ತೇಜಸ್ವಿ
ಮಯೂರದಲ್ಲಿ ತೇಜಸ್ವಿ
June 10, 2007 - 3:46pm — Vasanth Kajeನಮಸ್ತೆ,
ಈಗಾಗಲೇ ತಿಳಿದಿಲ್ಲದವರಿಗೆ..
ಈ ಬಾರಿಯ ಮಯೂರ ತೇಜಸ್ವಿಯವರ ಮೇಲೆ ವಿಶೇಷ ಸಂಚಿಕೆ ತಂದಿದೆ. ಒಳ್ಳೆಯ ಲೇಖನಗಳಿವೆ. ಆಸಕ್ತರು ಓದಬಹುದು..
ವಂದನೆಗಳು,
ವಸಂತ್ ಕಜೆ

- Vasanth Kaje ರವರ ಬ್ಲಾಗ್
- Login or register to post comments
- 339 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ



ಈ ಕತೆ ಓದಿ ; ನಿಮ್ಮ ಅನಿಸಿಕೆ ತಿಳಿಸಿ.
June 5, 2007 - 3:36pm — shreekant.mishrikotiಒಬ್ಬ ಕಬ್ಬಿಣವನ್ನು ಬಂಗಾರ ಮಾಡಬಲ್ಲ ಗಿಡ ಮೂಲಿಕೆ ಹುಡುಕುತ್ತಿದ್ದಾನೆ . ಒಂದು ಅಡವಿಯಲ್ಲಿ ಕಬ್ಬಿಣದ ಸರಳನ್ನು ಹಿಡಿದು ಎಲ್ಲ ಗಿಡಮರಗಳಿಗೆ ತಾಗಿಸುತ್ತ ಹಗಲೂ ಇರುಳೂ ನಡೆಯುತ್ತಾನೆ. ಒಂದು ದಿನ ಮುಂಜಾನೆ ನೋಡಿದರೆ ಅದು ಬಂಗಾರವಾಗಿ ಬಿಟ್ಟಿದೆ. ಆದರೆ ಅದು ಯಾವ ಗಿಡ ಎಂದು ತಿಳಿಯದು! ಮುಂದೆ ಓದಿ »

ಜೂನ್ ೨೦೦೭ ರ ಮಯೂರ - ತೇಜಸ್ವಿ ಸಂಚಿಕೆ
June 5, 2007 - 3:14pm — shreekant.mishrikotiಜೂನ್ ೨೦೦೭ ರ ಮಯೂರ ತೇಜಸ್ವಿ ಸಂಚಿಕೆಯಾಗಿ ಬಂದಿದೆ. ಶ್ರೀ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ವೈಯುಕ್ತಿಕ ಜೀವನ ಮತ್ತು ಕೃತಿಗಳ ಕುರಿತು ಲೇಖನಗಳಿವೆ. ( ಅವರ ನಿಧನದ ಮೊದಲು ಅವರ ಕೃತಿಗಳ ಬಗ್ಗೆ ಲೇಖನಗಳು ಪತ್ರಿಕೆಗಳಲ್ಲಿ ಬಂದಿದ್ದವೋ ಇಲ್ಲವೋ ಗೊತ್ತಿಲ್ಲ ) . ಮುಂದೆ ಓದಿ »


RSS: