ಲೇಖನ: ಕಿಲಾರದ ಕಿಲಾಡಿ ಜಲಯೋಧರು
ಮೂರ್ಖ
ಮೂರ್ಖರನ್ನು ಕುರಿತಾದ ಸರ್ವಜ್ಞನ ವಚನಗಳು
August 6, 2007 - 10:31pm — Sunil Jayaprakashಗೆಳೆಯರೆ, ಇತ್ತೀಚೆಗೆ ನಾನು ಸರ್ವಜ್ಞನ ವಚನಗಳನ್ನು ಓದ್ತಾ ಇದ್ದೀನಿ. ಅದರಿಂದ ಏನೇನೆಲ್ಲಾ ಅನಾಹುತ ಆಗಿದೆ/ಆಗ್ತಾ ಇದೆ/ಆಗುವುದರಲ್ಲಿದೆ ಅಂತ ಸಂಪದಿಗರಿಗೆ ಈಗಾಗಲೇ ತಿಳಿದಿರಬೇಕಷ್ಟೇ
. ಸರ್ವಜ್ಞನ ವಚನಗಳು ಹೇಗೆ ಅಂದರೆ, ಕೆಲವೊಂದು ಸುಮ್ಮನೆ ಓದಿಸಿಕೊಂಡು ಹೋಗುತ್ತದೆ, ಕೆಲವು ಸಿಕ್ಕಾಪಟ್ಟೆ ಬೋರ್ ಹಿಡಿಸುತ್ತೆ, ಕೆಲವೊಂದು ಆಲೋಚನೆಗೆ ಗುರಿಮಾಡುತ್ತದೆ. ಆದರೆ ಸದರಿ ಬ್ಲಾಗಿನಲ್ಲಿ ಇರುವುದು ಸಿಕ್ಕಾಪಟ್ಟೆ ಮಜಾ ಕೊಡುವಂತಹ ವಚನಗಳು. ಇತ್ತೀಚೆಗೆ ಸಂಪದದಲ್ಲಿ ಇವುಗಳ ಪ್ರಸ್ತಾಪ ತುಂಬ ಬೇಕೇ ಬೇಕಾಗಿತ್ತು ಎಂದೆನಿಸಿ ಈ ಪುಟಾಣಿ ಬ್ಲಾಗ್
ಮುಂದೆ ಓದಿ »


RSS: