ಕ್ರಾಂತಿಕಾರಿಯಾಗುವುದಕ್ಕಿಂದ ಮೊದಲು ನೀನು ಒಬ್ಬ ಮನುಷ್ಯನಾಗಬೇಕು, ದುರ್ಬಲರು ಯಾರೇ ಅಗಲಿ ಅವರಿಗಾಗಿ ಶ್ರಮಿಸಬೇಕು.

— ಜೇನ್ ಫೊಂಡಾ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕರುನಾಡು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

kr08

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು

ಹೆಮ್ಮೆಯಿಂದೆನುವೆ ನಾ ಕನ್ನಡಿಗನೆಂದು,
ಗರ್ವದಿ ಮೆರೆವೆ ನಾ ಕನ್ನಡಿಗನೆಂದು
ನಿನ್ನ ಶರಣು ನಾ ತಾಯಿ ಜೀವವಿರುವವರೆಗೂ
ನಿನ್ನ ನೆಲದಿ ಜನ್ಮಿಸುವೆ ಜನುಮ-ಜನುಮದವರೆಗೂ ||೧||

ನಿನ್ನ ನುಡಿಯಿದು ಅಮೃತಸುಧೆಯಂತೆ,
ಎಷ್ಟು ಸುಂದರ, ನುಡಿಮುತ್ತುಗಳು ಮುತ್ತುಹವಳಗಳಂತೆ,
ನಿನ್ನ ನಿಸರ್ಗದ ಮಡಿಲು ಹಸಿರು ಹಾಸಿಗೆಯಂತೆ,  ಮುಂದೆ ಓದಿ »

ಸದ್ದಿಲ್ಲದ್ದೇ ಕಬಳಿಕೆಯಾಗುತ್ತಿದೆ ಕರುನಾಡು!!

ಒಂದೊಮ್ಮೆ ಆರಾಮಾಗಿ ಹೊದ್ದುಕೊಳ್ಳಬಹುದಾದ ಅಗಲ ಕೌದಿಯಂತಿದ್ದ ಕರುನಾಡು, ಇಂದು ಹಳೆಯ ಹರಕಲು ಬಟ್ಟೆಯಂತೆ ಕಾಣುತ್ತದೆ. ಬೇಕಾಬಿಟ್ಟಿ ಕಟಿಂಗ್ ಮಾಡಿದ ತಲೆ, ಯಾರೋ ಜೋರಾಗಿ ಗುದ್ದಿದಂತ ಹೊಟ್ಟೆ. ಮಹಾರಾಸ್ಟ್ರಾ, ಏ.ಪಿಗಳು ನೋಡಿ ಕೊಬ್ಬಿದ ಕೋಣಗಳಂತಿವೆ.  ಮುಂದೆ ಓದಿ »

Syndicate content