December 2009

  • December 31, 2009
    ಬರಹ: rashmi_pai
    ವಿದಾಯ ಹೇಳುವ ಸಮಯವು ಇದೀಗ ಬಂದೇ ಬಿಟ್ಟಿತಾ? ದಿನಾ ಉದಯಿಸುತ್ತಿರುವ ಸೂರ್ಯನನ್ನು ನೋಡಿ ಸಂತಸ ಪಡುತ್ತಿರುವ ಅವಳು ಇಂದು ಮುಳುಗುವ ಸೂರ್ಯನನ್ನು ನೋಡಿ ಕಣ್ಣೀರು ಸುರಿಸುತ್ತಿದ್ದಾಳೆಯೇ?. ಕ್ಯಾಲೆಂಡರ್್ನ ಪುಟ ಬದಲಾಗಲು ಇನ್ನು ಕೆಲವೇ ಕ್ಷಣ.…
  • December 31, 2009
    ಬರಹ: uday_itagi
    ನಾನು ಬಾಲ್ಯದಲ್ಲಿರಬೇಕಾದರೆ ಹೊಸವರ್ಷವೆಂದರೆ ಕೇವಲ ಗಡಿಯಾರದ ಮುಳ್ಳು ಸರಿಯುವದಷ್ಟೆ ಎಂದುಕೊಂಡಿದ್ದೆ. ನಾನು ಮಾತ್ರವಲ್ಲ ನನ್ನ ಓರಗೆಯವರು ಹಾಗೂ ದೊಡ್ಡವರೂ ಅದನ್ನೇ ಅಂದುಕೊಂಡಿದ್ದರು. ಏಕೆಂದರೆ ನಾನು ಬೆಳೆದಿದ್ದು ಒಂದು ಚಿಕ್ಕ ಹಳ್ಳಿ…
  • December 31, 2009
    ಬರಹ: bhalle
      ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ ಹೊಸವರ್ಷದಲ್ಲಾದರೂ ಮಾ’ದೇಶ’ನ ದಯೆಯಿಂದ ’ದೇಶ’ದ ಪರಿಸ್ಥಿತಿ ಸುಧಾರಿಸಲಿ ’ಯಮ’ನು ಸಂ’ಯಮ’ದಿಂದ ವರ್ತಿಸಲಿ ಶಾಂತಿ ಹರಡಲಿ ...   ಹೊಸ ವರ್ಷದ ಹಾರ್ಧಿಕ ಶುಭಾಶಯಗಳು ಬರಲಿರುವ ಹೊಸವರ್ಷದಲ್ಲಾದರೂ ಮಾ’…
  • December 31, 2009
    ಬರಹ: PraveerVB
    ಮ್ಯಾಚ್ ಫಿಕ್ಸಿಂಗ್ ಎಂದು ಕೇಳಿದ ಕೂಡಲೇ ನೆನಪಿಗೆ ಬರುವುದು ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ . ಆದರೆ ಕ್ರಿಕೆಟಿನಂತೆ ಇತರ ಕ್ರೀಡೆಗಳಲ್ಲೂ ಮ್ಯಾಚ್ ಫಿಕ್ಸಿಂಗ್ ಇರುವ ವಿಚಾರ ಹಲವರಿಗೆ ಗೊತ್ತಿರುವುದಿಲ್ಲ ಅಥವಾ ಪ್ರಚಾರ ಪಡೆದಿರುವುದಿಲ್ಲ. ಈಗ…
  • December 31, 2009
    ಬರಹ: naanu
    ನಾಲ್ಕು ಜನ ಸ್ನೇಹಿತರು ರಜೆ ಹಾಕಿ ಕಾರಿನಲ್ಲಿ ಹೊರಟಿದ್ದು ಉಡುಪಿಯ ಕಡೆಗೆ. ಕುಂದಾಪುರದ ಬಳಿ ಇರುವ ಗುಡ್ಡಟ್ಟು ಗಣಪತಿ ದೇವಸ್ಥಾನ ನೋಡುವುದೇ ಒಂದು ಸೊಗಸು. ಬಂಡೆಗಳ ಮಧ್ಯೆ ಸದಾ ಕುತ್ತಿಗೆಯವರೆಗೆ ನೀರಿರುವ ಗಣೇಶ. ದೇವಸ್ಥಾನದಲ್ಲಿ ವಿಶೇಷವಾಗಿ…
  • December 31, 2009
    ಬರಹ: vasant.shetty
    ನಿನ್ನೆ ಬೆಳಿಗ್ಗೆ ಸಾಹಸ ಸಿಂಹ ವಿಷ್ಣುವರ್ಧನ್ ಸಾವನ್ನಪ್ಪಿದ ಸುದ್ಧಿ ಕೇಳಿ ಕೆಲ ಕಾಲ ತಲೆನೇ ಓಡಲಿಲ್ಲ. ಟಿ.ವಿಯಲ್ಲಿ ಸುದ್ಧಿ ನೋಡುತ್ತಾ "ಛೇ, ಇಷ್ಟು ಬೇಗ ಹೀಗಾಗಬಾರದಿತ್ತು" ಅಂದುಕೊಂಡೆ. ಹಾಗೆಯೇ ಮನಸ್ಸು ನೆನಪಿನಾಳಕ್ಕೆ ಇಳಿದು ನಾನು ಓದಿ,…
  • December 31, 2009
    ಬರಹ: BRS
    ಶೀರ್ಷಿಕೆ ನೋಡಿ, ಇದೇನು ರಸ್ತೆಗಳಿಗೆ ರಾಜಕೀಯ ಪಕ್ಷಗಳ ಹೆಸರನ್ನಿಡುವುದು ಯಾವಾಗ ಶುರುವಾಯಿತು ಎಂದು ಕೊಳ್ಳಬೇಡಿ. ಇದು ಜನರೇ ನೀಡಿರುವ ಹೆಸರುಗಳು! ಕಳೆದ ದೀಪಾವಳಿಯಲ್ಲಿ ಆ ಮಾರ್ಗದಲ್ಲಿ ಪ್ರಯಾಣ ಮಾಡುವಾಗ ಈ ಹೆಸರುಗಳು ನನ್ನ ಕಿವಿಗೆ ಬಿದ್ದವು.…
  • December 31, 2009
    ಬರಹ: IsmailMKShivamogga
    ಹೀಗೊ೦ದು ಹೊಸವರ್ಷ ಬರಲಿ ದಿನಪತ್ರಿಕೆಗಳಲ್ಲಿ ದೊ೦ಬಿ ಧರೊಡೆಗಳಿಲ್ಲದ ವಾರ್ತೆಯಿರಲಿ ವರದಕ್ಷಿಣೆಗಾಗಿ ಯಾರು ಸಾಯದಿರಲಿ ಕುರ್ಚಿಗಾಗಿ ಆತ್ಮವನ್ನು ಕೊಲ್ಲದಿರಲಿ,,,,,,, ಹೀಗೊ೦ದು ಹೊಸವರ್ಷ ಬರಲಿ ಅಪಘಾತದ ದುರ೦ತಗಳು ನಡೆಯದಿರಲಿ ಪ್ರಕ್ರತಿ…
  • December 31, 2009
    ಬರಹ: harshavardhan …
    ಮೊದಲ ಪುಟಕೂ..ಕೊನೆಯ ಪುಟಕೂ ನಡುವೆ ಎನಿತು ಅಂತರ.... ಭಾರತಿ ವಿಷ್ಣುವರ್ಧನ್. ‘ಸ್ಯಾಂಡಲ್ ವುಡ್’ -ಗಂಧದ ಗುಡಿಯ ಯಶಸ್ವಿ ನಟ, ಅಸ್ತಂಗತ ವಿಷ್ಣುವರ್ಧನ್ ಹಿಂದಿನ ಸ್ಪೂರ್ತಿ. ೩೫ ವರ್ಷಗಳ ಕಾಲ ಪರಸ್ಪರ ಗೌರವಿಸುತ್ತ, ಒಬ್ಬರಮೇಲೊಬ್ಬರು ಹಕ್ಕನ್ನು…
  • December 31, 2009
    ಬರಹ: Arehole Sadash…
    ವಿಶ್ವ ಗಾಲ್ಫ಼್ ನ ದೊರೆ ಟೈಗರ್ ವುಡ್ಸ್ ನ ಅತಿರೇಕದ ಪ್ರ್‍ಏಮ ಪ್ರ್‍ಅಕರಣ, ಅವನನ್ನು ರಾತ್ರ್‍ಓರಾತ್ರ್‍ಇ ಎಲ್ಲಿ೦ದಲೋ ಎಲ್ಲಿಗೋ ದಬ್ಬಿಬಿಟ್ಟಿರುವುದನ್ನು ನಾವು ಓದುತ್ತಿದ್ದೇವೆ. ಕೆಲವೊಮ್ಮೆ ನಾವು ತೀರಾ ದೊಡ್ಡವರು ಎ೦ಬ ಗೌರವದಿ೦ದ…
  • December 31, 2009
    ಬರಹ: h.a.shastry
      ಗೋವಿಂದನ ಉಚ್ಚಾರ ಬಲು ಸ್ಪಷ್ಟ.
  • December 31, 2009
    ಬರಹ: h.a.shastry
    ಅಪಾಯದ ಅಂಚಿನಲ್ಲಿರುವ ಹೆಜ್ಜಾರ್ಲೆ (ನೇರೆ ಹಕ್ಕಿ, ಪೆಲಿಕನ್) ಸಂತತಿಯು ಮೊಟ್ಟೆ ಇಟ್ಟು ಮರಿ ಮಾಡುವ ಕ್ರಿಯೆಯನ್ನು ಜನಜಂಗುಳಿಯ ಗದ್ದಲವಿಲ್ಲದೆ ಗಮನಿಸಲು ಈಚೆಗೆ ಕೊಕ್ಕರೆ ಬೆಳ್ಳೂರಿಗೆ ಹೋಗಿದ್ದೆ. ಮರಗಳ ಮೇಲೆ ಗೂಡು ಕಟ್ಟಿಕೊಂಡು,…
  • December 31, 2009
    ಬರಹ: srivathsajoshi
    ಆದರದ ಆಮಂತ್ರಣ   ಏನು?    "ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಬಿಡುಗಡೆ ಸಮಾರಂಭ! (ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು)   ಎಲ್ಲಿ?    ಬೆಂಗಳೂರಿನಲ್ಲಿ…
  • December 31, 2009
    ಬರಹ: hamsanandi
    ಹೆಚ್ಚೇನೂ ಬರೆಯಲಾರೆ. ಆದರೆ ವಿಷ್ಣುವರ್ಧನ್ ನಟಿಸಿರುವ ಕೆಲವು ಹಾಡುಗಳನ್ನ ಈ ಸಂದರ್ಭದಲ್ಲಿ ಮತ್ತೆ ಕೇಳೋಣವೆನಿಸಿತು:   ’ಮಲಯಮಾರುತ’ ಚಿತ್ರದಲ್ಲಿ ಮಲಯಮಾರುತ ರಾಗದಲ್ಲಿ ಅಳವಡಿಸಿರುವ ಹಾಡು: ಬಣ್ಣ ನನ್ನ ಒಲವಿನ ಬಣ್ಣ - ’ಬಂಧನ’ ಚಿತ್ರದಲ್ಲಿ…
  • December 30, 2009
    ಬರಹ: manju787
    "ನೂರೊಂದು ನೆನಪು ಎದೆಯಾಳದಿಂದ, ಹಾಡಾಗಿ ಬಂತು ಬಹು ದು:ಖದಿಂದ",  ನಿನ್ನೆ ಗಾನ ಗಾರುಡಿಗನ ಸಾವಿನ ಸುದ್ಧಿ ಕೇಳಿ ನೊಂದಿದ್ದ ಮನಕ್ಕೆ ಇಂದು ಅಭಿನವ ಭಾರ್ಗವನ ಸಾವಿನ ಸುದ್ಧಿ ಬರಸಿಡಿಲಿನಂತೆ ಎರಗಿದೆ.  ಮನಸ್ಸು ಮೂಕವಾಗಿದೆ, ಕಣ್ಗಳು ಮಬ್ಬಾಗಿವೆ,…
  • December 30, 2009
    ಬರಹ: bapuji
    ಬೆಳಿಗ್ಗೆ ಆಫೀಸಿಗೆ “ವಿಷ್ಣುವರ್ಧನ್”ರ ಸಾವಿನ ನೋವಲ್ಲಿ ಹೋರಟಿದ್ದೆ. ಹೋಗುವಾಗ ಸಿಗ್ನಲ್ನಲ್ಲಿ ಬೈಕ್ ಸವಾರರು ಮಾತಾಡುವುದು ಕೇಳಿ ಮನಸ್ಸು ಕಲಕಿ ಹೋಯಿತು. “ಛೆ ನಮ್ಮ ಸರಕಾರಕ್ಕೆ ತಲೆನೆಯಿಲ್ಲ.  ಇಂತಹ ಮೇರು ನಟ ಸತ್ತಾಗೂ ರಜೆ ಕೊಡಲಿಲ್ಲಾ. ಒಂದು…
  • December 30, 2009
    ಬರಹ: Tejaswi_ac
    ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ.ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ ಲೇಖನವನ್ನು ಅಳಿಸಿದ್ದೇನೆ. ಈ…
  • December 30, 2009
    ಬರಹ: h.a.shastry
    (ಬೆಳಗಿನಿಂದ ದೂರದರ್ಶನದಲ್ಲಿ ವಿಷ್ಣುವರ್ಧನ್ ಪಾರ್ಥಿವ ಶರೀರವನ್ನು ಮತ್ತು ಜನಸಾಗರದ ದೃಶ್ಯಗಳನ್ನು ನೋಡುತ್ತಿರುವ ನನ್ನ ಮನಸ್ಸಿನಲ್ಲಿ ಉಕ್ಕಿಹರಿದ ನೋವು ಇದು.) ದೂರದ ಲೋಕಕ್ಕೆಮರಳಿ ಬಾರದ ಲೋಕಕ್ಕೆಹಾರಿಹೋಯಿತು ಹಕ್ಕಿಅತ್ತರು ಅಭಿಮಾನಿಗಳು…
  • December 30, 2009
    ಬರಹ: Chamaraj
    ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ…
  • December 30, 2009
    ಬರಹ: kafir
    ಆಪ್ತ ಮಿತ್ರ  ಆದಮೇಲೆ ಸೌಂದರ್ಯ ಸಾವು , ಆಪ್ತ ರಕ್ಷಕ ಆದಮೇಲೆ ವಿಷ್ಣು  ಸಾವು  ,ಏನಿದು ಏನಾಗುತ್ತಿದೆ  ಕಾಕತಾಳೀಯ ?