March 2010

  • March 31, 2010
    ಬರಹ: payanigasatya
              ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶದಲ್ಲಿ…
  • March 31, 2010
    ಬರಹ: Tejaswi_ac
      ಬಿದ್ದ ಅವನು ಜಾರಿ     ಪ್ರೇಮ ನಿವೇದಿಸಬೇಕೆಂದ  ಸೂರಿ    ಬೀಳ ಬೇಡ ಎಂದೇ  ಜಾರಿ    ಆದರೂ ಬಿಡದೆ ನಡೆಸಿದ   ತಯಾರಿ    ಹೇಳಲು ಮುಂದೆ ನಿಂತ   ಈ ಬಾರಿ   ಮುಂದೆ ನಿಂತು  ಆದನಾತ   ಗಾಬರಿ    ಅವಳು ತೋರಿದಳು ಅಸಡ್ಡೆಯ   ಮಾರಿ   …
  • March 31, 2010
    ಬರಹ: yammarmanvi
    ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ. ಮಾನ್ವಿ…
  • March 31, 2010
    ಬರಹ: santhosh_87
    ಅದೊಂದು ಪಾರ್ಕು. ಅದರಲ್ಲಿನ ಕಲ್ಲು ಬೆಂಚೊಂದರಲ್ಲಿ ಅ ಮುದುಕ ಕುಳಿತಿದ್ದಾನೆ ಎಷ್ಟೋ ವರ್ಷಗಳಿಂದ ಅಲ್ಲಿ ಕುಳಿತಿದ್ದಾನೆ ಅಂತ ಕಾಣುತ್ತೆ. ಅವನು ಕುಳಿತಿರುವ ಕಲ್ಲು ಬೆಂಚಿನ ಸುತ್ತ ಮುತ್ತ ಹಿಂದೆ ಏನಿತ್ತೋ ಈಗ ಗಗನಚುಂಬಿ ಕಟ್ಟಡಗಳಿವೆ. ಶೇರು…
  • March 31, 2010
    ಬರಹ: gopinatha
    ಈಗ ನೀನೇ ಅನ್ಬವ್ಸ್! ನಂಗೇನ್!!!ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ,  ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾಲಕ್ಕೇ  ಓಡಿಬಿಡುತ್ತೆ.…
  • March 31, 2010
    ಬರಹ: gopinatha
    ನಾನಿಲ್ಲದಿದ್ದಾಗಹೌದಪ್ಪಾ, ಏರಿಸುವೆ ದುಬಾರೀ ಹೂಹಾರ, ಕರೆಸುವೆ ಬಂಧು ಬಾಂಧವರ, ಹಾಕಿಸುವೆಭರ್ಜರಿ ಊಟವ ಹತ್ತೂರಿಗೆ,ಪೂಜೆ ಪುನಸ್ಕಾರ ದೇವಳಿಗೆದಾನ ದತ್ತಿ ಸಂಘ ಸಂಸ್ಥೆಗೆಅದೂ ನಾನಿಲ್ಲದಿದ್ದಾಗಆಗಿರಲಿಲ್ಲವೇ ಮೊದಲಿಗೆ ನೆರಳ್ಕೊಡುವ ಮರವಾಗಿ  …
  • March 31, 2010
    ಬರಹ: harsha_chintu
    ಗುರು ವೀರಭದ್ರನ ಸ್ಮೃತಿಪಟಲದಿಂದ ಹಿಂದಿನ ರಾತ್ರಿಯ ಕನಸು ಇನ್ನೂ ಮರೆಯಾಗಿರಲಿಲ್ಲ. ಅಷ್ಟು ಘೋರವಾಗಿತ್ತು ಆ ಕನಸು. ಗುರು ಕನಸಿನಲ್ಲಿ ತನ್ನ ಅತಿ ಭಯಂಕರ ಮರಣವನ್ನು ಕಂಡಿದ್ದ. ಆ ಮರಣಕ್ಕೆ ಕಾರಣವಾದ ವ್ಯಕ್ತಿಯನ್ನು ಕಂಡಿದ್ದನಾದರೂ ಹಿಂದೆಂದೂ…
  • March 31, 2010
    ಬರಹ: ksraghavendranavada
     ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ  ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳಿತಕ್ಕೆ ವಿಶ್ವಸ್ಥ…
  • March 31, 2010
    ಬರಹ: abdul
    "ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನೆಟ್ ಮೇಲೆ ನೇತಾಡುವ…
  • March 31, 2010
    ಬರಹ: sathvik N V
    ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈಮರಿ ಚಾನೆಲ್ ಕೊನೆ…
  • March 31, 2010
    ಬರಹ: anivaasi
    ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗೆ ಒಂದು ಗುಟ್ಟು…
  • March 31, 2010
    ಬರಹ: Chikku123
    ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
  • March 31, 2010
    ಬರಹ: Chikku123
    ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ ಓಡಿ
  • March 31, 2010
    ಬರಹ: yammarmanvi
    ಗೋ ಹತ್ಯೆ ಕುರಿತಂತೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ನಮ್ಮ  ರಾಜ್ಯ ಸರ್ಕಾರವು ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡುವ ಹುನ್ನಾರದಲ್ಲಿದ್ದು ಲಕ್ಷಾಂತರ ಜನರ ಆಹಾರಕ್ಕೆ ಕಡಿವಾಣ ಹಾಕುತ್ತಿದ್ದೆ. ಈ ನಿಟ್ಟಿನಲ್ಲಿ ರಾಜ್ಯದ್ಯಂತೆ ರೈತರು…
  • March 31, 2010
    ಬರಹ: sudhichadaga
    ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪರೋಕ್ಷವಾಗಿ ಹಿ೦ದಿ…
  • March 31, 2010
    ಬರಹ: yammarmanvi
    ಈ ಸಮಯ ಪರೀಕ್ಷ ಸಮಯ.ವಿದ್ಯಾರ್ಥಿಗಳು ಒಂದು ವರ್ಷದ ಓದನ್ನು ಕೇವಲ ಮೂರು ಗಂಟೆಗಳಲ್ಲಿ ಕುಳಿತು ಉತ್ತರ ಪತ್ರಿಕೆಯ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿರುವ ಸಮಯ ಇಂತಹ ಸಮಯದಲ್ಲಿ ವಿದ್ಯುತ್ ಕಣ್ಣು ಮಚ್ಚಾಲೆಯಿಂದಾಗಿ…
  • March 31, 2010
    ಬರಹ: gopaljsr
    ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ ಓ ನನ್ನ ಸುಜಾತೆ ಹೇಳು? ಇನ್ನೇನು ನಿನ್ನ ಚಿಂತೆ…
  • March 31, 2010
    ಬರಹ: ವೆ೦ಕಟೇಶಮೂರ್ತಿ…
    ಇ೦ದಿನ ಸಮಾಜದ ಪರಿಸ್ಥಿತಿಗೆ ಸರಿಯಾದ ಜಾನಪದ ಗೀತೆಯೊ೦ದು ನೆನಪಾಯಿತು.. ಅದನ್ನು ಕಳಿಸುತ್ತಿದ್ದೇನೆ..
  • March 31, 2010
    ಬರಹ: sathvik N V
    ಮೊನ್ನೆ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಖೇದಕರ ಸಂಗತಿ ಅಂದ್ರೆ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ಆಯಿತು. ಅದರಲ್ಲೂ ಯುವಕರಂತೂ ಮತಗಟ್ಟೆ ಹತ್ತಿರ ಸುಳಿಯಲು ಕೂಡ ಆಸಕ್ತಿ ತೋರಲಿಲ್ಲ ಅಂತ ಮಾಧ್ಯಮಗಳು ವರದಿ ಮಾಡಿವೆ…
  • March 31, 2010
    ಬರಹ: naanu
                                    ಒಗಟು ಬಿಡಿಸಿ ನನಗೂ ಇನ್ನೂ ಉತ್ತರ ಸಿಕ್ಕಿಲ್ಲ ಸಾಧ್ಯವಾದರೆ ಸಹಾಯ ಮಾಡಿ ಮಾವಿನ ಕಾಯಿ=ಮಾವಿನ ಮರಬೇವಿನ ಕಾಯಿ = ಬೇವಿನ ಮರಹುಣಸೇ ಕಾಯಿ = ಹುಣಸೇ ಮರನೇರಳೆ ಕಾಯಿ= ನೇರಳೆ ಮರಹಾಗಾದರೆಉಪ್ಪಿನ ಕಾಯಿ ಯಾವ ಮರ…