ಮೊದಲು ಕನಸಿರಬೇಕು, ಅದೊಂದಿದ್ದರೆ ಎಲ್ಲವೂ ಸಾಧ್ಯವಾಗುವುದು.

— ಉಪನಿಷತ್ತುಗಳು

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಹಾಸ್ಯ

ಒಂದು ಗೇರ್ ಹಾಕೋಕೆ, ಮತ್ತೊಂದು ಬ್ರೇಕ್ ಹಾಕೋಕೆ..!

ಡಾಕ್ಟರ್ : ನೀವು ಯಾವ ಸೋಪ್ ಬಳಸುವುದು?

 

ಸಾಮ್ರಾಟ್ : ನಾನು ಗೋಪಾಲ್ ಸೋಪ್. ಹಲ್ಲುಜ್ಜಲು ಕೂಡ ಗೋಪಾಲ್ ಟೂತ್ ಪೇಸ್ಟ್, ಗೋಪಾಲ್ ಬ್ರಶ್!

 

ಡಾಕ್ಟರ್ : ಈ "ಗೋಪಾಲ್" ಅಂದ್ರೆ ಇಂಟರ್ನ್ಯಾಶನಲ್ ಕಂಪನಿನಾ? 

 

ಸಾಮ್ರಾಟ್ : ಅಲ್ಲ ಅಲ್ಲ.. ಗೋಪಾಲ್ ನನ್ನ ರೂಮ್ ಮೇಟ್!

 

************

************

 

ಅವತ್ತು ಸಾಮ್ರಾಟರು ಫುಲ್ ಟೈಟ್... 

 

ಇನ್ನು ನಡೆಯಲು ಆಗಲ್ಲ ಅನ್ನಿಸಲು ಶುರುವಾದಾಗ ಅಲ್ಲೇ ನಿಂತಿದ್ದ ಟ್ಯಾಕ್ಸಿ ಹತ್ತಿ ಕೂತು..." ಏರ್ ಪೋರ್ಟ್ ಗೆ ಹೊರಡಪ್ಪಾ.." ಅಂದರು. 

 

ಟ್ಯಾಕ್ಸಿಯವನು "ಸ್ವಾಮೀ.. ನೀವು ಏರ್ ಪೋರ್ಟಿನಲ್ಲೇ ಇದೀರಿ!"

ಅಂದ. 

   ಮುಂದೆ ಓದಿ »

ಪೋಂಜಿ ಸ್ಕೀಮ್ ಎನ್ನುವ ಟೋಪಿ ಕತೆ

ಮನೆ ಬಾವಿಗೆ ಇಲಿ ಬಿತ್ತಂತೆ.ಅದನ್ನು ಹೊರ ತೆಗೆಯಬೇಕಲ್ಲಾ? ಸತ್ತರೆ ಬಾವಿ ನೀರು ಹಾಳಾಗುತ್ತದೆ ನೋಡಿ.

ಬೆಕ್ಕು ಇಳಿಸಿದರೆ,ಅದು ಇಲಿ ತಿಂದೀತು ಅಂತ ಸಲಹೆ ಬಂತು.

ಆದರೆ ಬೆಕ್ಕನ್ನು ಹೊರತೆಗೆಯುವುದು ಹೇಗೆ ಎನ್ನುವ ಸಮಸ್ಯೆ.

ಅದಕ್ಕೆ ಅದೆಲ್ಲ ಬೇಡ,ಇಲಿ ಪಾಷಾಣ ಹಾಕೋಣ.

ಇಲಿ ನೀರು ಕುಡಿದು ಸತ್ತು ಹೋದಾಗ,ಅದನ್ನು ಹೊರಗೆತ್ತಿ ಹಾಕೋದು ಸುಲಭ ಅಂತ ರಾಂಪ ಪರಿಹಾರ ಸೂಚಿಸಿದನಂತೆ :)

----------------------------------------------------------------

ರಾಂಪನ ಮನೆಗೆ ಕಳ್ಳರು ನುಗ್ಗಿದರು.ವಾಶಿಂಗ್ ಮೆಶೀನ್,ಫ್ರಿಜ್,ಕಂಪ್ಯೂಟರ್ ಎಲ್ಲಾ ಒಯ್ದರೂ,ಟಿವಿ ಮುಟ್ಟಲಿಲ್ಲ.

ಯಾಕಿರಬಹುದು ಎಂದಿರಾ?

"ನಾನಾಗ ಟಿವಿ ನೋಡ್ತಿದ್ದೆನಲ್ಲಾ",ಎಂದ ರಾಂಪ :)

----------------------------------------------------------------------

ponzi scheme ಎನ್ನುವ ಟೊಪ್ಪಿ ಕತೆ  ಮುಂದೆ ಓದಿ »

ಕನ್ನಡ ಎಸ್ಸೆಮ್ಮೆಸ್ಸು/ ಶಾಯರಿ/ ಜೋಕ್ಸು ಭಾಗ-5


ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್ http://shivagadag.bl... ನಲ್ಲಿ
ಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..

೧) ಇದನ್ನು ಕಳಿಸಿದವರು:- --- ಮಂಜ (ಚಿಕ್ಕನಾಯಕನಹಳ್ಳಿ/ಬೆಂಗಳೂರು)

ಒಂದು ಸುಂದರವಾದ ಹುಡುಗಿ ಭಾರತಕ್ಕೆ ಬಂದಳು...

.....


.............


................



....................



...........................



......................................





..........................................................





...........................................................................................





ಒಂದು ಹುಡುಗಿ ಬರೋದೆ ತಡ.. ನಮ್ ಜನ ಹುಡುಕೋಕೆ ಶುರು...



2) ಇದನ್ನು ಕಳಿಸಿದವರು:- ----ಸುಗುಣಸಾಗರ (ಚನ್ನೈ/ ಚಿಕ್ಕನಾಯಕನಹಳ್ಳಿ)
 ಮುಂದೆ ಓದಿ »

ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...

me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..

ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲ

ಬಹಳ ದಿನಗಳಾಗಿತ್ತು, ಆ ಊರಿನಲ್ಲಿ ಓಡಾಡಿ..

ಹಾಗೇ ನಡಕೊಂಡು ಹೋಗ್ತಾ ಇರಬೇಕಾದರೆ, ದೂರದಲ್ಲೊಂದು ಹುಡುಗಿ ಬರ್ತಾ ಇದ್ದಳು...

Pratibha Patil: mundhe

me: ಬಣ್ಣ ಬಣ್ಣದ ಚೂಡಿ ಹಾಕೊಂಡಿದ್ದಳು..

ಬರ್ತಾ ಬರ್ತಾ ಹತ್ತಿರವಾಗುತ್ತಿದ್ದಳು

ಬೆಳ್ಳಗೆ ತುಂಬಾ ಮುದ್ದಾಗಿದ್ದಳು

Pratibha Patil: hu mundhe

me: ಬಹಳ ದಿನಗಳಾದ ಮೇಲೆ ಇಂತಹ ಸುಂದರವಾದ ಹುಡುಗಿಯನ್ನು ನಾನು ಆ ಊರಿನಲ್ಲಿ ನೋಡಿದೆ..

ನನ್ನ ಹೈಟ್ ಗೆ ಕರೆಕ್ಟ್ ಆಗಿದ್ದಳು

ಅವಳ ಮುಖ ನಗುವಿನಿಂದ ತುಂಬಿಕೊಂಡಿತ್ತು

ಕಿವಿಯಲ್ಲಿ ಉದ್ದನೆಯ ವಾಲೆ ಇತ್ತು..

ಹಣೆಯ ಮೇಲೆ ಬೊಟ್ಟು ಇತ್ತು..

Pratibha Patil: oh oh

oh oh
 ಮುಂದೆ ಓದಿ »

ನಟಿಯರ ಲಂಗದ ಎತ್ತರ ಹಾಗೂ ಜಾಗತಿಕ ಸಂಚು!

( ನಗೆ ನಗಾರಿ ಸಿನಿಕ ಸಂಶಯ-ಚೋದನಾ ಬ್ಯೂರೋ)


ಜಗತ್ತು ನಾವಂದುಕೊಂಡಷ್ಟು ಸರಳವಾಗಿ ನಡೆಯುವುದಿಲ್ಲ. ಬೆಳ್ಳಗಿರುವುದೆಲ್ಲ ಹಾಲು ಆಗಿರುವುದಿಲ್ಲ. ಹಾಗೂ ಹಾಲು ಬೆಳ್ಳಗೇ ಇರಬೇಕೆಂಬ ನಿಯಮವೂ ಇಲ್ಲ. ಕಣ್ಣೆದುರು ಕಂಡದ್ದಷ್ಟೇ ಘಟನೆಯ ಸಂಪೂರ್ಣ ಸತ್ಯವಲ್ಲ. ತೆರೆಮರೆಯಲ್ಲಿ ಘೋರವಾದ ಸಂಚುಗಳು ರೂಪುಗೊಳ್ಳುವುದು, ಕಾಣದ ಕೈಗಳು ಇಡೀ ಜಗತ್ತಿನ ಆಗುಹೋಗುಗಳನ್ನು ನಿರ್ದೇಶಿಸುವುದು, ಜನ ಸಾಮಾನ್ಯರು ತಾವೆಷ್ಟೇ ಸ್ವತಂತ್ರರು ಎಂದುಕೊಂಡರೂ ತಮ್ಮ ಕೃತಿಗಳನ್ನು ಬದುಕಿನ ನಿರ್ಧಾರಗಳು ತಮ್ಮ ಕೈಲಿಲ್ಲ ಎಂಬ ಅರಿವು ಎಲ್ಲರಿಗೂ ಇರುವುದಿಲ್ಲ. ಈ ಜಗತ್ತಿನಲ್ಲಿ ಸದಾ ಮಹಾ ಸಂಚೊಂದು ಸದ್ದಿಲ್ಲದೆ ನನ್ನ ಬೆನ್ನ ಹಿಂದೆ ಜರುಗುತ್ತಿದೆ ಎಂಬ ಸಂಶಯ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಮೂಡಿರುತ್ತೆ.  ಮುಂದೆ ಓದಿ »

ನೀವು ಬರೀತಿರೋ ಬರಹಗಳನ್ನ ಯಾರು ಯಾರು ಓದ್ತಾರೆ ಅಂತ ತಿಳ್ಕೋಬೇಕಾ?

ನಿಮ್ ಗೆಳೆಯನಿಂದ ನಿಮಗೆ ಸಂಪದದ ಬಗ್ಗೆ ತಿಳಿದು ಬರತ್ತೆ...
ಖುಷಿಯಿಂದ ಸಂಪದಕ್ಕೆ ಬಂದು ಸೇರ್ಕೋತೀರ...ನೀವು ನಿಮಗೆ ಅನಿಸಿದ್ದನ್ನೆಲ್ಲಾ ಸಂಪದದಲ್ಲಿ ಬರೀತಿರ್ತೀರಾ...
'ಸಂಪದ ಎಂಥಾ ಪ್ಲಾಟ್‍ಫಾರಂ !' ಅಂಥಾ ಮನದಲ್ಲೇ ಕೊಂಡಾಡ್ತೀರ...
ನಿಮ್ ಗೆಳೆಯರಿಗೂ ಹೇಳ್ತೀರಾ..ನಾನು 'ಸಂಪದದಲ್ಲಿ ಬರೀತಿನಿ ಕಣೋ!(ಕಣೇ!)' ಅಂತ

ಮೊದ ಮೊದಲು ತುಂಬಾ ಜೋಶ್...  ಮುಂದೆ ಓದಿ »

ವಸುದೇಂದ್ರ ರ ಕಥೆಗಳ ಪ್ರಭಾವ

ಒಂದಿವ್ಸಾ   ನನ್ನ ಸ್ನೇಹಿತನೊಬ್ಬ  "ರಿಸೆಷನ್ ಬಂತು" ಅಂತ ಒಂದು ಕಥೆಯ  pdf ಕಳಿಸಿದ್ದ. ಸುಮಾರು  ದೊಡ್ಡ ಇದೆ ಆಮೇಲೆ ಓದಣಾ ಅಂತ ಅಂದ್ಕೊಂಡು  ಹಾಗೇ ಬಿಟ್ಟಿದ್ದೆ, ಅವ್ನು  ನಂಗೆ  ಸಿಕ್ಕಿದಾಗೆಲ್ಲ ಕೇಳ್ತಿದ್ದ ಓದಿದ್ಯಾ? ಓದಿದ್ಯಾ? ಅಂತ. ಅರೆ ಇವ್ನೇನಪ್ಪ ಅಂದ್ಕೊಂಡು   ಓದೇ ಬಿಡೋಣ ಅಂತ  ಕುಳಿತೆ ಓದಕ್ಕೆ... ಅಬ್ಬಾ... ಎಷ್ಟು ನಕ್ಕಿದೀನಿ  ಅಂದ್ರೆ,.. ನೆನೆಸ್ಕೊಂಡ್ರೆ ಈಗ್ಲೂ ನಗ್ಬೋದು...  ಆಮೇಲೆ    ಫ್ರೆಂಡ್ ಗೆ  ನಗ್ತಾನೇ ಫೋನ್ ಮಾಡಿ ಓದಿ ಆಯ್ತು  ಅಂತ ಹೇಳಿದೆ. ಅಮೇಲೆ ನಂಗಂತೂ ಸುಮ್ನಿರಕ್ಕೇ ಆಗ್ಲಿಲ್ಲ... ಯಾರಿಗಾದ್ರು ಕಳಿಸ್ಲೇ ಬೇಕು ಅನ್ನಿಸ್ತು... ಯಾರು ಆನ್ಲೈನ್ ಇದಾರೆ  ಅಂತ ನೋಡಿದೆ, ಇದ್ದ  ಕೆಲವು ಫ್ರೆಂಡ್ಸ್ ಗೆಲ್ಲಾ ಕಳಿಸಿದೆ.. ಆದ್ರೂ ಸಮಾಧಾನ ಆಗ್ಲಿಲ್ಲ, ಓದಿದ್ರಾ ಹೆಂಗಿದೆ ಅಂತ ಫಾಲೋಅಪ್ ಕೂಡ ಮಾಡ್ತಿದ್ದೆ.  ಮುಂದೆ ಓದಿ »

ಸಮಯ ಎಷ್ಟು?

ಕೈಯಲ್ಲಿ ಗಡಿಯಾರ ಇಲ್ಲದ ಹುಡುಗ
"ಸಮಯ ಎಷ್ಟು?" ಎಂದು ಕೇಳಲು
ಒಬ್ಬಾಕೆ ಆತನನ್ನು ಬಾಯ್ತುಂಬಾ ಬೈದಳು
ಇನ್ನೊಬ್ಬಾಕೆ "ಯಾವ್ ಟೇಮಾದ್ರೂ ಪರವಾಗಿಲ್ಲ" ಅಂದಳು

[ತುಳುವಿನಲ್ಲಿ
ಕೈಟ್ ವಾಚ್ ದಾಂತಿ ನರಮಾಣಿ
"ಘಂಟೆ ಏತಾಂಡ್" ಅಂದ್ ಕೇಂಡ
ಒರ್ತಿ ಆಯನ್ ಬಾಯಿನಿಲಿಕೆ ನೆರಿಯಲ್
ನನೊರ್ತಿ "ಎಂಕ್ ಘಂಟೆ ಏತಾಂಡಲಾ ಆವು" ಅಂದ್ ಪಂಡಲ್]

ಕಾಲಕೆಳಗೆ ಕವಿಗಳು

ನಿಧಾನ, ನಿಧಾನ. ಶೀರ್ಷಿಕೆ ನೋಡಿ ಯಾವುದೋ ಭಾಷೆಯ ಕವಿಗಳನ್ನು ಇವನು ಕೀಳಾಗಿ ಕಾಣುತ್ತಿದ್ದಾನೆ ಅನ್ನೋ ಆತುರದ ನಿರ್ಧಾರಕ್ಕೆ ಬರಬೇಡಿ. ಇದೊಂದು ತಮಾಷೆಯ ಪ್ರಸಂಗ. ಒಂದು ಮುಜುಗರದ ಪ್ರಸಂಗಾನೂ ಹೌದು.  ಮುಂದೆ ಓದಿ »

ಹಾಸ್ಯ ೨

ಇನ್ಸ್ಪ್ಟೆಕ್ಟರ್: ಲೋ ಕರಿಯಪ್ಪ, ಯಾರೋ ಅದು ಒಳಗೆ ಹಾಕಿದೀಯ?
ಕಾ.ಕ: ಅದೂ, ಅನುಮಾನದ ಮೇಲೆ ಅರೆಷ್ಟ್ ಮಾಡೀನಿ ಸಾ...
ಇನ್ಸ್ಪ್ಟೆಕ್ಟರ್: ಏನೋ ನಿನ್ನ ಅನುಮಾನ?
ಕಾ.ಕ: ಅವ್ನು ಮಾಮೂಲು ಕೊಡ್ತಾನೋ ಇಲ್ಲ್ವೋ ಅನ್ನೋದೇ ಅನುಮಾನ!!

 ಮುಂದೆ ಓದಿ »

Syndicate content