಿಟ್ಸ್ : 1,397
"ಈ ಗವರ್ನಮೆಂಟಿಗೆ ಮಂಡೆಶುದ್ಧ ಉಂಟಾ?"
addoor's picture
ಅಡ್ಡೂರು ಕೃಷ್ಣ ರಾವ್
12
Apr
2012
ಲೇಖನ

೨ ಎಪ್ರಿಲ್ ೨೦೧೨ರಂದು ಕರ್ನಾಟಕ ಸರಕಾರ ಜ್ಯಾರಿಗೊಳಿಸಿದ ಕಾಯಿದೆ ಆಧಾರಿತ ಕಾರ್ಯಕ್ರಮ "ಸಕಾಲ". ಅದರ ಬಗ್ಗೆ ಅಂದಿನ ಹಲವು ಪತ್ರಿಕೆಗಳಲ್ಲಿ ಇಡೀ ಪುಟದ ಜಾಹೀರಾತು. "ಸಾರ್ವಜನಿಕ...

ಪ್ರತಿಕ್ರಿಯೆಗಳು: 8
ಹಿಟ್ಸ್ : 441
ತ್ಯಾಗರಾಜನೆಂಬ ರಾಗರಾಜ
hamsanandi's picture
ಹಂಸಾನಂದಿ
15
Jan
2012
ಬ್ಲಾಗ್ ಬರಹ

ಐದುಹೊಳೆಯೂರಿನಲಿ* ಇದ್ದನವ ಮಹನೀಯ
ಹೆಸರವನದಾಗಿತ್ತು ತ್ಯಾಗರಾಜ;
ಬಗೆಬಗೆಯ ರಾಗದಲಿ ನೂರಾರು ರಚನೆಗಳ
ಮಾಡಿ ಇತ್ತಿಹನೆಮಗೆ ಯೋಗಿ ರಾಜ!

ತ್ಯಾಗರಾಜ...

ಪ್ರತಿಕ್ರಿಯೆಗಳು: 0
ಹಿಟ್ಸ್ : 89
ಗುಮ್ಮನೆಲ್ಲಿಹ ತೋರಮ್ಮ!
avikamath77's picture
ಅವಿನಾಶ್ ಕಾಮತ್
26
Mar
2011
ಲೇಖನ

ಕರ್ನಾಟಕದ ಒಳನಾಡಿನ ಹಾಗೆಯೇ ಹೊರನಾಡಿನಲ್ಲೂ ಕೂಡ ಹಲವಾರು ಕನ್ನಡ ನಾಟಕ ತಂಡಗಳಿವೆ, ಅವುಗಳಲ್ಲಿ ಬಹುತೇಕ ತಂಡಗಳು ಸಕ್ರಿಯವಾಗಿವೆ ಎಂಬುದು ಬಹಳ ಜನರಿಗೆ ತಿಳಿಯದ ವಿಷಯ. ಈ ಎಲ್ಲ...

ಪ್ರತಿಕ್ರಿಯೆಗಳು: 4
ಹಿಟ್ಸ್ : 643
ಎಲ್ಲ ಮೂರಾಬಟ್ಟೆ!
h.a.shastry's picture
ಎಚ್. ಆನಂದರಾಮ ಶಾಸ್ತ್ರೀ
09
Nov
2009
ಪುಟ

 ದಯೆಯಿಟ್ಟು ಕ್ಷಮಿಸಿ.

 ಒಂದಕ್ಕೊಂದು ಸಂಬಂಧವಿಲ್ಲದಂತೆ ಕಾಣುವ ಮೂರು ಘಟನೆಗಳತ್ತ ನಿಮ್ಮ ಚಿತ್ತ ಸೆಳೆಯುತ್ತ, ಮೂರಕ್ಕೂ ಸಂಬಂಧ ಕಲ್ಪಿಸಲೆತ್ನಿಸುತ್ತ, ನಿಮ್ಮ...

ಪ್ರತಿಕ್ರಿಯೆಗಳು: 12
ಹಿಟ್ಸ್ : 1,221
"ಆರೋಗ್ಯ ವರ್ಧಕ ನೇರಳೆ"
H G Arun kumar Huruli's picture
ಹೆಚ್.ಜಿ.ಅರುಣ ಕುಮಾರ್ ಹುರುಳಿ.
08
Jul
2011
ಲೇಖನ

ಈ ನೇರಳೆ ಹಣ್ಣನ್ನು ತಿನ್ನುವುದರಿಂದ ಅನೇಕ ಕಾಯಿಲೆಗಳು ನಿವಾರಣೆಯಾಗುತ್ತವೆ. ತೊಗಟೆಯ ಚೂರ್ಣವನ್ನು ಸೇವಿಸುವುದರಿಂದ ಅತಿ ಋತುಸ್ರಾವ ನಿಲ್ಲುತ್ತದೆ.

ತೊಗಟೆಯ ಕಷಾಯದಿಂದ...

ಪ್ರತಿಕ್ರಿಯೆಗಳು: 9
ಹಿಟ್ಸ್ : 620
ಬಂತು, ಬಂತು, "ಸ್ವಾತಂತ್ರ್ಯದಿನ ದ ಹಬ್ಬ " ಮತ್ತೆ ಬಂತು !
venkatesh's picture
Venkatesh/ವೆಂಕಟೇಶ್/ಹೊರಂಲವೆಂ
13
Aug
2006
ಪುಟ
ಹೌದು. ನಾಳಿದ್ದೇ ಅಲ್ವೆ, "ಸ್ವಾತಂತ್ರ್ಯದಿನಾಚರಣೆ" ದಿನ ! ತಿಲಕ್, ಗಾಂಧಿ, ನೆಹರು, ಪಟೇಲ್, ಬೋಸ್ ನಮ್ಮ ದೇಶಕ್ಕಾಗಿ ತಮ್ಮ ತನು,ಮನ,ಧನಗಳನ್ನು ಒತ್ತೆ ಇಟ್ಟು ಗಳಿಸಿ ಕೊಟ್ಟ...
ಪ್ರತಿಕ್ರಿಯೆಗಳು: 12
ಹಿಟ್ಸ್ : 1,844
ಸ್ವ ಸಹಾಯ ಸಹಕಾರಿಗಳು ಮಾಡಿದ ಕ್ರಾಂತಿ
anoopkittur's picture
18
Nov
2005
ಪುಟ
ಒಂದು ಸಹಕಾರಿ ಸಂಸ್ಥೆ ಗ್ರಾಮದಲ್ಲಿ ಮತ್ತು ಅಲ್ಲಿನ ಜನರಲ್ಲಿ ಏನೆಲ್ಲಾ ಬದಲಾವಣೆ ತರಬಹುದೆಂದು ಕರೀಂ ನಗರ ಜಿಲ್ಲೆಯ ಗಟ್ಲ ನರ್ಸಿಂಗಾಪುರಕ್ಕೆ ಹೋದರೆ ನಿಮಗೆ ಸ್ಪಷ್ಟವಾಗುತ್ತದೆ....
ಪ್ರತಿಕ್ರಿಯೆಗಳು: 6
ಹಿಟ್ಸ್ : 1,934
ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ
naasomeswara's picture
ನಾ.ಸೋಮೇಶ್ವರ
01
Jul
2010
ಬ್ಲಾಗ್ ಬರಹ

ಹದ್ದಿನ ಕಣ್ಣು, ಸಿಂಹ ಹೃದಯ, ಕೋಮಲ ಕರಗಳು ಮತ್ತು ವೈದ್ಯ ದಿನಾಚರಣೆ

...

ಪ್ರತಿಕ್ರಿಯೆಗಳು: 20
ಹಿಟ್ಸ್ : 1,252
ಭಕ್ತಿ
hamsanandi's picture
ಹಂಸಾನಂದಿ
22
Sep
2010
ಬ್ಲಾಗ್ ಬರಹ

ಮರದ ರೆಂಬೆಗೇ ಹತ್ತಿಕೊಳುವ ಅಂಕೋಲೆ ಬೀಜಗಳಂತೆ,...

ಪ್ರತಿಕ್ರಿಯೆಗಳು: 12
ಹಿಟ್ಸ್ : 888

ಆಯ್ದ ಲೇಖನಗಳು

ಶ್ರೀಪತಿ ಮ. ಗೋಗಡಿಗೆ
(18 ಪ್ರತಿಕ್ರಿಯೆ)
ಪ್ರಸನ್ನ.ಎಸ್.ಪಿ
(11 ಪ್ರತಿಕ್ರಿಯೆ)
ವಿನುತ ಬೊ.ಕು
(8 ಪ್ರತಿಕ್ರಿಯೆ)
ಹಂಸಾನಂದಿ
(5 ಪ್ರತಿಕ್ರಿಯೆ)
ಸಿದ್ಧರಾಮ ಹಿರೇಮಠ
(3 ಪ್ರತಿಕ್ರಿಯೆ)
Anil Kumar Desai
(6 ಪ್ರತಿಕ್ರಿಯೆ)

ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ ?

ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ ?


 
೧. ಸಂಪದ ಮುಖ ಪುಟಕ್ಕೆ ಬಂದ ನಂತರ ' CREATE NEW ACCOUNT ' ಕ್ಲಿಕ್ ಮಾಡಿ.
 
 
 
 
 
 
 
೨. 'Account Information' ನಲ್ಲಿನಿಮ್ಮ “Username” ಹಾಗೂ ಇ-ಮೇಯ್ಲ್ ವಿಳಾಸವನ್ನು ನಮೂದಿಸಿ.
 
 
 
  
 
 
. “Personal Information” ನಲ್ಲಿ ನಿಮ್ಮ "ಪೂರ್ಣ ಹೆಸರು" ,“Current Location”,  "ಪರಿಚಯ ಟೈಪ್ ಮಾಡಿ.
 
 
 
 
 
 
೪. “CAPTCHA”ಕ್ಕೆ ಸರಿಯಾಗಿ ಉತ್ತರಿಸಿ, ಸಂಪದದಲ್ಲಿ ನಿಮ್ಮ account ತೆರೆಯುವ ಕೊನೆಯ ಹೆಜ್ಜೆ ಮುಗಿಸಿ. 
 
ನಂತರ “CREATE NEW ACCOUNT” ಕ್ಲಿಕ್ ಮಾಡಿ.
 
 
 
 
 
 

೫. ನೀವು ಕೊಟ್ಟಂತಹ ಇ-ಮೇಯ್ಲ್ ಗೆ ಸಂಪದ ನಿರ್ವಹಣೆ ತಂಡದಿಂದ ಎರಡು ಸಂದೇಶ ಬಂದಾಗ ಹೀಗೆ ಮಾಡಿ.

೬. ಮೊದಲ ಸಂದೇಶ ಬಂದಾಗ, ಸದ್ಯಕ್ಕೆ ನಿಮ್ಮ account ಬ್ಲಾಕ್ ಆಗಿರುತ್ತದೆ. ಹಾಗಾಗಿ, ಎರಡನೆಯ ಸಂದೇಶ ಬರುವತನಕ ಕಾಯಿರಿ.

೭. ಎರಡನೆಯ ಸಂದೇಶ ಬಂದಾಗ, ಅದರಲ್ಲಿ ಒಂದು password ಇರುತ್ತದೆ. ಈ password ಒಂದೇ ಒಂದು ಸಲದ ಬಳಕೆಗಾಗಿ.

೮.  ಆ password ಬಳಸಿ, ಸಂಪದಕ್ಕೆ ಲಾಗಿನ್ ಆಗಿ. (ಇಲ್ಲಿಗೆ ನಿಮ್ಮ account register ಆಗಿರುತ್ತದೆ)


.  ಅನಂತರ ನಿಮ್ಮ ಮೇಯ್ಲ್ ಗೆ ಬಂದ ಪಾಸ್ ವರ್ಡ್ ಬದಲಾಯಿಸಿಕೊಳ್ಳುವುದು ಅಗತ್ಯ.

 

Average: 1 (1 vote)
532 ಹಿಟ್ಸ್