April 2010

  • April 30, 2010
    ಬರಹ: San
    "ಪ್ರೀತಿ ಮಳೆಯಂತೆ..... ಸಂಬಂಧ ಬೆಳೆಯಂತೆ..... ತ್ಯಾಗದ ಹೆಸರಿನ ಮೋಸ ಎದೆಸೀಳುವ ಸಿಡಿಲಂತೆ. ..ಮಂಕುತಿಮ್ಮ
  • April 30, 2010
    ಬರಹ: gopaljsr
    ಸಂಪದದ ಮಿತ್ರರೇ   centralized processing center, income tax department ನಿಂದ ನನಗೆ ಒಂದು ಲೆಟರ್ ಬಂದಿದೆ. ಅದರಲ್ಲಿ ನಾನು ೨೭೦೦೦ + (೭೦೦೦ interset )  =೩೪೦೦೦ ತುಂಬಬೇಕು ಎಂದು ಇದೆ. ನಾನು ಅದನ್ನು ಆಗಲೇ ತುಂಬಿದ್ದರು ಹೀಗೆ…
  • April 30, 2010
    ಬರಹ: manju787
    ಮನೆ ಕೊಳ್ಳಲೇಬೇಕೆಂಬ ಖುಷಿಯಲ್ಲಿ ಅಥವಾ ಹಠದಲ್ಲಿ(!) ನಾನು ೧೫ ದಿನ ರಜಾ ಗುಜರಾಯಿಸಿ ದುಬೈನಿಂದ ಬೆಂಗಳೂರಿಗೆ ಹೊರಟೆ.  ಹೋಗುವ ಮುನ್ನಾ ದಿನ(ಫೆಬ್ರವರಿ ೧೭ರಂದು)  ಆಕ್ಸಿಸ್ ಬ್ಯಾಂಕಿನ ಎಕ್ಸಿಕ್ಯುಟಿವ್ ಜೊತೆ ಮೊಬೈಲ್ನಲ್ಲಿ ಮಾತಾಡಿದ್ದೆ.  ಅವನು…
  • April 30, 2010
    ಬರಹ: swathi hg
    Reception                                                                            Muhurtham 18-05-2010                                                                         19-05-2010 6.30pm to…
  • April 30, 2010
    ಬರಹ: inchara123
    ಇಂದು ನಮ್ಮ ಮಂಸೋರೆಯವರ ಹುಟ್ಟು ಹಬ್ಬ.  ಅವರ ಕನಸುಗಳೆಲ್ಲವೂ ನನಸಾಗಲಿ ಎಂದು ಹಾರೈಸುವ ಪ್ರೀತಿಯಿಂದ ಇಂಚರಾ  
  • April 30, 2010
    ಬರಹ: savithru
    ಈ  ಕೆಳಗಿನ ಕೃತಿಗಳನ್ನು ಬರೆದವರು ಯಾರು?     1. ಭಾರತೀಯ ಕಾವ್ಯ ಮೀಮಾಂಸೆ 2. ಜಾನಪದ ಸಾಹಿತ್ಯ ಮೀಮಾಂಸೆ 3. ಪಾಶ್ಚಾತ್ಯ ಕಾವ್ಯಮೀಮಾಂಸೆ 4. ತೌಲನಿಕ ಕಾವ್ಯ ಮೀಮಾಂಸೆ 5. ದಾರ್ಶನಿಕ ಕಾವ್ಯ ಮೀಮಾಂಸೆ 6. ಕನ್ನಡ ಸಾಹಿತ್ಯ ಮೀಮಾಂಸೆ
  • April 30, 2010
    ಬರಹ: asuhegde
    ಇಂದಿನ ವಿಜಯ ಕರ್ನಾಟಕದಲ್ಲಿ ಒಂದು ತಲೆಬರಹ ಹೀಗಿದೆ.   "ಎರಡು ರಸ್ತೆ, ನೂರು ಪ್ರಶ್ನೆ"   ಇದು ಎಷ್ಟು ಸರಿ? ಏಕವಚನ ಮತ್ತು ಬಹುವಚನಗಳಿಗೆ ವ್ಯತ್ಯಾಸವೇ ಇಲ್ಲವೇ?   ಒಂದು ವೇಳೆ ಆಂಗ್ಲ ಭಾಷೆಯಲ್ಲಿ "two road, hundred question" ಅಂತ…
  • April 30, 2010
    ಬರಹ: abdul
    "I am not a man, godman Nityananda told CID sleuths". ಹಾಂ? ಮೂರ್ಛೆ ಹೋದಿರಾ ಇದನ್ನು ಕೇಳಿ? ಎಂಥ master stroke ನೋಡಿ ಈ ಯೋಗಿಯದು. ನೀವು ಕನಸಿನಲ್ಲಾದರೂ ನೆನೆಸಿದ್ದಿರೋ ನಮ್ಮ flirting master ನಮ್ಮ ಕ್ರಿಕೆಟ್ನ ಮಾಸ್ಟರ್…
  • April 30, 2010
    ಬರಹ: Arunjavgal
    ಅಪ್ಪಟ ಕನ್ನಡ ಪ್ರದೇಶವಾದ ಹೊಗೇನಕಲ್ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಯೋಜನೆ ನಡೆಸುವುದರ ಮೂಲಕ ತಮಿಳುನಾಡು ಸರಕಾರ ಕನ್ನಡ ಪ್ರದೇಶವನ್ನು ಒತ್ತುವವಿ ಮಾಡಲು ಪ್ರಯತ್ನಿಸುತ್ತಿದೆ. ಇದರ ಬಗ್ಗೆ ನಮ್ಮ ಸರಕಾರ ಮತ್ತು ಇತರ ಚುನಾವಣೆಯಲ್ಲಿ…
  • April 30, 2010
    ಬರಹ: Chikku123
    ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.ಅದಾಗಿ…
  • April 30, 2010
    ಬರಹ: gopinatha
    ೧. ಅನುಕರಣ ಸದಾ ಸಿದ್ಧ ಯುದ್ಧ ಸನ್ನದ್ಧ ಬಿಸಿಲಲ್ಲಿ, ಮಳೆಯಲ್ಲಿ ಚುಮುಚುಮು ಬೆಳಕಲ್ಲಿ, ಕಟಗುಡುವಚಳಿಯಲ್ಲಿ,ಶಿಸ್ತಿನ  ನಡಿಗೆ ಗೈರತ್ತಿನ ದರ್ಪ  ಶಿಷ್ಟಾಚಾರನಿಷ್ಟುರ ನಡವಳಿಕೆಯ ಶಿಕ್ಷೆಯ ಚೌಕಟ್ಟುಒಗ್ಗಟ್ಟಿನ,ಮುಂದಾಳುತ್ವದ ಸೂತ್ರ…
  • April 30, 2010
    ಬರಹ: ravigowda
    ಈಗಿನ ಈ ಪ್ರಪನ್ಚ ಯಾವುದನ್ನು ಅವಲಮ್ಬಿಸಿ ಇದೆ ಅನ್ತ ಸುಲಭವಾಗಿ ಹೆಳಲು ಸ್ವಲ್ಪ ಕಶ್ಟ ಅನ್ನಿಸುತ್ತಿದೆ, ಉದಾಹರಣೆ:- ನಮ್ಮ ಸಮ್ಸ್ಕ್ರುತಿ ಅನ್ತ ನಾವು ಬಹಳ ಆತ್ಮೀಯ ಭಾವದಿನ್ದ ಹೆಳುತ್ತೇವೆ ಆದ್ರೆ ಯಾವುದು ನಮ್ಮ ಸಮ್ಸ್ಕ್ರುತಿ ಅನ್ತ ಇನ್ನ…
  • April 30, 2010
    ಬರಹ: gopinatha
    ಒಳ್ಳೆಯ  ಸಂಬಳ , ಉನ್ನತ  ಗೌರವ, ಹಾಗೂ ದೇಶ ಸೇವೆಯ ತತ್ಪರತೆ ಯಿದ್ದಲ್ಲಿ ಇದಕ್ಕೆ ಅರ್ಜಿ ಗುಜರಾಯಿಸಬಹುದುಭಾರತೀಯ  ಸೇನೆಗೆ ಸೇರಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.ಅಭ್ಯರ್ಥಿಗಳು ಕರ್ನಾಟಕ ಕೇರಳ ಲಕ್ಷದ್ವೀಪ ಹಾಗೂ ಮಾಹೆ…
  • April 30, 2010
    ಬರಹ: abdul
    ನನ್ನ ಮಗನಿಗೆ ಆರು ಮತ್ತು ಮಗಳಿಗೆ ೨ ವರ್ಷ. ಮಗ ಆರು ವರ್ಷದನಾದದ್ದು ಹೇಗೆ ಎಂದು ನನಗೆ ತಿಳಿಯದು. ಸದ್ದು ಗದ್ದಲವಿಲ್ಲದೆ ೬ ಜನ್ಮದಿನಗಳನ್ನು ಆಚರಿಸಿಬಿಟ್ಟ. ಕ್ಷಮಿಸಿ ಆರಲ್ಲ ನಿಜವಾಗಿ ಹೇಳಬೇಕೆಂದರೆ ಒಂದೇ ಒಂದು. ಆರು ವರ್ಷದವನಾದರೂ ಒಂದೇ ಒಂದು…
  • April 29, 2010
    ಬರಹ: abdul
    ಸಂಪದದಲ್ಲಿ ಬರುವ ಲೇಖನ, ಬ್ಲಾಗ್ ಗಳಿಗೆ ಪ್ರತಿಕ್ರಿಯೆ ಯನ್ನು ಓದುಗರಿಂದ ನಿರೀಕ್ಷಿಸುವುದು ಸಲ್ಲದು ಎಂದು ಕೆಲವರ ಅಭಿಪ್ರಾಯ. ಈ ಮೊದಲೊಮ್ಮೆ ನಾನು ಬರೆದಿದ್ದೆ ಪ್ರತಿಕ್ರಿಯೆ ಬರೆಯುವುದು ಊಳೆಯದು, ಇದರಿಂದ ನವ ಲೇಖರಿಗೆ ಉತ್ಸಾಹ ತುಂಬಲು ಸಹಕಾರಿ…
  • April 29, 2010
    ಬರಹ: prasca
    ಸ್ನೇಹಿತರೆ, ವೈದ್ಯಕೀಯ ವಿದ್ಯುನ್ಮಾನ (ಮೆಡಿಕಲ್ ಎಲೆಕ್ಟ್ರಾನಿಕ್ಸ್) ಉಪಕರಣಗಳನ್ನು ತಯಾರಿಸುವ ನನ್ನ ಸ್ನೇಹಿತನ ಸಂಸ್ಥೆಯಲ್ಲಿ ೨೦೦೯ರ ಡಿಪ್ಲೊಮ  ಪದವಿಧರನ ಅವಶ್ಯಕತೆಯಿದೆ.   ಕನ್ನಡಿಗರನ್ನೆ ತೆಗೆದುಕೊಳ್ಳಬೇಕೆನ್ನುವುದು ಅವನ ಹಂಬಲ ಆದರೆ ಅರ್ಹ…
  • April 29, 2010
    ಬರಹ: priyank_ks
    ಪತ್ರಿಕೆಗಳಿಂದ, ಪ್ರೇಕ್ಷಕರಿಂದ ಒಳ್ಳೆ ಅನಿಸಿಕೆ ಪಡೆದ ಸಿನೆಮಾವೊಂದು, ಚಿತ್ರ ಮಂದಿರದಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವಾಗ ಅದನ್ನು ಚಿತ್ರ ಮಂದಿರದಿಂದ ಒದ್ದೋಡಿಸಲು ಯತ್ನಿಸಿದ ವ್ಯಥೆಯ ಕತೆಯಿದು.ಅಂತರಾತ್ಮ ಕಳೆದ ವಾರ ತೆರೆಗೆ ಬಂದು…
  • April 29, 2010
    ಬರಹ: gopinatha
    ನಿನ್ನ ವಿರಹದ ನೋವು ತುಂಬಿರಲು ಎದೆಯಲ್ಲಿಸಂಜೆ ಬಾನಿನ ಮೇಘ ಉಸಿರಿತಲ್ಲಾಬಲ್ಲೆ ಮನದಾ ವ್ಯಥೆಯ ಆಸರೆಯ ಅಭಿರುಚಿಯಇಹುದು ಸನಿಹದೆ ಸುದಿನ ಪರ್ವವೆಲ್ಲಾ           //೧//ನಿನ್ನ ಉಸಿರಿನ ಕಂಪು ಬೆರೆಯೆ ಗಾಳಿಯ ತಂಪುತೇಲಿಸುತ್ತಿದೆ ನನ್ನ…
  • April 29, 2010
    ಬರಹ: P.Ashwini
    ತೆಜಸ್ವಿಯವ್ರು ಬರೆದ ಹುಡುಗಿಯರು ಪ್ರೇಮ ನಿವೇದನೆಯನ್ನು ತಿರಸ್ಕರಿಸುವುದು ಏಕೆ? ಬರೋಬ್ಬರಿ ಆರೇ ನಿಮಿಶದಾಗ್ ನಂದು  ಪ್ರೀತಿಸದೆ ಇರೋದಕ್ಕೂ ಕಾರಣ ಬೇಕಾ? ಬರಹ ಪ್ರಕಟ ಆಯ್ತು ನೋಡ್ರಿ. ಅದೇನೂ co -incident ಅನ್ನೋ ಹಂಗೆ ಇಬ್ಬರ ಬರಹಾನು ಒಂದೇ…
  • April 29, 2010
    ಬರಹ: Tejaswi_ac
    ಹ್ಯಾಪಿ ಬರ್ತಡೆ (ಮಕ್ಕಳ ಪದ್ಯ)  ಚಿಂಟು ಕೇಳಿದ ಕೇಕು ನನಗೆ ಬೇಕೇ ಬೇಕು  ಮಾಡೋಣ ನಿನ್ನ ಬರ್ತಡೆಮುಂದಿನ ತಿಂಗಳು ಬರ್ತದೆ  ತರೋಣ ದೊಡ್ಡ ಕೇಕು ಈಗ ಮಿಠಾಯಿ ಸಾಕು  ಇವತ್ತೇ ಬರ್ತಡೆ ಯಾಕಿಲ್ಲ ಈಗಲೇ ಕೇಕು ಬೇಕಲ್ಲ  ಚಿಂಟುವಿನ ಹಠ ನಿಲ್ಲಲಿಲ್ಲ …