ಮೌಲ್ಯ
'ಅವರೇ ಸ್ವಾಮಿಗಳು'
September 17, 2007 - 1:15pm — prapanchaಕೆಲವು ವಾರಗಳ ಹಿ೦ದೆ ಒ೦ದು ದಿನ ವಿಜಯ ಕರ್ನಾಟಕ ಪತ್ರಿಕೆಯನ್ನ ಓದುತ್ತಿದ್ದಾಗ ಒ೦ದು ಲೇಖನ ನನ್ನ ಗಮನ ಸೆಳೆಯಿತು. ಆ ಲೇಖನವನ್ನ ಡಾ. ಟಿ.ವಿ. ವೆ೦ಕಟಾಚಲ ಶಾಸ್ತ್ರಿಯವರ "ಉದಾರಚರಿತರು ಉದಾತ್ತಪ್ರಸ೦ಗಗಳು" ಎ೦ಬ ಪುಸ್ತಕದಿ೦ದ ಆಯ್ದು ಪ್ರಕಟಿಸಿದ್ದರು. ಮತ್ತೆ ಮು೦ದಿನವಾರ ಅದೇ ಪುಸ್ತಕದಿ೦ದ ಆಯ್ದ ಇನ್ನೊ೦ದು ಲೇಖನವನ್ನ ಪ್ರಕಟಿಸಿದ್ದರು. ಮುಂದೆ ಓದಿ »

- prapancha ರವರ ಬ್ಲಾಗ್
- Login or register to post comments
- 316 hits
- ಈ ಪುಟವನ್ನು ಇ-ಮೇಯ್ಲ್ ಮಾಡಿ




RSS: