ಒಬ್ಬನೇ ವಕೀಲ ನೂರಾರು ಬಂದೂಕುಧಾರಿ ಕಳ್ಳರಿಗಿಂತ ಹೆಚ್ಚು ಕದಿಯಬಲ್ಲ

— ಡಾನ್ ಕಾರ್ಲೋನ್, 'ಗಾಡ್ ಫಾದರ್" ಚಿತ್ರದಲ್ಲ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಅನುಭವ

ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕ ನನ್ನ ಅನುಭವ...

(ಈ ಅನುಭವ ಡಿಸೆಂಬರ್-೧ ರಂದು ದಟ್ಸ್-ಕನ್ನಡದಲ್ಲಿ ಪ್ರಕಟಿತವಾಗಿತ್ತು...ಅದರ ಕೊಂಡಿ ಇಲ್ಲಿದೆ http://thatskannada....)  ಮುಂದೆ ಓದಿ »

ನಾ ಕಂಡ ನವಿಲು

ಇತ್ತಿಚೆಗೆ ಕೆಲಸದ ನಿಮಿತ್ತ ಮದುರೈಗೆ ಹೋಗಿದ್ದೆ. ಕೆಲಸ ಇದ್ದದ್ದು ಮದುರೈನಿಂದ ಮೂವತ್ತು ಕಿ.ಮೀ ದೂರದಲ್ಲಿ. ನಾನು ಮದುರೈನಲ್ಲಿ ತಂಗಿದ್ದು ಅಲ್ಲಿಂದ ದಿನಾಲು ಹೋಗಿ ಬರುತ್ತಿದ್ದೆ. ಮೊದಲನೇ ದಿನ ಮೂವತ್ತು ಕಿ.ಮೀ ಪ್ರಯಾಣದಲ್ಲಿ ಒಂದು ಪುಸ್ತಕ ಓದುತ್ತಾ ಕುಳಿತಿದ್ದೆ ಕಿಟಕಿಯ ಹೊರಗೆ ಅಷ್ಟೊಂದು ಕಣ್ಣಾಯಿಸಲಿಲ್ಲ. ಅಕಸ್ಮಾತಾಗಿ ಒಮ್ಮೆ ಕಣ್ಣಾಯಿಸಿದೆ  ನಾಲ್ಕೈದು ನವಿಲುಗಳ ಗುಂಪು ಕಾಳು ಹುಡುಕುತ್ತಾ ರಸ್ತೆಯ ಬದಿಯಲ್ಲಿ ಇದ್ದವು ಅದನ್ನು ಕಂಡು ನನಗೆ ಆಶ್ಚರ್ಯ ಒಂದು ಕಡೆ ಇನ್ನೊಂಡು ಕಡೆ ಖುಷಿಯೋ ಖುಷಿ ಏನಪ್ಪಾ ಇವು ರಸ್ತೆಯ ಬದಿಯಲ್ಲಿ ಒಳ್ಳೆ ಕೋಳಿಗಳ ಥರಾ ಕಾಗೆಗಳ ಥರಾ ಮೇಯ್ತಾ ಇದೆಯಲ್ಲ ಅಂತ. ಕ್ಯಾಮಾರ ಬ್ಯಾಗ್ನಲ್ಲಿ ಇತ್ತು ಹೊರ ತೆಗೆಯವಷ್ಟರಲ್ಲಿ ಬಸ್ ಮುಂದೆ ಹೋಗಿತ್ತು  :( 

   ಮುಂದೆ ಓದಿ »

ಚಂದನದ ಕಂಪ ಹೀರುತ್ತಾ ...

ಚಂದನದ ಕಂಪ ಹೀರುತ್ತಾ,,.  ಮುಂದೆ ಓದಿ »

ನಮ್ಮೂರು ಹುಡ್ಗಿ ಬಗ್ಗೆ ನಾಲ್ಕು ಮಾತು...

ಹಾಗೇ ಸುಮ್ಮನೆ ಜೀವನದ ಹಾದಿಯಲ್ಲಿ ನಡೆದ ಪ್ರಸಂಗದ ಸಣ್ಣ ಮೆಲುಕು...

me: ನಾನು ಅವತ್ತೊಂದಿನ ಭಾನುವಾರದಂದು ಒಬ್ಬನೇ ತೇರು ಬೀದಿಯಲ್ಲಿ ನಡಕೊಂಡು ಹೋಗ್ತಾ ಇದ್ದೆ..

ಮಧ್ಯಾನ್ಹದ ಸಮಯ.. ಯಾರೂ ಇರಲಿಲ್ಲ

ಬಹಳ ದಿನಗಳಾಗಿತ್ತು, ಆ ಊರಿನಲ್ಲಿ ಓಡಾಡಿ..

ಹಾಗೇ ನಡಕೊಂಡು ಹೋಗ್ತಾ ಇರಬೇಕಾದರೆ, ದೂರದಲ್ಲೊಂದು ಹುಡುಗಿ ಬರ್ತಾ ಇದ್ದಳು...

Pratibha Patil: mundhe

me: ಬಣ್ಣ ಬಣ್ಣದ ಚೂಡಿ ಹಾಕೊಂಡಿದ್ದಳು..

ಬರ್ತಾ ಬರ್ತಾ ಹತ್ತಿರವಾಗುತ್ತಿದ್ದಳು

ಬೆಳ್ಳಗೆ ತುಂಬಾ ಮುದ್ದಾಗಿದ್ದಳು

Pratibha Patil: hu mundhe

me: ಬಹಳ ದಿನಗಳಾದ ಮೇಲೆ ಇಂತಹ ಸುಂದರವಾದ ಹುಡುಗಿಯನ್ನು ನಾನು ಆ ಊರಿನಲ್ಲಿ ನೋಡಿದೆ..

ನನ್ನ ಹೈಟ್ ಗೆ ಕರೆಕ್ಟ್ ಆಗಿದ್ದಳು

ಅವಳ ಮುಖ ನಗುವಿನಿಂದ ತುಂಬಿಕೊಂಡಿತ್ತು

ಕಿವಿಯಲ್ಲಿ ಉದ್ದನೆಯ ವಾಲೆ ಇತ್ತು..

ಹಣೆಯ ಮೇಲೆ ಬೊಟ್ಟು ಇತ್ತು..

Pratibha Patil: oh oh

oh oh
 ಮುಂದೆ ಓದಿ »

ನಾನು ಹಾಗೂ ಟಿ.ವಿ. ಪ್ರೋಗ್ರಾಮು!

ಇತ್ತೀಚೆಗಷ್ಟೆ ಕೆಲಸದ ಏಕತಾನತೆಯಿಂದ ಬೇಸರಗೊಂಡು ಬೇರೆ ಕೆಲಸ ಸೇರಿಕೊಂಡಿದ್ದೆ. ಎಲ್ಲರನ್ನೂ ಆಕರ್ಷಕವಾಗಿ ಕಾಣುವಂತೆ, ಅವರ ಸೌಂದರ್ಯವನ್ನು ಇನ್ನೂ ಹೆಚ್ಚಿಸುವ ಒಂದು ಸಂಸ್ಥೆ. ಅಲ್ಲಿ ಮ್ಯಾನೇಜರ್ ಎಂಬ ಪೋಸ್ಟ್ ಬೇರೆ ಆಕರ್ಷಕವಾಗಿ ಕಂಡಿತ್ತು. ಅಲ್ಲಿ ನನ್ನ ಪ್ರತಿಭೆಯನ್ನು ತೋರಿಸಲು ಒಂದು ಅವಕಾಶವೂ ಸಿಗ ಬಹುದೆಂಬ ಆಶಯದಿಂದ ಆ ಸಂಸ್ಥೆಗೆ ಸೇರಿದೆ.  ಮುಂದೆ ಓದಿ »

ನಕ್ಕಳಾ ರಾಜಕುಮಾರಿ......

ನಕ್ಕಳಾ ರಾಜಕುಮಾರಿ......

"ನಕ್ಕಳಾ ರಾಜಕುಮಾರಿ, ನಗುವಿನ ಅಲೆಯನ್ನೇ ಉಕ್ಕಿಸಿದಳಾ ರಾಜಕುಮಾರಿ".  ಮುಂದೆ ಓದಿ »

ನನ್ನ ಲಿನಕ್ಸ್ ಪಯಣ...

ನಾನು ಲಿನಕ್ಸ್ ಬಗ್ಗೆ ಹೇಳ್ಬೇಕಂದ್ರೆ ಏಳು ವರ್ಷ ಹಿಂದಕ್ಕೆ ಹೋಗಬೇಕು. ಆಗ ಹಾಸನದಲ್ಲಿ ಇಂಜಿನಿಯರಿಂಗ್ ಓದ್ತಾ ಇದ್ದೆ, ಆಗ ತಾನೇ ೪ ನೆ ಸೆಮ್ ಮುಗಿದಿತ್ತು. ಸಹಪಾಠಿಗಳೆಲ್ಲ ಕ್ಯಾಡ್ ಕಲಿಯಲು ಬೇರೆಬೇರೆ ಕೋರ್ಸಿಗೆ ಸೇರಿದರೆ, ನಾನು ಮಾತ್ರ ರೂಮಲ್ಲೇ ಕುಳಿತು ಕಲಿಯುವ ಎಂದು ಕಂಪ್ಯೂಟರ್ ಕೊಂಡುಕೊಂಡೆ.  ಮುಂದೆ ಓದಿ »

ನೋಡಿ ಹೇಳೋದು ಮರತೇ ಬಿಟ್ಟೆ

ಮೊನ್ನೆ ಆಬ್ಸೆಂಟ್ ಮೈಂಡ್ ಬಗ್ಗೆ ಬರೆದಾಗಲೇ ಈ ವಿಷಯವನ್ನು ಹೇಳಬೇಕೆಂದಿದ್ದೆ , ಮರೆತೇ ಬಿಟ್ಟೆ ನೋಡಿ . ಹೋಗ್ಲಿ ಆ ಕಾರಣಕ್ಕಾದರೂ ಇನ್ನೊಂದು ಬ್ಲಾಗ್ ಬರೆಯೋ ಅವಕಾಶವಾಯಿತು .  ಮುಂದೆ ಓದಿ »

ನಿಮಗೂ ಹೀಗೆ ಆಗಿದೆಯ ?

                                   ಮನುಷ್ಯನ ಮನಸೇ ಹೀಗೆ , ಒಂದು ಕ್ಷಣದಲ್ಲಿ ಏನೆಲ್ಲಾ ಯೋಚಿಸಿ ಬಿಡುತ್ತದೆಯೆಂದರೆ ,ಬೆಳಕಿನ ವೇಗಕ್ಕಿಂತ ಇದರ ಚಿಂತನಾ ವೇಗವೇ ಹೆಚ್ಚೇನೂ ಅನ್ನಿಸಿಬಿಡುತ್ತದೆ .ಇರುವುದೊಂದೇ ಆದರೆ ಯೋಚನೆ ಸಾವಿರ .ಎದ್ದ ತಕ್ಷಣ ಗಡಿಯಾರ ನೋಡಿದಿರಿ ಅಂದುಕೊಳ್ಳಿ ,ಸಮಯ ನೋಡಿದ ತಕ್ಷಣ ಶುರುವಾಗಿ ಬಿಡುತ್ತವೆ ನಿಮ್ಮಾ ಯೋಚನೆಗಳು ಸ್ನಾನ ಬೇಗ ಮಾಡು ,ಇರೋದು ಅರ್ಧ ಘಂ  ಮುಂದೆ ಓದಿ »

ಮಣ್ಣಲ್ಲಿ ಮಣ್ಣಾಗುವ ತನಕ

ಇಂದು ಹುಟ್ಟಿ ನಾಳೆಮಣ್ಣಾಗುವ ಈ ಜೀವಕೆ
ಏನೆಲ್ಲಾ ಬೇಕು

ಮಣ್ಣಲ್ಲಿ ಮಣ್ಣಾಗುವ ತನಕ ಈ ಜೀವ ಹಪಹಪಿಸುತ್ತಾ ಇರುತ್ತದೆ
ಒಬ್ಬ ಒಳ್ಳೆಯ ವ್ಯಕ್ತಿಯ್ಯಾಗುವಾಸೆ
ಒಂದು ಸುಂದರ ಸಮಾಜ ಕಟ್ಟುವಾಸೆ
ಒಂದು ಸುಂದರ ಸಮಾಜದೊಂದಿಗೆ ಬೆರೆಯುವಾಸೆ
ನಮ್ಮ ಅನುಭವವನ್ನು ಇನ್ನೊಬ್ಬರ ಹತ್ತಿರ ಹೇಳ ಬೇಕೆನ್ನುವಾಸೆ  ಮುಂದೆ ಓದಿ »

Syndicate content