ಜೀವನದ ಕೆಲವು ಸಂದೇಶಗಳು
ಜೀವನ ರಹಸ್ಯ
October 1, 2007 - 12:49pm — Ennares( ಯಾರಿಂದಲೋ ಕೇಳಿ ತಿಳಿದದ್ದು. )
ಭಗವಂತ ಬ್ರಹ್ಮಾಂಡವನ್ನು ಸೃಷ್ಟಿ ಮಾಡಿದ ನಂತರ ಮಾಡಿದ ಮೊದಲ ಕೆಲಸ ನಾಲ್ಕು ಚರಾಚರ ಪ್ರಾಣಿಗಳನ್ನು ಸೃಷ್ಟಿಸಿದ್ದಂತೆ. ಅವೆಂದರೆ - ಮನುಷ್ಯ; ಕತ್ತೆ: ನಾಯಿ ಮತ್ತು ಎರೆಹುಳ. ಇವೆಲ್ಲದರಲ್ಲೂ ಮನುಷ್ಯನೊಬ್ಬನಿಗೆ ಮಾತ್ರ ಯೊಚನಾಶಕ್ತಿಯಿರುವ (ವಿಪರೀತ!!) ಮಿದುಳಿತ್ತು. ಮುಂದೆ ಓದಿ »

- Ennares ರವರ ಬ್ಲಾಗ್
- Login or register to post comments
- 396 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ
ಸಮಸ್ಯೆಗಳು ಅನುಭವವನ್ನು ನೀಡುವ ಪರೀಕ್ಷೆಗಳಷ್ಟೇ!
May 22, 2007 - 2:18pm — vworld4uಅಲ್ರೀ.. ಬೇಡವಾದದ್ದನ್ನ ತಲೆಗೆ ಹಾಕಿಕೊಂಡು ಯೋಚಿಸಿದರೆ ಚಿಂತೆ ಅಲ್ಲದೆ ಮತ್ತೇನ್ ಬರೋಕೆ ಸಾಧ್ಯ? ಮುಂದೆ ಓದಿ »

ಜೀವನದ ಕೆಲವು ಸಂದೇಶಗಳು
May 21, 2007 - 7:10pm — vworld4uಸಮಸ್ಯೆಗಳಿಲ್ಲದೆ ಜೀವನವು ಬರಡಾಗುವುದು. ಸಮಸ್ಯೆಗಳ ಜೊತೆ ಬಾಳುವ, ಅವುಗಳನ್ನು ಗೆಲ್ಲುವ ಮಾನವನೊಬ್ಬನೇ ಮುಂದೊಂದು ದಿನ ನೆಮ್ಮದಿಯ ಪಡೆಯಬಲ್ಲ. ಜಟಿಲ ಗಂಟುಗಳ ಬಿಡಿಸುವ ಮಗುವಂತೆ ಸಮಸ್ಯೆಗಳನ್ನು ಒಂದಾದ ಮೇಲೆ ಒಂದರಂತೆ ಬಿಡಿಸುತ್ತಾ ಹೋಗು. ಮುಂದೆ ಓದಿ »

- vworld4u ರವರ ಬ್ಲಾಗ್
- Login or register to post comments
- 230 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



- ನಿರ್ವಾಹಕರ ಗಮನಕ್ಕೆ ತನ್ನಿ


RSS: