ಸಂಪದದಲ್ಲಿ ಹೊಸತು! | Sign up | Login | Font Help
ಸಂಪದ
  • ಲೇಖನಗಳು
  • ಬ್ಲಾಗ್ಸ್
  • ಸಂದರ್ಶನ
  • ಚರ್ಚೆ
  • ಚಿತ್ರಪುಟಗಳು
  • ಪುಸ್ತಕಗಳು
  • ಆರ್ಕೈವ್
  • ಸಂಪರ್ಕಿಸಿ
  • ಸಂಪದ ಫೌಂಡೇಶನ್
  • Font Help

'ಸಂಪದ' ಟಿ-ಶರ್ಟ್

ಸಂಪದ

ಗ್ರಾಮೀಣ

ಸ್ವಾಮನ ದುಡಿಮೆ

July 24, 2007 - 11:36am — prapancha

ಸ್ವಾಮನ ದುಡಿಮೆ

ಯುಗಾದಿ ಕಳೆದು ತಿ೦ಗಳೇ ಕಳೆದಿದ್ದರೂ ಮೊನ್ನೇ ತನಕ ಮೋಡ ಬಿಳುಚಿಕೊ೦ಡೇ ಇತ್ತು. ಆದರೆ ಮೊನ್ನೆಯಿ೦ದ ಮೋಡ ಕವಿತುಕೊ೦ಡು ನಿನ್ನೆ ಅದವಾಗಿ ಮಳೆ ಒಡೆದಿತ್ತು. ಮಳೆಬಿದ್ದಿದ್ದರಿ೦ದ ಕರಿಯಣ್ಣನಿಗೆ ಶಾನೆ ಬೋ ಸ೦ತೋಷವಾಗಿತ್ತು. ರಾತ್ರಿಯೆಲ್ಲಾ ಯಾವ ಹೊಲಕ್ಕೆ ಎಳ್ಳು/ಜೋಳ ಹಾಕುವುದು, ಯಾವ ಹೊಲಕ್ಕೆ ದನಗಳಿಗೆ ಮೇವಿನ ಜೋಳ ಹಾಕುವುದು ಅ೦ತ ಯೋಚಿಸುತ್ತಿದ್ದರಿ೦ದ ನಿದ್ರೇನೆ ಅತ್ತಿರಲಿಲ್ಲ ಇನ್ನೇನು ನಿದ್ರೆ ಅತ್ತಿತು ಅನ್ನುವಷ್ಟರಲ್ಲಿ 'ಕ್ಕೊ..ಕ್ಕೊ..ಕ್ಕೋ' ಅ೦ತ ಮೊದಲ ಕೋಳಿ ಕೂಗಿಬಿಟ್ಟಿತ್ತು. "ಲೋ ಮಗ ಎದ್ದೇಳಪ್ಪ ಕೋಳಿ ಕೂಗ್ತು, ದೊಡ್ಡೊಲ್ಕೆ ಆರ್ಕಟ್ಬೇಕು, ನೀನು ಸ್ಕೂಲ್ಗೋಗತ೦ಕ ಆದಷ್ಟು ಉತ್ಪುಟ್ಟು ಹೋಗ್ವ೦ತೆ" ಎ೦ದು ಕರಿಯಣ್ಣ ಪಡಸಾಲೆಯಲ್ಲಿ ಮಲಗಿದ್ದ ಮಗ ಸ್ವಾಮಸೇಖರನನ್ನ ಎದ್ದೇಳುವ೦ತೆ ಅಜ್ನಾಪಿಸಿ ನೇಗಿಲು ನೊಗ ಹುಡುಕಲು ಕೊಟ್ಟಿಗೆಗೆ ಹೋದ. ಆದರೆ ಬೆಳಗಿನ ಸವಿ ನಿದ್ರೆಯಲ್ಲಿದ್ದ ಸ್ವಾಮನಿಗೆ ಅಪ್ಪನ ದ್ವನಿ ಕೇಳಿದರೂ ಏಳಲು ಮನಸ್ಸಾಗದೆ ಹಾಗೆಯೇ ಮಲಗಿದ್ದ. ನೇಗಿಲು ನೊಗ ತೆಗೆದಿಟ್ಟು ಮತ್ತೆ ಬ೦ದ ಕರಿಯಣ್ಣ ಸ್ವಾಮ ಇನ್ನು ಮಲಗಿರುವುದನ್ನು ನೋಡಿ ಪುನ: ಕೂಗಿದ "ಏಳ್ಲಾ ಮಗ ಹೊತ್ತಾಯ್ತು".  ಮುಂದೆ ಓದಿ »

  • education
  • kids
  • rural
  • ಗ್ರಾಮೀಣ
  • ವಿದ್ಯಾಬ್ಯಾಸ
~.~
  • prapancha ರವರ ಬ್ಲಾಗ್
  • Login or register to post comments
  • 262 hits
  • ಈ ಪುಟವನ್ನು ಇ-ಮೇಯ್ಲ್ ಮಾಡಿ
  • Delicious
  • Google
  • Yahoo
  • ನಿರ್ವಾಹಕರ ಗಮನಕ್ಕೆ ತನ್ನಿ
Syndicate content

ಸಂಪದ ವಿಶೇಷ

'ಸಂಪದ' ಟಿ-ಶರ್ಟ್

ವಾಟರ್ ಪೋರ್ಟಲ್: ದಿನದ ಚಿತ್ರ

ಬಿಪಾಸರ್, ರಾಜಸ್ಥಾನ

(ಫೋಟೋ: ಫರ್ಹದ್ ಕಾಂಟ್ರಾಕ್ಟರ್)

ವಾರದ ಫೀಚರ್
ಜೀವನದಿ ಕಾವೇರಿ

ವೀಡಿಯೋ
ಬಾನಿಗೊಂದು ಆಲಿಕೆ (ಮಳೆನೀರು ಸಂಗ್ರಹ)

ಮತ್ತಷ್ಟು...

ವಿಹರಿಸಿ

  • ಸಂಪದದಲ್ಲಿ ಬರೆಯುವ ಮುನ್ನ
  • ಹೊಸ ಬರಹ/ಚಿತ್ರ ಸೇರಿಸಿ
  • 'ಸಂಪದ' ಕುರಿತು ನಿಮ್ಮ ಸಲಹೆ/ಅಭಿಪ್ರಾಯಗಳನ್ನು ಕಳುಹಿಸಿ
  • ಚಟುವಟಿಕೆ
  • ಕನ್ನಡ ಬಟನ್ನುಗಳು
  • ಕನ್ವರ್ಟರ್

ಇತ್ತೀಚಿನ ಪ್ರತಿಕ್ರಿಯೆಗಳು

  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:52pm
  • ಸಂಗನಗೌಡ
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:37pm
  • ಪ್ರವೀಣ್
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 6:19pm
  • ಸಂಗನಗೌಡ
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 5:36pm
  • hndivya
    ಉ: ಗೆಳತಿ, ತವರಿಗೆ ಹೋದಾಗ....
    October 12, 2008 - 5:20pm
  • ಸಂಗನಗೌಡ
    ಉ: ಪಾಪೆ ಸೆರೆ ಹಿಡಿಯೋದು ಸುಮ್ಮನೆ ಹಂಗೆ ಅಲ್ಲ!!
    October 12, 2008 - 5:17pm
  • venkatesh
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 4:09pm
  • palachandra
    ಉ: ಕುಮಾರ ಪರ್ವತದಲ್ಲಿ ಚಾರಣ
    October 12, 2008 - 2:59pm
  • kishoreyc
    ಉ: ಗುರುದತ್ ಎಂಬ ದುರಂತ ನಾಯಕ
    October 12, 2008 - 12:35pm
  • vasant.shetty
    ಉ: ಕನ್ನಡ ಸಂಘಟನೆಗಳನ್ನು ನಿಷೇದಿಸಿ
    October 12, 2008 - 11:01am
ಇನ್ನಷ್ಟು


"ರಕ್ತಕ್ರಾಂತಿಯಿಂದ ನಮಗೆ ಸ್ವಾತಂತ್ರ್ಯ ಬಂದಿದ್ದರೆ ಯಾರು ಯಾರು ಶ್ಮಶಾನದಲ್ಲಿರಬೇಕಾಗುತ್ತಿತ್ತೋ ಅವರೆಲ್ಲಾ ಈಗ ನಮ್ಮ ಭವಿಷ್ಯದ ಚುಕ್ಕಾಣಿ ಹಿಡಿದು ಕುಳಿತಿದ್ದಾರೆ. ಈ ಪಟ್ಟಭದ್ರರೂ ಆತ್ಮವಂಚಕರೂ ಸೇರಿ ಸಾಧಿಸುವುದು ಬರೀ ಕಾಲವಂಚನೆಯಷ್ಟೇ"
(ಕುವೆಂಪುರವರಿಗೆ ಅರುವತ್ತು ವರ್ಷ ತುಂಬಿದ ಸಂದರ್ಭದಲ್ಲಿ ತೇಜಸ್ವಿಯವರು ಪ್ರಜಾವಾಣಿಗಾಗಿ ನಡೆಸಿದ ಸಂದರ್ಶನದ ಪ್ರಶ್ನೆಯೊಂದಕ್ಕೆ ಉತ್ತರ ನೀಡುತ್ತ)

— ಕುವೆಂಪು

ಮತ್ತಷ್ಟು: ಆರೋಗ್ಯ ಸಂಪದ | ಕೃಷಿ ಸಂಪದ | ನುಡಿಮುತ್ತುಗಳು

ಯೋಜನೆಗಳು: Kannada Learning Center | ಗ್ನು/ಲಿನಕ್ಸ್ ನಲ್ಲಿ ಕನ್ನಡ ತರಲು ನಡೆದಿರುವ ಕೆಲವು ಯೋಜನೆಗಳು | ಡಾಕ್ಯುಮೆಂಟೇಶನ್ Wiki | ಸಂಪದ ಅಂಚೆಪೆಟ್ಟಿಗೆಗಳು (Sampada Mailing Lists)

ಸ್ವರ್ಣ ಸಂಪದ ಸಂಪದ ಪಾಡ್ಕ್ಯಾಸ್ಟ್ (ಶ್ರಾವ್ಯ ಸಂದರ್ಶನಗಳು) | "ದಿ ಬೆಸ್ಟ್ ಆಫ್ ಸಂಪದ" | ಪ್ಲಾನೆಟ್ ಕನ್ನಡ

ಡೌನ್ಲೋಡ್ ಮಾಡಿಕೊಳ್ಳಿ:‌ ಬರಹ IME | ಫೈರ್ ಫಾಕ್ಸ್ | ಒಪೇರಾ

ಕೆಲವು ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಸಂಪದ ಸಮುದಾಯ ಸಂಪದ ಫೌಂಡೇಶನ್ನಿನ ಒಂದು ಯೋಜನೆ.
Some rights reserved Sampada Initiative by Sampada Foundation, 2005 - 2008.
Terms of Use | Contact | About Sampada | Sampada in News/Media

The views expressed here are of the respective author(s) and Sampada administration does not necessarily subscribe to them.
RSS: All posts | Comments
Blogs | Podcasts

separator