ಎಲ್ಲರೂ ತಮ್ಮ ತಪ್ಪುಗಳಿಗೆ ಅನುಭವ ಎಂದು ಕರೆಯುತ್ತಾರೆ.

— ಆಸ್ಕರ್ ವೈಲ್ಡ್, ಹೆಸರಾಂತ ಐರಿಶ್ ಹಾಸ್ಯಗಾರ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡ / ಕಾವ್ಯ /ಸಾಹಿತ್ಯ /ತಿರುಳು

ಯಾವ ಕನ್ನಡ ಕಾವ್ಯ??

ನಮ್ಮ ಸಂಪದಿಗರಿಗೆ ಮತ್ತೊಂದು ಪ್ರಶ್ನೆ??

ಸಿರಿ ಕುಮುದೇಂದು ಗುರು ವಿರಚಿತ ಸರ್ವಭಾಷಾಮಯೀ ಕನ್ನಡ ಕಾವ್ಯ ಯಾವುದು????

ಯಾವ ಗ್ರಂಥ

ಈ ಗ್ರಂಥ ರಚಿಸಿದಾಗ ಆಂಗ್ಲ ಭಾಷೆ ಇನ್ನು ತೊಟ್ಟಿಲಲ್ಲಿ ಇತ್ತು. ಹಿಂದಿ ಭಾಷೆ ಇನ್ನು ಹುಟ್ಟೇ ಇರಲಿಲ್ಲ. ಯಾವ ಗ್ರಂಥ ಇರಬಹುದು??

ನಿತ್ಯ ಕನ್ನಡ ಜ್ಯೋತಿ ಬೆಳಗಲಿ...

ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ
ಮೇಲಿನಿಂದ ಮೇಲೆ
ನಿತ್ಯ ಸುಲಲಿತ ಬೆಳೆದು
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ನಿತ್ಯ ಜ್ಯಾಮ ಕಂಡು
ರೋಡಲಿ ಕಾಲ ಕಳೆದು
ಮನದಿ ನೋವು ಇದ್ದರೂ
ಬೆಳಗಲಿ ಬೆಳಗಲಿ
ನಿತ್ಯ ಕನ್ನಡ ಜ್ಯೋತಿ ಬೆಳಗಲಿ

ಕಾಣದ ಗೆಳೆಯರ ನೆನೆದು
ಕೈಬೆರಳ ಸ್ನೇಹ ಕರೆದು  ಮುಂದೆ ಓದಿ »

ಯಾರಿಗಾದರೂ ಗೊತ್ತಿದ್ದರೆ ತಿಳಿಸಿ

ನಾನು ಚಿಕ್ಕವಳಿದ್ದಾಗ ( ಏಳೇಂಟು ವರ್ಷ) ಮಕ್ಕಳ ಕಾದಂಬರಿಯೊಂದನ್ನು ಓದಿದ್ದೆ .

ಅದರ ಹೆಸರು "ಪೂಪ್ ಕಾಡಿನಲ್ಲಿ ಪಾಪು" ಅಂತ . ಬಹಳ ಸ್ವಾರಸ್ಯಕಾರಿಯಾದ ಪುಸ್ತಕ ಅದು.

 ಸುಮಾರು ೨೦೦ ರಿಂದ ೩೦೦ ಪುಟಗಳು.  ಮುಂದೆ ಓದಿ »

ಹನಿಗವನವೇಕೆ ಇಷ್ಟ...?

ಇತ್ತೀಚಿಗೆ

ಸಂಬಂಧಗಳು ಉಳಿಯೋದು

ಹನಿಗವನಗಳಷ್ಟು ಉದ್ದಮಾತ್ರವೆ ಹೆಚ್ಚು;

ಅದಕ್ಕೆ ಇರಬೇಕು

ಇತ್ತೀಚಿಗೆ ಎಲ್ಲರಿಗೂ

ಹನಿಗವನಗಳೆ ಅಚ್ಚು-ಮೆಚ್ಚು!

 

---ಅಮರ್

 

ಹೃದಯ ಪ್ರಭು ಗೀತೆ...

ನಮ್ಮ ಕಂಪೆನಿಯಲ್ಲಿ ನಿಶ್ಚಿತಾರ್ಥವಾದ ಸಹೋದ್ಯೋಗಿ ಸ್ನೇಹಿತೆಯ ಕಂಡು... ನಾನು ಅವಳಾಗಿ ಕಲ್ಪಿಸಿ

ಬರೆದದ್ದು....

-: ಹೃದಯ ಪ್ರಭು ಗೀತೆ:-

 ಮುಂದೆ ಓದಿ »

ಯಾವುದು ಚೆನ್ನ...

ಅದು ಚೆನ್ನಾನೋ ಇಲ್ಲಾ ಇದು ಚೆನ್ನಾನೋ ಅಂತ ಅನ್ಕೋತಾ ಕೂತ್ರೆ, ಚೆನ್ನಾಗಿರೋದೆಲ್ಲಾ ಚೆಂದ ಕಳ್ಕೊಂಡು ಛಿದ್ರವಾಗಿ ಹೋಗಿರುತ್ತೆ, ಹಾಗ್ ಆಗೋದ್ಕಿಂತ ಮುಂಚೆ ಯಾರ್ಯಾರಿಗೆ ಏನೇನ್ ಚೆನ್ನ ಅನ್ಸುತ್ತೆ, ಅದನ್ನ ಮಾಡ್ಬೇಕು ಅಷ್ಟೆ... ನಾವು ಇಷ್ಟ ಪಟ್ಟಿದ್ದು ಸಿಕ್ಕ್ರೆ ಚೆನ್ನ, ಇಲ್ಲಾ ಅಂದ್ರೆ ಸಿಕ್ಕಿದ್ನ ಇಷ್ಟ ಪಡ್ಬೇಕು....

ಏನಂತಿರಾ? 

ಹೀಗಾಗಿದೆ ಬದುಕು...

ಹೀಗಾಗಿದೆ ಬದುಕು... 

ಹರೆಯದಲಿ ಹುಂಬುತನದಿಂದ ಹಂಬಲಗಳ  ಹಿಂದೆಹೋಗಿ, ಹೃದಯಕ್ಕೆ ಹುಚ್ಚು-ಹಿಡಿಸಿಕೊಂಡು, ಹೋಗುವಾಗ ಹರುಷ, ಹುರುಪುಲ್ಲಿದೇ ಹೇಯಕರವಾಗಿ ಹೋಗ್ತೀವಿ;

ಗೊಂದಲಗಳ ಗೋಜಿನಿಂದಾಗಿ ಬದುಕೆಲ್ಲಾ ಗಿಜಿ-ಗಿಜಿ;

ಪುಸ್ತಕನಿಧಿ - ಕನ್ನಡದ ಬಾವುಟ

ಈ ಪುಸ್ತಕ ಕನ್ನಡ ಸಾಹಿತ್ಯ ಪರಿಷತ್ತಿನದು . ಬೆಲೆ ಸುಮಾರು ೧೫ ರೂಪಾಯಿ ಇದ್ದು ಚಾಮರಾಜಪೇಟೆಯ ಸಾಹಿತ್ಯಪರಿಷತ್ ಕಛೇರಿಯಲ್ಲಿ ಸಿಗುತ್ತದೆ. ಅಂತರ್ಜಾಲದಲ್ಲಿ ಇಲ್ಲಿ ಇದೆ.  ಮುಂದೆ ಓದಿ »

Syndicate content