ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಪ್ರಚಲಿತ
ಶಿರಾಡಿ ರಸ್ತೆ ಈಗ ಹೇಗಿದೆ?
December 10, 2008 - 11:02am — nkumarನಾನು ಉಡುಪಿಗೆ ಹೋಗದೆ ಸುಮಾರು ದಿವಸಗಳಾಗಿದೆ.
ಸಕಲೇಶಪುರ-ಮಂಗಳೂರು ರಸ್ತೆ ಈಗ ಹೇಗಿದೆ ಎಂದು ಇತ್ತೀಚಿಗೆ ಪ್ರಯಾಣಿಸಿದವರು ಯಾರಾದರು ಮಾಹಿತಿ ನೀಡುವಿರಾ?
ಐರಾವತ ಬಸ್ಸುಗಳು ಈಗಲೂ ಮೈಸೂರು ಮಾರ್ಗವಾಗಿಯೇ ಸಂಚರಿಸುತ್ತವೆಯೇ?

ಏನ್ರಿ ಇದು ? ನಮ್ಮ ಆರ್ಥಿಕ ಪರಿಸ್ಥಿತಿ ಇಷ್ಟೊಂದು ಕುಸಿಯುತ್ತಿದೆಯೇ?
December 8, 2008 - 3:11pm — roopablraoಪ್ರತಿಸ್ಟಿತವೆಸ್ನಿಸಿಕೊಂಡ ದೊಡ್ಡ ಐಟಿ ಕಂಪೆನಿಯಲ್ಲಿ ಅಲ್ಲಿನ ಉನ್ನತ ಹುದ್ದೆಯಲ್ಲಿನ ಅಧಿಕಾರಿಗಳನ್ನು ಒಂದಷ್ಟು ತಿಂಗಳು ಮನೆಗೆ ಕಳಿಸಿದ್ದಾರಂತೆ. ಯಾರಿಗೂ ಹೇಳಬಾರದೆಂದು ತಾಕಿತು ಸಹ ಮಾಡಿದ್ದಾರೆ. ಹಾಗಾಗಿ ಆ ಕಂಪೆನಿಯ ಹೆಸರನ್ನು ಹಾಕುತ್ತಿಲ್ಲ ಮುಂದೆ ಓದಿ »

ಭಾರತಾಂಬೆಯ ವೀರ ಪುತ್ರರಿವರು, ಮುಂಬೈ ಮಾರಣಹೋಮದ ಹುತಾತ್ಮರಿವರು
December 5, 2008 - 9:53am — Rakesh Shettyಮುಂಬೈ ಮಾರಣ ಹೋಮದಲ್ಲಿ , ನಮ್ಮ ನಾಳೆಗಳಿಗಾಗಿ, ತಾಯ್ನೆಲದ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಹೆಸರಿದು. ಮಿಂಚಂಚೆಯಲ್ಲಿ ಬಂದಿದ್ದು. ನನಗೆ ಸಿಕ್ಕ ಮಾಚಿತಿಯಿಷ್ಟು, ಇನ್ನು ಯಾವುದಾದರು ಹೆಸರಿದ್ದರೆ ದಯವಿಟ್ಟು ಇಲ್ಲಿ ಸೇರಿಸಿ
ಭಾರತಾಂಬೆಯ ಈ ವೀರ ಪುತ್ರರು ಅಮರರಾಗಲಿ .
ಕಾನ್ಸ್ ಟೇಬಲ್ - ಜಯವಂತ್ ಪಾಟೀಲ್
ಕಾನ್ಸ್ ಟೇಬಲ್ - ಯೋಗೇಶ್ ಪಾಟೀಲ್ ಮುಂದೆ ಓದಿ »

ಅವರು ಸಾವನ್ನೇ ಕೂಗಿ ಕರೆದರು!!
December 4, 2008 - 2:35pm — Rakesh Shettyಯಾರು ತಮ್ಮ ಸಾವನ್ನು ತಾವೇ ಹುಡುಕಿ ಹೋಗುತ್ತಾರೆ? ಆದರೆ ಕಳೆದವಾರ ಮುಂಬೈ ಮಾರಣ ಹೋಮದಲ್ಲಿ ಸಾವನ್ನು ಹುಡುಕಿಕೊಂಡು ಹೋದ ವೀರ ಪೋಲಿಸ್ ಅಧಿಕಾರಿಯ ಕತೆಯಿದು.
ಮುಂಬೈ ಮೂಲದ ಆಂಗ್ಲ ಪತ್ರಿಕೆಯೊಂದರಲ್ಲಿ ಬಂದಿದ್ದ ಮಾಹಿತಿಯಿದು, ಆ ವೀರನ ಬಗ್ಗೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಇಲ್ಲಿ ಬರೆಯುತಿದ್ದೇನೆ. ಮುಂದೆ ಓದಿ »

ಉಗ್ರರಿಂದ ಬಂದ ಬುಲೆಟ್ ಎದುರಿಗಿದ್ದವನ ಧರ್ಮ ಕೇಳಿ ಒಳ ನುಗ್ಗಿತ್ತಾ?
November 28, 2008 - 10:15am — Rakesh Shetty"ಸಾಮಾನ್ಯವಾಗಿ ಎಲ್ಲರೂ ಬದುಕಿ ಸಾಯುತ್ತಾರೆ, ಆದರೆ ಇವರು ಸತ್ತು ಬದುಕಿದ್ದಾರೆ" ಮುಂದೆ ಓದಿ »


RSS: