ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಚರ್ಚೆಯ ವೇದಿಕೆ
  • ಚಿತ್ರಪುಟಗಳು
  • Podcasts
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • Sampada Foundation
  • ಅಂಚೆ ಪೆಟ್ಟಿಗೆ
  • Font Help

'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!

ಸಂಪದ

ರಸಿಕ

ಕೂರ್ ಬೇಕೇ ಕೂರ್ ಭಾಗ ೪ – ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜಿ

August 20, 2007 - 2:58pm — Sunil Jayaprakash

ಸದರಿ ಬರಹ, ಕನ್ನಡದಲ್ಲಿ ವಿಜ್ಞಾನದ ವಿಷಯಗಳನ್ನು ಪಾಠ ಮಾಡುವವರಿಗೆ, ಕನ್ನಡದ ವೈಜ್ಞಾನಿಕ ಬರಹಗಾರರಿಗೆ, ಕನ್ನಡ ಸಾಹಿತ್ಯದ ಮೇಷ್ಟರುಗಳಿಗೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗಿಡ, ಮರಗಳನ್ನು ಇಷ್ಟಪಡುವವರಿಗೆ ಮೆಚ್ಚುಗೆಯಾಗಬಹುದು. ಸರ್ವಜ್ಞನ ವಚನಗಳ ಮೂಲಕ ನಾವು ಹೇಗೆ ಹುರುಪನ್ನು(Motivation) ಪಡೆದು ಕನ್ನಡದಲ್ಲಿ ವೈಜ್ಞಾನಿಕ ಬರಹಗಳನ್ನು ರೂಪಿಸಬಹುದು ಎಂಬುದನ್ನು ನಿರೂಪಿಸುತ್ತದೆ ಕೂರ್ ಬೇಕೇ ಕೂರಿನ ಕೊನೆಯ ಕಂತು, "ಸರ್ವಜ್ಞನ ವಚನಗಳಲ್ಲಿ ಕನ್ನಡದ ಅಪ್ಲೈಡ್ ಟರ್ಮಿನಾಲಜೀಸ್".  ಮುಂದೆ ಓದಿ »

  • ಅಚ್ಚಗನ್ನಡ
  • ಕನ್ನಡಿಗರ ಊಟ
  • ಕನ್ನಡಿಗರ ಮದುವೆ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • 6 ಪ್ರತಿಕ್ರಿಯೆಗಳು
  • 665 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕೂರ್ ಬೇಕೇ ಕೂರ್ - ಭಾಗ ೩ (ಕನ್ನಡಿಗರ ಊಟ)

August 5, 2007 - 1:58pm — Sunil Jayaprakash

ಗೆಳೆಯರೇ, ಕನ್ನಡಿಗರ ಮದುವೆ ಹೇಗಿರತ್ತೆ ಎನ್ನುವುದರ ಸಾಂಪಲ್ ಈಗಾಗಲೇ ನೋಡಿರುವಿರಷ್ಟೇ. ಈಗ "ಕೂರ್ ಬೇಕೇ ಕೂರ್" ಮೂರನೆ ಕಂತಾಗಿ "ಕನ್ನಡಿಗರ ಊಟ".  ಮುಂದೆ ಓದಿ »

  • ಅಚ್ಚಗನ್ನಡ
  • ಕನ್ನಡಿಗರ ಊಟ
  • ಕನ್ನಡಿಗರ ಮದುವೆ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • 9 ಪ್ರತಿಕ್ರಿಯೆಗಳು
  • 740 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕೂರ್ ಬೇಕೇ ಕೂರ್ - ಭಾಗ ೨ (ಕನ್ನಡಿಗರ ಮದುವೆ)

July 23, 2007 - 2:11pm — Sunil Jayaprakash

ಈ ಬ್ಲಾಗಿನ ಮೊದಲ ಕಂತು ಇಲ್ಲಿದೆ, "ಸರ್ವಜ್ಞ ಮತ್ತು ಹಂಸಲೇಖ - ಭಾಗ ೧". "ಕೂರ್ ಬೇಕೇ ಕೂರ್" ಬ್ಲಾಗಿನ ಹರಿವನ್ನು ಹೆಚ್ಚಿಸುತ್ತಾ ಅದರ ಎರಡನೆಯ ಕಂತು "ಕನ್ನಡಿಗರ ಮದುವೆ".  ಮುಂದೆ ಓದಿ »

  • ಅಚ್ಚಗನ್ನಡ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • 4 ಪ್ರತಿಕ್ರಿಯೆಗಳು
  • 655 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ

ಕೂರ್ ಬೇಕೇ ಕೂರ್ - ಭಾಗ ೧

July 21, 2007 - 9:25pm — Sunil Jayaprakash

ತೊದಲ್ನುಡಿ, ಈ ಬ್ಲಾಗಲ್ಲಿ ಸ್ವಲ್ಪ ಸಸ್ಪೆನ್ಸ್ ಇದೆ. ನೆನಪಿರಲಿ ಚಿತ್ರದ "ಕೂರಕ್ಕುಕ್ಕಳ್ಳಿ ಕೆರೆ" ಹಾಡನ್ನು ಕೇಳುತ್ತಾ ಈ ಬ್ಲಾಗನ್ನೋದಿ. ಸೀರಿಯಸ್ಲಿ ಗೆಳೆಯರೆ, ಅಲುಮಿನಿಯಮ್ ತಡಕುತ್ತಿದ್ದವನಿಗೆ ಒಮ್ಮೆಗೇ ಮಣಗಟ್ಟಲೆ ವಜ್ರ ಸಿಕ್ಕಿಬಿಟ್ಟರೆ ಏನಾಗುತ್ತೋ ಆ ಅನುಭವವಾಗ್ತಾ ಇದೆ ನನಗೆ. ಸಂತೋಷದ ಅಲೆಯಲ್ಲಿ ತೇಲುತ್ತಾ, ತೇಲುತ್ತಾ ಮತ್ತೂ ತೇಲುತ್ತಾ ಆಕಾಶದಲ್ಲಿ ಹಾರಾಡುವ ಹೀಲಿಯಮ್ ಬಲೂನಿನಂತಾಗಿದೆ ನನ್ನ ಮನಸ್ಸು. ನನ್ನ ಅನಿಸಿಕೆಯಲ್ಲಿ ಈ ಬ್ಲಾಗ್ ಇವರುಗಳಿಗೆ ಇಷ್ಟವಾಗಬಹುದು.

೧. ತುಂಬಾ ಮುಖ್ಯವಾಗಿ "LOVE" ಮಾಡುತ್ತಿರುವವರಿಗೆ ಅಂದರೆ ಕನ್ನಡದ ಗರ್ಲ್‌ಫ್ರೆಂಡ್ಸ್/ಬಾಯ್‌ಫ್ರೆಂಡ್ಸ್ ಇರುವವರಿಗೆ Eye-wink
೨. ಅಚ್ಚಗನ್ನಡದಲ್ಲಿ ಪ್ರೇಮವನ್ನು ತೋಡಿಕೊಳ್ಳಲು ತಿಣುಕಾಡುತ್ತಿರುವವರಿಗೆ.
೩. ವಿಜ್ಞಾನಕ್ಕೆ ಸಂಬಂಧಪಟ್ಟ ಅಚ್ಚಗನ್ನಡ ಪದಗಳ ಹುಡುಕಾಟದಲ್ಲಿರುವವರಿಗೆ.
೪. ಸರ್ವಜ್ಞನ ವಚನಗಳನ್ನು ಮೆಚ್ಚುವವರಿಗೆ.
೫. ಕಾವ್ಯ-ಕಲಾ ರಸಿಕರಿಗೆ...ಮರೆತಿಲ್ಲ ಸ್ವಾಮಿ ನಿಮಗೂ ಕೂಡ.

ಎಚ್ಚರಿಕೆ : ಈ ಬ್ಲಾಗಿನಲ್ಲಿ ಒಂದಕ್ಕೊಂದು ಸಂಬಂಧವೇ ಇರದ ಏನೇನೋ ವಿಷಯಗಳೂ ಅಲ್ಲಲ್ಲಿ ತೂರಿರುವಂತೆ ಭಾಸವಾಗಬಹುದು.  ಮುಂದೆ ಓದಿ »

  • ಅಚ್ಚಗನ್ನಡ
  • ಗಣಿ
  • ರತ್ನ
  • ರಸಿಕ
  • ವಚನ
  • ವಜ್ರ
  • ವಿಜ್ಞಾನ
  • ಸರ್ವಜ್ಞ
~.~
  • Sunil Jayaprakash ರವರ ಬ್ಲಾಗ್
  • 10 ಪ್ರತಿಕ್ರಿಯೆಗಳು
  • 698 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

ನವರಾತ್ರಿಯ ದಿನಗಳು (ಲೇಖಕರು: ಹಂಸಾನಂದಿ)
(ನವರಾತ್ರಿ ಪ್ರಯುಕ್ತ)
'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • muralihr
    ಉ: ನೋಡಿ ಸ್ವಾಮಿ ನಾವಿರೋದೇ ಹೀಗೆ
    October 7, 2008 - 6:28pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:23pm
  • ASHMYA
    ಉ: ಸ್ವಲ್ಪ ನಗಿ
    October 7, 2008 - 6:22pm
  • thoughtsarenotenough
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 6:17pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:15pm
  • Shribgm
    ಉ: 'ಛಂದ' ಪುಸ್ತಕದ ಹೊಸ ಪುಸ್ತಕಕ್ಕೆ ನಿಮ್ಮದೇ ಮುಖಪುಟ!
    October 7, 2008 - 6:10pm
  • gurubaliga
    ಉ: ಬಾಂಬು ದಾಳಿಗಳಿಂದ ಯಾರೂ ಸಾಯುವುದಿಲ್ಲ !
    October 7, 2008 - 5:52pm
  • gurubaliga
    ಉ: ಅಟ್ಲಾಂಟಾದಲ್ಲಿ ಗಾದೆ ಗೌರಜ್ಜಿ
    October 7, 2008 - 5:29pm
  • srinivasps
    ಉ: ಗುಬ್ಬಿಗಳ ಸಂರಕ್ಷಣೆ ಹೇಗೆ?
    October 7, 2008 - 5:24pm
  • girish.rajanal
    ಉ: ನಮ್ಮ ಫೀಲ್ಡ್...ನಮ್ಮ ಕೆಲಸ..ನಮ್ಮ ದೇಶ ಭಾರತ
    October 7, 2008 - 5:13pm
ಇನ್ನಷ್ಟು


ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು ।
ಕಲ್ಲಾಗು ಕಷ್ಟಗಳ ವಿಧಿ ಮಳೆ ಸುರಿಯೆ ।।
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ ।
ಎಲ್ಲರೊಳಗೊಂದಾಗು -- ಮಂಕುತಿಮ್ಮ ।।

— ಡಿ.ವಿ.ಜಿ.

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator