ಆವರಣ
ಮೂರ್ತಿ ಅನಾವರಣ, ಅಸೂಯೆ ಅನಂತ !
June 28, 2007 - 2:45pm — jaigurujiಮೂರ್ತಿ ಅನಾವರಣ, ಅಸೂಯೆ ಅನಂತ
- ವಾಙ್ಮಯಿ, ಬಿಜಾಪುರ. ಮುಂದೆ ಓದಿ »

’ಆವರಣ’ದ ಬಗ್ಗೆ ವೀಕೆಂಡ್ ಕಾರ್ಯಕ್ರಮ : ಭೈರಪ್ಪ ಬೆಂಗಳೂರಿನಲ್ಲಿ !
June 15, 2007 - 3:50pm — jaigurujiಆವರಣದ ಬಗ್ಗೆ ಬರುವ ರವಿವಾರ(೧೭ ಜೂನ್ ೨೦೦೭) ಜಯನಗರದ ಎಚ್ ಎನ್ ಕಲಾಕ್ಷೇತ್ರದಲ್ಲಿ ಕಾರ್ಯಕ್ರಮವಿರುವದಾಗಿ ವಿ.ಕ ದಲ್ಲಿ ಹೋದವಾರ ಓದಿದ ನೆನಪು. ನನಗೆ ವಿವರಗಳು ಚೆನ್ನಾಗಿ ನೆನಪಿಲ್ಲ. ಮುಂದೆ ಓದಿ »

’ಆವರಣ’ಕ್ಕೆ ವಿಮರ್ಶಕರಿಂದ ಬೇಲಿ ಹಾಕುವ ಯತ್ನ !?
June 15, 2007 - 2:58pm — jaigurujiನಿನ್ನೆ ಮತ್ತೊಂದು ಆವರಣ ವಿಮರ್ಶಾ ಕೃತಿ ಎಂದು ಹೇಳಿಕೊಳ್ಲ್ವುವ ಪುಸ್ತಕ ಬಿಡುಗಡೆಯಾಗಿದೆ. ಹೆಸರೇ ’ಆವರಣ ಎಂಬ ವಿಕೃತಿ’! ವಾರೇ ವ್ಹಾ!! ಆವರಣಕ್ಕೆ ಬೇಲಿ ಹಾಕುವ ಅನೇಕ ಪ್ರಯತ್ನಗಳಲ್ಲಿ ಇದು ಮತ್ತೊಂದಷ್ಟೆ ವಿನಃ ಬೇರೆನಿಲ್ಲ.
ನನಗನಿಸಿದ್ದು - ಇದೆಲ್ಲಾ popularityಯನ್ನ cash ಮಾಡಿಕೊಳ್ಳುವ ಪ್ರಯತ್ನವಷ್ಟೆ. ಮುಂದೆ ಓದಿ »

ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಪ್ರತಾಪ್ ಸಿಂಹ
June 14, 2007 - 8:48pm — gangadhargಇವತ್ತು ಯೂಟ್ಯೂಬ್ ನೋಡೋವಾಗ ಸಿಕ್ತು.
[From Youtube]

ಚುರಮುರಿಯಲ್ಲಿ ಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ
June 14, 2007 - 4:05pm — jaigurujiಆವರಣದ ಬಗ್ಗೆ ಭೈರಪ್ಪ ಕನ್ನಡದಲ್ಲಿ ಮಾತಾಡಿದ ವಿಡಿಯೋ ಚುರಮುರಿಯಲ್ಲಿದೆ. ಹಾಗೆ ಅಲ್ಲಿ ಚರ್ಚೆಯ ಸಾಕಷ್ಟು ಪ್ರತಿಕ್ರಿಯಗಳು ಕೂಡ ಇವೆ. ಒಮ್ಮೆ ನೋಡಿ.
http://churumuri.wordpress.com/2007/06/12/sl-bhyrappa-on-aavarana-kannad...

- jaiguruji ರವರ ಬ್ಲಾಗ್
- Login or register to post comments
- 402 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: