ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Support Sampada
  • ಅಂಚೆ ಪೆಟ್ಟಿಗೆ
  • Font Help

ಹೊಸತು: ಹರಿದಾಸ ಸಂಪದ ಸಂಪುಟ

ಸಂಪದ

ಪ್ರಚಲಿತ

ಸತ್ಯಹರಿಶ್ಚ೦ದ್ರದ ವೀರಭಾಹು ಇನ್ನಿಲ್ಲ.......................

July 18, 2008 - 1:37pm — ರಾಘವೇ೦ದ್ರ_ಸೊರಬ

ಸತ್ಯಹರಿಶ್ಚ೦ದ್ರ ಚಿತ್ರದಲ್ಲಿ ಕುಲದಲ್ಲಿ ಕೀಳ್ಯಾವುದೊ ಹುಚ್ಚಪ್ಪ ಮನದಲ್ಲಿ ಮೇಲ್ಯಾವುದೊ............. ಎ೦ದು ಕುಣಿದು ಎಲ್ಲರ ಮನ ಗೆದ್ದ ವೀರಭಾಹು (ಎ೦.ಪಿ.ಶ೦ಕರ್) ಅಸ್ತ೦ಗತ ವಾಗಿರುವುದು ನಮ್ಮ ಕನ್ನಡ ಚಲನ ಚಿತ್ರರ೦ಗಕ್ಕೆ ದೊಡ್ದ ನಷ್ಟ.........

  • ಪ್ರಚಲಿತ
~.~
  • ರಾಘವೇ೦ದ್ರ_ಸೊರಬ ರವರ ಬ್ಲಾಗ್
  • Login or register to post comments
  • 122 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಗೊಬ್ಬರಕ್ಕಾಗಿ ಧಗಧಗಿಸಿದ ಧಾರವಾಡ-೨

June 16, 2008 - 1:47pm — pallavi.dharwad

ಗಲಾಟೆ ಪ್ರಾರಂಭವಾಗುವ ಯಾವ ಮುನ್ಸೂಚನೆಯೂ ಅಂದು ಇರಲಿಲ್ಲ.  ಮುಂದೆ ಓದಿ »

  • ಧಾರವಾಡ
  • ಪ್ರಚಲಿತ
  • ರಸಗೊಬ್ಬರ
  • ರೈತ
~.~
  • pallavi.dharwad ರವರ ಬ್ಲಾಗ್
  • Login or register to post comments
  • 139 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಹಾವೇರಿಯಲ್ಲಿ ನಡೆದಿದ್ದು ಏನು?

June 13, 2008 - 3:57pm — Chamaraj

 ಮುಂದೆ ಓದಿ »

  • ಗೋಲಿಬಾರ್‌
  • ಪ್ರಚಲಿತ
  • ರಸಗೊಬ್ಬರ
  • ರಾಜಕೀಯ
  • ಹಿಂಸೆ
~.~
  • Chamaraj ರವರ ಬ್ಲಾಗ್
  • 3 ಪ್ರತಿಕ್ರಿಯೆಗಳು
  • 437 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ಹಾವೇರಿಯ ಸಾವು , ಯಾರು ಹೊಣೆ ?

June 13, 2008 - 11:45am — csomsekraiah

ವ್ಯವಸ್ಥೆಯ ಅಧ್ವಾನಕ್ಕೆ ಮುಗ್ಧ ಜೀವವೊಂದು ಬಲಿಯಾಯಿತು ; ಬಲಿಯ ನಂತರ ಬಲಿಯ ಮೇಲೆ ಹದ್ದಿನಂತೆ ಎರಗಿದ ಎಲ್ಲರಲ್ಲೂ ಇದ್ದದ್ದು ಮಾತ್ರ ಹೇಸಿಗೆ ತರಿಸುವಷ್ಟು ಸ್ವಾರ್ಥ ಮತ್ತು ಲೋಲುಪತೆ .
ನಮ್ಮ ಸರ್ಕಾರದ ಆಡಳಿತಾಂಗ ಎಷ್ಟು ನೈತಿಕ ಅಧಃಪಾತಾಳವನ್ನು ತಲುಪಿದೆಯೆಂದರೆ , ಯಾರೆಂದರೆ ಯಾರಿಗೂ ಅವರೂ ಸೇರಿದಂತೆ , ಎಲ್ಲರೂ ಜೀವಿಸುತ್ತಿರುವ ಸಾಮಾಜಿಕ ವಲಯದ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇಲ್ಲದ ಸ್ಥಿತಿಯನ್ನು ಮುಟ್ಟಿರುವುದು .ಪ್ರತಿಯೊಬ್ಬ ಅಧಿಕಾರಿಯೂ ಅವರವರ ಸಂಬಳ ,ಭತ್ಯೆ , ಗಿಂಬಳ ,ವರ್ಗಾವರ್ಗಿಗಳ ಚಿಂತೆಯಲ್ಲಿಯೇ ಮುಳುಗಿ , ಸಮಾಜಿಕ ಜೀವನವೇ ಮರೆತು ಹೋಗಿರುವ ಸ್ಥಿತಿಯಲ್ಲಿರುವುದು . ರಾಜ್ಯಪಾಲರ ಅವಧಿಯೆಂಬುದು , ಮತ್ತೂ ಕಡಿವಾಣವಿಲ್ಲದ ಸ್ಥಿತಿಯಾಗಿ ಅಧಿಕಾರ ಶಾಹಿಯ ಸುಗ್ಗಿಯ ಸಮಯವಾಗಿತ್ತು . ಮುಂಗಾರಿನ ಮಳೆಗೆ ಈ ರಾಜ್ಯದ ರೈತರಿಗೆ ಏನು ಬೇಕು ? ಎಂಬ ವಿಷಯ ಯಾರ ತಲೆಗೂ ಹೋಗಲೇ ಇಲ್ಲ .

ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷ ,ಅದರ ಅಮಲಿನಲ್ಲಿ ಮಂತ್ರಿ ಪದವಿಗೆ ; ನಂತರ ಖಾತೆಗಳಿಗೆ , ಅಧಿಕಾರ ಸಿಕ್ಕ ಘಳಿಗೆಯಿಂದ ಒದ್ದಾಡಿದ್ದರ ನೂರರಲ್ಲಿ ಹತ್ತು ಭಾಗದಷ್ಟು ಪ್ರಚಲಿತ ಸಮಸ್ಯೆಗಳಿಗೆ ಗಮನವನ್ನು ಕೊಟ್ಟು ಒದ್ದಾಡಿದ್ದರೆ ನಡೆದುಹೋದ ಅನಾಹುತದ ಬಹುಪಾಲು ಸಾಧ್ಯತೆಯನ್ನು ತಪ್ಪಿಸಬಹುದಾಗಿತ್ತು.  ಮುಂದೆ ಓದಿ »

  • ಪ್ರಚಲಿತ
~.~
  • csomsekraiah ರವರ ಬ್ಲಾಗ್
  • 6 ಪ್ರತಿಕ್ರಿಯೆಗಳು
  • 262 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo

ನೀನಾರಿಗಾದೆಯೋ ಎಲೆ ಮಾನವ!

June 6, 2008 - 11:05pm — shylaswamy

"ಕಷ್ಟಗಳು ಮನುಷ್ಯನಿಗೆ ಬಾರದೇ ಮರಕ್ಕೆ ಬರುವುದೆ?" ಎಂಬ ಸಾಂತ್ವಾನದ ನುಡಿ ನಾವೆಲ್ಲಾ ಪದೇಪದೇ ಕೇಳಿದ್ದೆವಷ್ಟೆ. ಆದರೆ ಹಾಗೆ ಯಾರಾದರೂ ಮಾತನಾಡಿದರೆ ನನಗೆ ತುಂಬಾ ಕೋಪವೂ ಬ್ರುತ್ತದೆ ಹಾಗೂ ದುಃಖವೂ ಆಗುತ್ತದೆ. ಕಾರಣ ಇಷ್ಟೆ. ಆ ರೂಢಿಮಾತು ಎಳ್ಳಷ್ಟೂ ಸರಿಯಲ್ಲ. ಮರಗಳಿಗೆ ಬಂದಷ್ಟು, ಬರುತ್ತಿರುವಷ್ತು ಕಷ್ಟ ಮನುಷ್ಯನಿಗೆ ಬಂದಿಲ್ಲ. ಅಕಸ್ಮಾತ್ ಬಂದಿದ್ದರೂ ಅದಕ್ಕೆ ಬೇರೆಯವರು ಹೊಣೆಯಲ್ಲ ಮರದ ಕಷ್ಟಕ್ಕೆ ಮಾನವ ಹೊಣೆಯಾಗುವ ಹಾಗೆ. ಇಂಥ ಸಂದರ್ಭದಲ್ಲಿ ಈ ಮೇಲಿನ ನುಡಿಗಟ್ಟು ಯಾರಿಗಾದರೂ ಕೋಪ ಬರಿಸುವುದು ಸಹಜತಾನೆ?
ಮರಕ್ಕೇನಾದರೂ ಮಾತನಾಡಲು ಬಂದಿದ್ದರೆ ಅದು ನಮ್ಮನ್ನು ನೋಡಿ ಏನು ಹೇಳಬಹುದು?
"ನಿನ್ನುಳಿವಿಗಾಗಿಯೇ ನನ್ನುಳಿವಿನ ಅವಶ್ಯಕತೆ ಇದೆ ಎಂದರಿಯದೆ ನನ್ನನ್ನು ನಾಶಪಡಿಸುತ್ತಿರುವ ಎಲೆ ಮಾನವಾ, ನಿನ್ನಿಂದಲೇ ನನಗೆ ಕಷ್ಟಗಳ ಸರಮಾಲೆ ಬಂದಿರುವಾಗ ನಿನ್ನ ಕಷ್ಟಗಳು ಅದಾವ ಲೆಕ್ಕವೋ ಎಲೆ ಮನುಜನೆ. ವಿಶ್ವ ಪರಿಸರ ದಿನವನ್ನಾಚರಿಸಿದರೆ ಸಾಕೆ? ನಿನ್ನ ಹೊರತು ಉಳಿದೆಲ್ಲ ಜೀವಿಗಳೂ ಪ್ರೊಪಕಾರೀ ಜೀವಿಗಳು. ನೀನಾರಿಗಾದೆಯೋ ಎಲೆ ಮಾನವಾ?" ಎನ್ನಬಹುದೆ?
ನೀವೇನು ಹೇಳುವಿರಿ ಸ್ನೇಹಿತರೆ?

  • ಪ್ರಚಲಿತ
~.~
  • shylaswamy ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 430 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
1234567ಮುಂದಿನ ›ಕೊನೆಯ »
Syndicate content

ವಾಟರ್ ಪೋರ್ಟಲ್: ದಿನದ ಚಿತ್ರ

ವಿದ್ಯುತ್ ಉಚಿತ, ಆದರೆ ನೀರಿಲ್ಲ!

(ಚಿತ್ರ: ಹರಿ ಪ್ರಸಾದ್ ನಾಡಿಗ್.)

ವಾರದ ಲೇಖನ
ವಿದ್ಯುತ್ ಉಚಿತ... ಷಾಕ್ ಖಚಿತ...!

ವಾರದ ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • Mailing Lists
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • savithru
    ಉ: ಶರಣರ ಬದುಕನ್ನು ಮರಣದಲ್ಲಿ ನೋಡು
    July 25, 2008 - 10:25am
  • kannadakanda
    ಉ: 'ಕವಿರಾಜಮಾರ್ಗ'ದಿಂದ ನಾವು ಕಲಿಯಬೇಕಾದುದೇನು?
    July 25, 2008 - 9:48am
  • kannadakanda
    ಉ: ಮುಡುಕುತೊರೆ - ಒಂದು ಬರಹ
    July 25, 2008 - 9:41am
  • kannadakanda
    ಉ: Re: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:33am
  • kannadakanda
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:30am
  • kannadakanda
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:18am
  • tarlesubba
    ಉ: ಕರಾವಳಿ-ಹೞಗನ್ನಡ, ಬಡಗಣ-ನಡುಗನ್ನಡ, ಮೈಸೂರು-ಹೊಸಗನ್ನಡ
    July 25, 2008 - 9:17am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:12am
  • tarlesubba
    ಉ: ಕನ್ನಡದಲ್ಲಿ 'ಶಾಲೆ' ಗೆ ಏನು ಹೇಳ್ತಾರೆ?
    July 25, 2008 - 9:11am
  • srinivasps
    ಉ: ವಿಶ್ವಾಸ ಮತ ಮತ್ತು ವಿಶ್ವಾಸಘಾತ
    July 25, 2008 - 9:10am
ಇನ್ನಷ್ಟು


ಭಾರತ ಚಿತ್ತವಪ್ಪಳಿಸುತಿವೆ
ಬೇರೆಯ ನಾಡಿನ ಚಿತ್ತಗಳು
ಬೇರೆಯಾಗುತಿದೆ ಸ್ವ೦ತಿಕೆಯಳಿಯುತ
ನೇರಗಾಣದೀ ಒತ್ತಿನೊಳು.

— ಪು ತಿ ನ

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator