ಆತ್ಮಸಂಯಮದಿಂದ ಕೂಡಿದ ವಿವೇಕ, ವಿನಯದಿಂದ ಕೂಡಿದ ವಿದ್ಯೆ, ಸರಳತೆಯಿಂದ ಕೂಡಿದ ಅಧಿಕಾರ ಇವು ಮಹಾತ್ಮರ ಲಕ್ಷಣ.

— ಹಿತೋಪದೇಶ

ಕೃಷಿ ಸಂಪದ: ಫೆಬ್ರವರಿ ಸಂಚಿಕೆ

Krushi Sampada 5th Edition

ಕನ್ನಡಿಗ

ಗೂಗಲ್ ಎಂಬ ಗಗನದಲ್ಲ್ಲಿ ಕನ್ನಡಕ್ಕೇಕೆ ಸ್ಥಾನವಿಲ್ಲ?

ಕಳೆದ ವಾರ ಏನ್ ಗುರು ಬ್ಲಾಗಿನಲ್ಲಿ ಗೂಗಲ್ ನ್ಯೂಸ್ ಸಂಬಂಧಪಟ್ಟಂತೆ ಒಂದು ಒಳ್ಳೆ ಲೇಖನ ಮೂಡಿ ಬಂದಿತ್ತು. ಲೇಖನವನ್ನು ಓದಿ, “ಹಿಂದಿ, ತಮಿಳು, ತೆಲುಗು, ಮಲಯಾಳಮ್ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಈಗಾಗಲೇ ಬಂದಿರುವಾಗ, ದೇಶಕ್ಕೇ ಐ.ಟಿ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡಿರುವ ಕನ್ನಡಿಗರ ಭಾಷೆ ಮಾತ್ರ ಗೂಗಲ್ ನ್ಯೂಸ್-ನಲ್ಲಿ ಯಾಕಿಲ್ಲ?” ಎಂದು ಮನಸ್ಸು ಯೋಚಿಸತೊಡಗಿತ್ತು.

ಇದೇ ಪ್ರಶ್ನೆಗೆ ಉತ್ತರ ಹುಡುಕಿ ಹೊರಟಾಗ, ಇಂಟರ್ನೆಟ್-ನಲ್ಲಿ ಸಿಕ್ಕ ಮಾಹಿತಿ:

.          ಏನ್-ಗುರು ಬ್ಲಾಗಿನಲ್ಲಿ ಹೇಳಿದಂತೆ, ಕನ್ನಡ ಲಿಪಿಯನ್ನೇ ಬಳಸಿ ಗೂಗಲ್-ನಲ್ಲಿ ನಡೆಯುವ ಸರ್ಚ್-ಗಳು ದಿನಕ್ಕೆ ಅಬ್ಬಬ್ಬಾ ಅಂದರೆ ೧೦೦೦ ದಷ್ಟಿರಬಹುದಂತೆ. ತಮಿಳು, ತೆಲುಗು, ಹಿಂದಿ ಭಾಷೆಗಳ ಲಿಪಿಯಲ್ಲಿ ನಡೆಯುವ ಸರ್ಚ್-ಗಳು ಕನ್ನಡಕ್ಕೆ ಹೋಲಿಸಿದರೆ ಬಹಳ ಜಾಸ್ತಿ ಇವೆಯಂತೆ.  ಮುಂದೆ ಓದಿ »

ಮೊದಲು ಕನ್ನಡಿಗ ? ಅಥವಾ ಮೊದಲು ಭಾರತೀಯ ?


ಹೀಗೊಂದು ಮಿಂಚೆ ಸುಮಾರು ದಿನದಿಂದ ಹರಿದಾಡ್ತಾ ಇದೆ. ಒಮ್ಮೆ ನೀವು ಓದಿ. ನಿಮಗೇನ್ ಅನ್ಸುತ್ತೆ ಹೇಳಿ..

ಕನ್ನಡಿಗ ಮೊದಲೋ, ದೇಶ ಮೊದಲೋ ಎನ್ನುವ ದ್ವಂದ್ವ ಎದ್ದಿದೆ. ಇದಕ್ಕೆ ಉತ್ತರ   ಕಾಲ/ದೇಶ/ಸಂದರ್ಭಕ್ಕೆ ಸರಿಯಾಗಿ ಇರುತ್ತದೆ.  ಮುಂದೆ ಓದಿ »

ಅಯ್ಯಯ್ಯೋ ಇವರು ಕನ್ನಡ ಕೊಲ್ತಾ ಇದ್ದಾರಪ್ಪೋ !!

ಡಿ.ಎನ್.ಶಂಕರ ಭಟ್ಟರು ಕನ್ನಡ ಬರಹದಲ್ಲಿರುವ ತೊಂದರೆಗಳ ಬಗ್ಗೆ, ಅದನ್ನು ಸರಿಪಡಿಸುವ ಬಗ್ಗೆ, ಕೆಲವು  ಮುಂದೆ ಓದಿ »

ಕನ್ನಡಿಗರಿಗೆ ಇತಿಹಾಸ ಪ್ರಗ್ನೆ ಇದೆಯೇ?!

ಕನ್ನಡ ಬಾವುಟ - ಕೃಪೆ: emahesha.wordpress.com

ಇದು ಬಾರತೀಯರೆಲ್ಲರಿಗೂ ಅನ್ವಯಿಸೋ ಮಾತು. ಆದರೆ, ಇಲ್ಲಿ ಅದನ್ನು ಕನ್ನಡಿಗರಿಗಷ್ಟೆ ಸೀಮಿತಗೊಳಿಸಲಾಗಿದೆ. ಯಾಕಂದ್ರೆ, "ಬಾರತೀಯರೆಲ್ಲರೂ" ಅಂತ ಸೇರಿಸ್ಕಂಡುಬುಟ್ರೆ ಅದರ ಬಗ್ಗೆ ದೊಡ್ಡ ಗ್ರಂತಾನೇ ರಚಿಸಬೇಕಾಗ್ತದೆ.  ಮುಂದೆ ಓದಿ »

FW: ಕರವೇ ಸಮಾವೇಶದ ನಿರ್ಣಯಗಳು

flag.gif

||ಕರ್ನಾಟಕದಿ೦ದ ಭಾರತ||

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶದ ನಿರ್ಣಯಗಳು:-

೧. ಉತ್ತಮವಾದ ಪರಿಣಾಮಕಾರಿಯಾದ ಆಡಳಿತಕ್ಕಾಗಿ, ಕೇಂದ್ರದ ಹಿಡಿತದಿಂದ ಕರ್ನಾಟಕಕ್ಕೆ ಹೆಚ್ಚಿನ ಅಧಿಕಾರ ವಿಕೇಂದ್ರೀಕರಣ ಆಗಬೇಕು.
೨. ಅಂತರರಾಜ್ಯ ವಲಸೆ ನಿಯಂತ್ರಣ ಕಾಯ್ದೆ ಜಾರಿಯಾಗಲಿ.  ಮುಂದೆ ಓದಿ »

ಕನ್ನಡ ನೆಲದಲ್ಲಿ ಕೆಲಸ ಅರಸಿ ಬರುವವರು ಕನ್ನಡಿಗರಾಗಿ ಬದುಕಿ - ಕ.ರ.ವೇ. ಅಧ್ಯಕ್ಷ ಟಿ.ಏ. ನಾರಾಯಣ ಗೌಡರ ಭಾಷಣ

ಕನ್ನಡಿಗರು ಸಜ್ಜನರು, ವಿಶಾಲ ಹೃದಯಿಗಳು. ಕುವೆಂಪು ಅವರ ನುಡಿಯಂತೆ ಕರು ನಾಡು " ಸರ್ವ ಜನಾಂಗದ
ಶಾಂತಿಯ ತೋಟ" ವಾಗಿದೆ. ಎಲ್ಲ ಜನಾಂಗದ, ಎಲ್ಲ ಧರ್ಮದ ಸಹಬಾಳ್ವೆಗೆ, ಬದುಕು ಕಟ್ಟಿಕೊಳ್ಳೊಕೆ ಇದು
ಯಾವತ್ತು ಅವಕಾಶ ಮಾಡಿ ಕೊಟ್ಟಿದೆ. ಆದ್ರೆ ಇಲ್ಲಿ ನೆಮ್ಮದಿ, ಬದುಕು ಅರಸಿ ಬರುವ ಜನರು, ಕನ್ನಡದ ನೆಲದಲ್ಲಿ,  ಮುಂದೆ ಓದಿ »

ಶ್ರೀ ಕೃಷ್ಣ ಕನ್ನಡಿಗನೇ?!

ನಮ್ಮ ಕನ್ನಡ ನಾಡಿನಲ್ಲಿ ಬಸವಣ್ಣ , ಅಲ್ಲಮಪ್ರಭುಗಳಂತ ಶರಣರು ಓಡಾಡಿದ್ದಾರೆ. ಇದೇ ಪರಂಪರೆಯ ಮಹದೇಶ್ವರ, ಸಿದ್ದಪ್ಪಾಜಿ, ಅಜ್ಜಯ್ಯ , ಮುಂತಾದ ಮಹಾನುಭಾವರು ಓಡಾಡಿದ್ದಾರೆ. ಇವರಿಗೆಲ್ಲರಿಗೂ ಇಂದು ದೈವತ್ಬ ಪ್ರಾಪ್ತಿಯಾಗಿದೆ.  ಮುಂದೆ ಓದಿ »

Syndicate content