November 2009

  • November 30, 2009
    ಬರಹ: Chamaraj
    ಅಲ್ಲಿ ಬಯಲು ಮುಗಿದಿತ್ತು. ದಟ್ಟಡವಿ ನಿಂತಿತ್ತು. ಸುರಿಯುತ್ತಿರುವ ಸೋನೆ ಮಳೆ ಒಮ್ಮೊಮ್ಮೆ ಬಿರುಮಳೆಯಾಗುತ್ತ, ಮತ್ತೆ ಸೋನೆಗೆ ತಿರುಗುತ್ತ ಕಾಡಿನ ನಿಗೂಢತೆಗೆ ಮೆರುಗು ನೀಡಿತ್ತು. ನಾವು ಹೊರಟಿದ್ದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ದಟ್ಟ…
  • November 30, 2009
    ಬರಹ: ananthesha nempu
    ಹಿರಿಯರೊಬ್ಬರು ಹೇಳಿದ ಮಾತು-   ಇತರರಿಗೆ ಉಪಯೋಗವಾಗದ ವಿಷಯಗಳನ್ನು ಮಾತನಾಡುವುದು,ತನಗೆ ಅಗತ್ಯವಲ್ಲದ ವಿಷಯಗಳನ್ನು ಕೇಳುವುದು ನಿನ್ನ ಕಾಲವನ್ನು ವ್ಯರ್ಥವಾಗಿಸುತ್ತದೆ.ಇವು ಬಹಳಷ್ಟು ಆನಂದವನ್ನು ಕೊಡುತ್ತ ನಿನ್ನನ್ನು ಸಾಮಾನ್ಯನನ್ನಾಗಿ…
  • November 30, 2009
    ಬರಹ: devaru.rbhat
    ತಾಳಗುಪ್ಪಾದಲ್ಲಿ ಕಳೆದ ಗುರುವಾರ ಚಿಪ್ಪಿಗರ ಮದುವೆ ಕಾರ್ಯಕ್ರಮವೊಂದರಲ್ಲಿ ನಾ ಕಂಡ ಅಪರೂಪದ ಚಿತ್ತಾರ. ಇದು ಮದುವೆಯ ಮುನ್ನಾ ದಿನ ನಡೆಯುವ ಕುಲ ದೈವ ಮೈಲಾರೇಶ್ವರನ ಪ್ರೀತ್ಯರ್ಥ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಪೌರೋಹಿತ್ಯ ವಹಿಸಿದ್ದ…
  • November 30, 2009
    ಬರಹ: modmani
    ಉದ್ಯಾನ ನಗರಿ ಬೆಂಗಳೂರು,ಇಲ್ಲಿ  ಹೈದರಾಲಿ ಕಟ್ಸಿದ್ ಲಾಲ್ಬಾಗುಕಬ್ಬನ್   ಸಾಹೇಬ್ರ ಹೆಸ್ರಲ್ಲೊಂದು  ಪಾರ್ಕು.ತಣ್ಣಗಿರಲಿ ಅಂತ ಬೆಂಗ್ಳೂರು ಮಾಡಿಟ್ಟು ಹೋದ್ರು  ದೊಡ್ಡೋರು  ಕೆಲ್ಸ ಸಿಕ್ಕದ್  ಕೆಲ್ಸದೋರು,ಪ್ರೇಮಿ ಕಳ್ಕೊಂಡ್ ವಿರಹಿಗಳು,…
  • November 30, 2009
    ಬರಹ: BRS
    1998-2000 ನಾನು ಕನ್ನಡ ಎಂ.ಎ. ಮಾಡಿದ್ದು. ಆಗ ನನಗೆ ಬೇಂದ್ರೆ ಮತ್ತು ಜನ್ನ ವಿಶೇಷಕವಿಗಳಾಗಿ ಅಧ್ಯಯನಕ್ಕೆ ಇದ್ದವರು. ಬೇಂದ್ರೆ ಆಧುನಿಕ ಕನ್ನಡದ ವರಕವಿಯಾದರೆ, ಜನ್ನ ಹನ್ನೆರಡನೆಯ ಶತಮಾನದ ಕವಿ. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಹಾಸನ ಜಿಲ್ಲೆಯ…
  • November 30, 2009
    ಬರಹ: roopablrao
    "ಅಮ್ಮಾ ನಂಗೆ ಆ ರೆಡ್  ಬಳೆ ಬೇಕು . ಇನ್ನೂ ಒಂದು ಮೂರು ಒಂಬತ್ತು ಬೇಕು "ಎಂದು ಬಳೆ  ಹಾಕಿಸಿಕೊಳ್ಲುತ್ತಿದ್ದಳು ನನ್ನ ಮಗಳು ಯಶಿತಾ ಮೊದಲೆಲ್ಲಾ .ಈಗ" ಬಳೆ ಹಾಕ್ಕೊಂಡು ಹೋದರೆ ಮೇಡಮ್ ಬೈತಾರೆ ಎಂದು ಬಿಚ್ಚಿಟ್ಟು ಹೋಗುತ್ತಾಳೆ ಸ್ಕೂಲಿಗೆ.…
  • November 30, 2009
    ಬರಹ: gopaljsr
    ವಿದ್ಯಾಗಿರಿ ಪೈ ಹೋಟೆಲಿನಲ್ಲಿ ಮೊನ್ನೆ ನಮ್ಮ ಸುಬ್ಬ ಸಿಕ್ಕ, ತುಂಬಾ ಮನಸ್ಸಿಗೆ ಬೇಜಾರ ಮಾಡಿಕೊಂಡಿದ್ದ.ಮಂಜ ಏನಾಯಿತೋ? ತುಂಬಾ ಬೇಜಾರಿನಲ್ಲಿ ಇದ್ದ ಹಾಗಿದೆ ಎಂದು ಸುಬ್ಬನಿಗೆ ಕೇಳಿದ.ಅದಕ್ಕೆ ಸುಬ್ಬ ಈಗಿನ್ನ ಮದುವೇ ಆಗಿದೆ, ಇನ್ನು ಫ್ಲ್ಯೆಟ…
  • November 30, 2009
    ಬರಹ: haadu_kaadu
    ನಮ್ಮಲ್ಲಿ ಕೆಲವರು ಹಬ್ಬಗಳನ್ನ ಬಹಳ ಅರ್ಥ ಪೂರ್ಣವಾಗಿ ಆಚರಣೆ ಮಾಡ್ತಾರೆ ,ನಿಜಕ್ಕೂ ಖುಷಿಯಾಗುತ್ತೆ . ಮೊನ್ನೆ ತಾನೇ ಬಕ್ರಿದ್ ಆಯ್ತು , ಬಕ್ರಿದ್ ನಲ್ಲಿ ಕುರಿ,ಆಡು ಬಲಿ ಕೊಡೋದು ಸಾಮಾನ್ಯ, ನನ್ನ ಸ್ನೇಹಿತನ ತಂದೆ ಮೊನ್ನೆ ಏನ್ ಮಾಡಿದ್ರು…
  • November 30, 2009
    ಬರಹ: h.a.shastry
      ಅಣೋರಣೀಯ, ಮಹತೋ ಮಹೀಯ ಅವ  ಜಗವನ್ನು ಸೃಷ್ಟಿಸಿದ ಆ ದೇವರು.  ಅಣುವಿಂದ ಬಾಂಬ್ ಮಾಡಿ ಮಹತ್ಸಾಧನೆಯೆಂದು  ಬಿಂಬಿಸುತ್ತಿದ್ದಾರೆ ಹುಲುಮಾನವರು!  ಅಣುಗಳೊಳಗಿಂದೊಂದು ಮಹಾಸ್ಫೋಟವಗೈದು  ಕೆಲವು ವಿಪರೀತಜ್ಞ ವಿಜ್ಞಾನಿಗಳು  ವಿಶ್ವಸೃಷ್ಟಿಯ ಬಗೆಯ…
  • November 30, 2009
    ಬರಹ: rasikathe
    ಎಲ್ಲಾ ಭಾಷೆಗಳಲ್ಲೂ ಜೋಡಿ ಪದಗಳ ಬಳಕೆ ನೋಡಿದ್ದೇವೆ, ಕನ್ನಡವೂ ಇದಕ್ಕೆ ಹೊರತಾಗಿಲ್ಲ. ಕನ್ನಡದಲ್ಲಿ ಸಾಮಾನ್ಯವಾಗಿ ಆಡುವಭಾಷೆಯಲ್ಲಿ ಹೆಚ್ಚಿನ ಜೋಡಿ ಪದಗಳನ್ನು ಕಾಣಬಹುದು. ಉದಾ: ಆಸೆ-ಆಕಾಂಕ್ಷೆ, ರೋಗ-ರುಜಿನ....ಇವುಗಳ ಅರ್ಥ ಒಂದೇ ಆಗಿರಬಹುದು,…
  • November 30, 2009
    ಬರಹ: Harish Athreya
    ಬೇ೦ದ್ರೆಯವರ ಚತುರೋಕ್ತಿಗಳ ಬಗ್ಗೆ ಶ್ರೀ ತೀತಾ ಶರ್ಮ (ಬೇ೦ದ್ರೆ ಸ೦ಶೋಧನಾ ಅಕಾಡೆಮಿಯ ನಿರ್ದೇಶಕರು) ಮಾತುಗಳಿವು                                                ಚತುರೋಕ್ತಿಗಳೆ೦ದರೆ ಚತುರ + ಉಕ್ತಿಗಳು ಇನ್ನೊ೦ದೆಡೆ ಬೇ೦ದ್ರೆ ದಶಪದಿಯ "…
  • November 30, 2009
    ಬರಹ: asuhegde
      ತಮ್ಮ ತಂದೆ ತಾಯಿಯರ ಬಗ್ಗೆ ಮಕ್ಕಳ ಮನದಲ್ಲಿ ತಮ್ಮದೇ ಆದ ಭಾವನೆಗಳು, ಅಭಿಪ್ರಾಯಗಳು ಮನೆ ಮಾಡಿರುತ್ತವೆ. ತಂದೆ ತಾಯಿಯರು ತುಂಬಾ ಗಂಭೀರವಾಗಿ ಶಿಸ್ತುಬದ್ಧವಾದ ಕಟ್ಟುಪಾಡಿನ ದಿನಚರಿಯನ್ನು ಮಕ್ಕಳ ಮೇಲೆ ಹೇರಿದ್ದರೂ, ಅವರ ಜೊತೆಗೆ ತೀರ…
  • November 30, 2009
    ಬರಹ: hamsanandi
    ಸ್ವಂತ ತಿಳಿವೇ ಇರದ ಕಡುಮರುಳರು ತಾವೇ ’ದಿಟ್ಟರು-ಅರಿತವರು’ ಎಂಬುವಭ್ರಮೆಯಲೇ ನಡೆಸಲೆಳಸುವರು ಪರರ,ಕುರುಡರ ಮುನ್ನಡೆಸುವ ಕುರುಡನೊಲು!ಸಂಸ್ಕೃತ ಮೂಲ- (ಕಠೋಪನಿಷತ್, ೧-೨-೫)ಅವಿದ್ಯಾಮಂತರೇ ವರ್ತಮಾನಾಃಸ್ವಯಂ ಧೀರಾಃ ಪಂಡಿತಂ ಮನ್ಯಮಾನಾಃ |…
  • November 30, 2009
    ಬರಹ: venkatakrishna.kk
    ಗೆಳೆತನಕ್ಕೆ ಇತಿಮಿತಿಗಳಿವೆಯೇ?ಯಾವದನ್ನು ನೀವು ಗೆಳೆತನ ಎನ್ನುತ್ತಿರಿ ? ವಿಚಿತ್ರ ಎನಿಸುತ್ತೆ ಅಲ್ಲ !ಮಾನವ ಸಂಘ ಜೀವಿ ಎಲ್ಲ ನಿಜ ಆದರೆ ಎಲ್ಲ ಕಾಲಕ್ಕೂ ಒಂದೇ ಸಂಗ ಅಲ್ಲಅದೇ ಅಚ್ಚರಿ !ಜೀವನದ ಅರ್ದಕ್ಕೂ ಹೆಚ್ಚಿನ ದಾರಿ ಕ್ರಮಿಸಿದವರಿಗಂತು…
  • November 30, 2009
    ಬರಹ: ASHOKKUMAR
    ಧಾನ್ಯ ಸಂಗ್ರಹಣೆ ಮೇಲೆ ಕಣ್ಣಿಡಲು ಕಂಪ್ಯೂಟರ್ ಮುಂದೆ ಧ್ಯಾನ!ಚೆನ್ನೈಯ ಸಮೀಪದ ಎಳವೂರು ಎಂಬ ಪಟ್ಟಣದಲ್ಲಿ ಭಾರತೀಯ ಆಹಾರ ನಿಗಮದ ಧಾನ್ಯ ಸಂಗ್ರಹಣೆ ಮಾಡುವ ಉಗ್ರಾಣಗಳಿವೆ.ಅದಾನಿ ಗುಂಪು ಈ ಉಗ್ರಾಣದ ನಿರ್ವಹಣೆ ಮಾಡುತ್ತಿದ್ದು,ಉಗ್ರಾಣವು…
  • November 29, 2009
    ಬರಹ: rashmi_pai
    ಎಲ್ಲಾ ಅಪ್ಪ ಅಮ್ಮಂದಿರಂತೆ ನನ್ನ ಅಪ್ಪ ಅಮ್ಮನಿಗೂ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆಗಿರಬೇಕೆಂಬ ಆಸೆ. ಆದಾಗ್ಯೂ, ಕಲಿಕೆಯಲ್ಲಿ ಚುರುಕು (ಆವಾಗ) ಮತ್ತು ನನ್ನ ಎತ್ತರ ಕಡಿಮೆ ಇದ್ದುದರಿಂದ :)ಪ್ಲಸ್ ಟು ವರೆಗೆ ನಾನು ಫಸ್ಟ್ ಬೆಂಚ್್ನಲ್ಲೇ…
  • November 29, 2009
    ಬರಹ: PrasannAyurveda
    ನಮ್ಮೆಲ್ಲ ದರ್ಶನ, ಶಾಸ್ತ್ರ, ಹಿತೋಪದೇಶಗಳು ಇತ್ಯಾದಿಗಳು ಹೇಳುವುದು ಕತ್ತಲೆಯೆಂದರೆ ಅಜ್ಞಾನ, ಅಸತ್ಯ ಮತ್ತು ಅಶಾಶ್ವತ ಅಂತ. ಹಾಗೆಯೇ ಬೆಳಕೆಂದರೆ ಶಾಶ್ವತ, ಸತ್ಯ, ನಿತ್ಯ ಅಂತಲೂ. ಆದರೆ, ಪ್ರಯೋಗದಲ್ಲಿ ನೋಡಿದರೆ ಕತ್ತಲೆಯ ಅಸ್ತಿತ್ವ ಏನೂ…
  • November 28, 2009
    ಬರಹ: manju787
      ಬಕ್ರೀದ್ ಹಬ್ಬ ಹಾಗೂ ಯುಎಇ ರಾಷ್ಟ್ರೀಯ ದಿನದ ಅಂಗವಾಗಿ ಸಿಗಲಿದ್ದ ಸುಮಾರು ಹತ್ತು ದಿನಗಳ ರಜೆಗೆ ಅರ್ಜಿ ಗುಜರಾಯಿಸಿ, ಎಂಡಿಯವರಿಗೆ ಸಾಕಷ್ಟು ಬೆಣ್ಣೆ ಹೊಡೆದು ಅದನ್ನು ಗಿಟ್ಟಿಸುವಲ್ಲಿ ಸಫಲನಾಗಿದ್ದೆ. ಬುಧವಾರ, ವಾರಾಂತ್ಯದ ಕೆಲಸಗಳನ್ನೆಲ್ಲಾ…
  • November 28, 2009
    ಬರಹ: malleshgowda
    ತೋಪಿನಲ್ಲಿ ಸ್ವಲ್ಪ ದೊಡ್ಡದು ಅನಿಸುವ ಅರಳಿಮರದ ಬುಡದಲ್ಲಿ ಬೇವಿನ ಮರ ಮನೆ ಮಾಡಿದ್ದುದು ಎ೦ತ ಸೋಜಿಗ; ಬೇವಿನ ಮರ ತಮ್ಮನ೦ತೆ ಅರಳಿಮರವನ್ನು ಬಿಗಿದಪ್ಪಲು ಯತ್ನಿಸಿ ಯಶಸ್ವಿಯಾಗಿತ್ತು. ಅದೋ ಆ ಮೂಲೆಯಲ್ಲಿರುವ ಹತ್ತಿ ಮರಕ್ಕೆ ಬಾವಲಿಗಳು ತೂಗಿ…
  • November 28, 2009
    ಬರಹ: halaswamyrs
    ‘ಆ ದಶಕ’ ಪುಸ್ತಕ ಲೋಕದಲ್ಲಿ ಒಂದು ಹೊಸ ಪ್ರಯೋಗ.ನಟರಾಜ್ ಹುಳಿಯಾರ್ ಪ್ರಕಾರ, ಒಂದು ದಶಕವನ್ನು ಆ ಸಂದರ್ಭದಲ್ಲಿ ಕ್ರಿಯಾಶೀಲವಾಗಿದ್ದ ವ್ಯಕ್ತಿತ್ವಗಳ ಮತ್ತು ಬರಹಗಳ ಮೂಲಕ ಕಟ್ಟಿಕೊಡುವ ಪ್ರಯತ್ನ. ನಾವು ಇದ್ದ, ನಾವು ಹುಟ್ಟಿದ, ನಾವಿನ್ನೂ ಹುಟ್ಟೇ…