ಮಾಡುವುದರಿಂದಲೇ ಏನಾದರೂ ಆಗುತ್ತದೆ. ಆದುದರಿಂದ ಕರ್ಮ ಮಾಡಲೇಬೇಕು. ಪ್ರಯತ್ನವನ್ನೇ ಪರಮೇಶ್ವರನೆಂದು ತಿಳಿಯಬೇಕು.

— ಸಮರ್ಥ ರಾಮದಾಸ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಸುಮ್ಮನೆ ಹಾಗೇ

ಆ ಹುಡುಗಿಯ ಮನಸ್ಸು

ಧೂಳು ಹಿಡಿದು
ಕರ್ಕಷ ದನಿಯಲಿ ಕೂಗುತ್ತ
ರೀಡ್ ಮಾಡಲು ಪ್ರಯಾಸಪಡುತ್ತಿರುವ
ಫ್ಲಾಪಿ ಡ್ರೈವು
ಫ್ಲಾಪಿ ಓದಿದಂತೆಯೇ ಆಯಿತು
ಅವಳ ಮನದಲ್ಲಿರುವುದನ್ನರಿಯಲು ಪ್ರಯತ್ನಿಸಿದ್ದು.

(ಓದುಗರ ಗಮನಕ್ಕೆ:  ಮುಂದೆ ಓದಿ »

ಹಳೆ ಮನೆ - ಹೊಸ ಮನೆ

ಹಳೆ ಮನೆಯ ಪಕ್ಕದ ರೋಡಿನ
ಧೂಳು, ಟ್ರಾಫಿಕ್ಕು ನಿದ್ರೆಗೆಡಿಸಿ, ಬುದ್ಧಿಗೆಡಿಸಿದ್ದಾಗ
ಅಂದುಕೊಂಡದ್ದು -
ಹೊಸ ಮನೆಗೆ ಹೋದಾಗ ಅಲ್ಲಿ ತಂಪು ತಿಳಿಗಾಳಿ ಕುಡಿದು ರಾತ್ರಿ ಹಗಲು ಕೆಲಸ ಮಾಡಬಹುದೆಂದು.
ಹೊಸ ಮನೆ ಹೊಕ್ಕ ತಂಗಾಳಿ ಹೊತ್ತು ತಂದ ಬುತ್ತಿ ಬೇರೇನೋ
ನಿದ್ರೆ ಬರಹತ್ತಿತು ಇರುಳೂ ಹಗಲೂ.

Syndicate content