September 2010

  • September 30, 2010
    ಬರಹ: anilkumar
    (೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ! (೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ ತರ್ಕದ …
  • September 30, 2010
    ಬರಹ: kavinagaraj
    ನಾನು ಕಲ್ಲೇಶಿಯಾದದ್ದು!        ಭೂನ್ಯಾಯ ಮಂಡಳಿ ಯಾರದ್ದಾದರೂ ಜಮೀನನ್ನು ಹೆಚ್ಚುವರಿಯೆಂದು ತೀರ್ಮಾನಿಸಿದ ಸಂದರ್ಭದಲ್ಲಿ ಅದನ್ನು ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾದುದು ತಹಸೀಲ್ದಾರರ ಕರ್ತವ್ಯ. ಒಂದು ಪ್ರಕರಣದಲ್ಲಿ ಒಬ್ಬರು…
  • September 30, 2010
    ಬರಹ: ಆರ್ ಕೆ ದಿವಾಕರ
      ನ್ಯಾಯಾಂಗ ತನ್ನ ನಂಬಿಕೆ ಉಳಿಸಿಕೊಂಡಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಇದು ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ಹೋಗಲಾಡಿಸಿ, ಹೃದಯವಂತಿಕೆನ್ನೂ ಇದು ಕಾಣಿಸಿರುವುದು ಸ್ವಾಗತಾರ್ಹ.        ಈ ಎಲ್ಲಾ ಸದ್ಗುಣಗಳೂ…
  • September 30, 2010
    ಬರಹ: shivaram_shastri
    ನಿನ್ನೆ ಆಸು ಹೆಗ್ಡೆಯವರು ಹಾಗೂ ಇತರ ಸಂಪದಿಗರೊಂದಿಗೆ (http://sampada.net/blog/asuhegde/29/09/2010/28172#comment-121855) ರೂಪಾ ರಾವ್ ಅವರಿಗೂ, ೨೬ ರಂದು ಭಾಸ್ಕರ ಮೈಸೂರು ಹಾಗೂ ಇತರ ಸಂಪದಿಗರೊಂದಿಗೆ (http://sampada.net/blog…
  • September 30, 2010
    ಬರಹ: inchara123
    ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ?  ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection  ಅನುಭವಿಸಿಬಿಟ್ಟರೆ, ಅವರಿಗೆ ಅದರಿಂದ…
  • September 30, 2010
    ಬರಹ: jnanamurthy
    ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ... The ownership of the disputed site is to be divided into three parts: the site of the Ramlala idol to Lord Ram, Nirmohi Akhara gets Sita Rasoi and Ram…
  • September 30, 2010
    ಬರಹ: hariharapurasridhar
    ಅಲಹಾಬಾದ್ ಹೈಕೋರ್ಟ್ ತೀರ್ಪು:ಹಿಂದುಗಳ ನಂಬಿಕೆಯಂತೆ ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ.ಇದು ಬಹುಮತದ ನಿರ್ಣಯ. ಉಳಿದಂತೆ ಉಳಿದ ಜಾಗವು ಮೂರು ಭಾಗಗಳಾಗಿ ವಿಂಗಡಿಸಬೇಕೆನ್ನುವುದು ಅಭಿಮತ. ಮೂರನೇ ಒಂದು ಭಾಗ ಶ್ರೀರಾಮಜನ್ಮ…
  • September 30, 2010
    ಬರಹ: partha1059
    ಅಯೋದ್ಯ ಒಂದು ವಿವಾದವಲ್ಲ ಬೆಂಕಿ ಅದು ಕಾಡಿನಲ್ಲಿದ್ದರೆ ಕಾಡ್ಗಿಚ್ಚು ಅಡಿಗೆಮನೆಯಲ್ಲಿದ್ದರೆ ಒಲೆ ಹೋಮಕುಂಡದಲ್ಲಿದ್ದರೆ ಅಗ್ನಿ ದೇವರ ಮನೆಯಲ್ಲಿದ್ದರೆ ನಂದಾ ದೀಪ . ಆದರೆ ವಸ್ತುವೊಂದೇ ಅದು ಬೆಂಕಿ. ನೀರು ಅದು ಹರಿಯುತ್ತಿದ್ದರೆ ನದಿ…
  • September 30, 2010
    ಬರಹ: manju787
                                                              :::ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ:::ಸ್ವಸ್ತಿ ಶ್ರೀ ಪ್ರಮೋದನಾಮ ಸ೦ವತ್ಸರದ ಕಾರ್ತೀಕ ಶುದ್ಧ ಷಷ್ಠಿ ೨೫/೧೦/೯೦ನೇ ಗುರುವಾರ ಪ್ರಥಮ ಶಾಸ್ತ್ರ, ದೇವತಾಕಾರ್ಯ, ಸಪ್ತಮಿ,…
  • September 30, 2010
    ಬರಹ: shreeshum
                 ಸಮುದ್ರದ ಅಲೆಗಳ ನೋಟಕ್ಕೆ ಅದರಿಂದ ಉಂಟಾಗುವ ಶಬ್ಧಕ್ಕೆ ಅಲ್ಲಿ ಆಡಬಹುದಾದ ಆಟಕ್ಕೆ ಮನುಷ್ಯ ಮನಸೋತು ಶತಮಾನಗಳೇ ಕಳೆಯಿತು. ಕಡಲಿನ ಭೋರ್ಗರತ ಪ್ರಪಂಚವನ್ನು ಮರೆಯಿಸಿಬಿಡುತ್ತದೆ. ಪಂಚೇಂದ್ರಿಯಗಳನ್ನೂ  ಅನುಭವಕ್ಕೆ ತೊಡಗಿಸಬಹುದಾದ…
  • September 30, 2010
    ಬರಹ: h.a.shastry
      ಅಯೋಧ್ಯೆ ತೀರ್ಪು ಹೊರಬೀಳಲಿರುವ ಇಂದು, ಅಂದರೆ ಸೆಪ್ಟೆಂಬರ್ ೩೦ರಂದು, ಮಧ್ಯಾಹ್ನ ೧೨ ಗಂಟೆಗೀಗ ಈ ಲೇಖನ ಬರೆಯಲು ಕುಳಿತಿದ್ದೇನೆ.  ನಿನ್ನೆ ಇಡೀ ದಿನ ಮತ್ತು ಇಂದು ಬೆಳಗಿನಿಂದ ಇಷ್ಟೊತ್ತಿನವರೆಗೆ ನಾನು ಬೆಂಗಳೂರು ಉದ್ದಗಲ, ಯಲಹಂಕ, ಹೊಸಕೋಟೆ,…
  • September 30, 2010
    ಬರಹ: komal kumar1231
    ಅರೆ ಏ ಕ್ಯಾ ರಾಮ್ ನಮ್ದೂಗೆ ಸಲುವಾಗಿ ಭಾರತದಾಗೆ ಜನ ಕಿತ್ತಾಡ್ತವ್ರೆ. ಅದೂ ಒಂದು ಎರಡೆ ಜಾಗಕ್ಕೆ, ಏ ಅಚ್ಚಾ ನಹೀ ಭಯ್ಯಾ. ಹೌದು ಅಲ್ಲಾ ನೀವು ಹೇಳಿದ್ದು ಸರೀ ಇದೆ. ನಮಗೆ ವಿಶಾಲವಾಗಿ ಇಲ್ಲಿ ಜಾಗ ಇರೋ ಬೇಕಾದ್ರೆ ಆ ಎರಡು ಎಕರೆಯಲ್ಲಿ ಏನು…
  • September 30, 2010
    ಬರಹ: prasannasp
    ಬೆಳಿಗ್ಗೆ ಈ-ಟಿವಿ ಕನ್ನಡದಲ್ಲಿ ಕೆಳಗೆ ಒಂದು ಸಾಲು ಬರುತ್ತಿತ್ತು. "ಸೌರ ವಿಕಿರಣಗಳ ಪರಿಣಾಮ ಇಂದು ಬೆಳಿಗ್ಗೆ 11-38ರಿಂದ 11-50ರ ವರೆಗೆ ಪ್ರಸಾರದಲ್ಲಿ ವ್ಯತ್ಯಯವಾಗಬಹುದು". ಏನಾದರೂ ವ್ಯತ್ಯಯವಾಗಬಹುದೇ ಎಂದು ಕಾದು ಕುಳಿತಿದ್ದೆ, 11-38am ಆದ…
  • September 30, 2010
    ಬರಹ: hamsanandi
    ದಯ ತೋರಲಿದುವೆ ವೇಳೆಯು, ದಾಶರಥೀ ||   ಜಗದ ಬವಣೆಯೆಂಬಾನಯ ಸಿಂಗದೊಲು ನೀನಳಿಸುವೆ ಜಗದಯ್ಯ ಆ ಬೊಮ್ಮನಿಗು ಸೊಗಸಿನಲೆ ತೊಡಕಿಳಿಸಿಹ ನೀ || ದಯ ತೋರಲಿದುವೆ ವೇಳೆಯು! ||   ಮುನ್ನ ನೀ ಕೊಟ್ಟಾಣತಿಯನು ಮನಸಾರೆ ನಿದಾನದಲಿ ನಾ ಸನ್ನಡತೆಯಲಿ…
  • September 30, 2010
    ಬರಹ: kamath_kumble
    ಎರಡುವರುಷ ಹಿಂದೆ ಬರೆದ ಕವನಕ್ಕೆ ಇಂದು ಸಂಪದದಲ್ಲಿ ಪ್ರಕಟವಾಗುವ ಭಾಗ್ಯ !!!!!   ಒಂದೆಡೆ ನಿಂತಿರುವ ನೀರು ನಾನು ಬೇರೆಡೆಗೆ ಹರಿಯುತ ಸಾಗಿದೆ ನೀನು ಕೆರೆ ಸರೋವರ ಇಲ್ಲ ನಾ ಕಡಲೋ.. ತೊರೆ ಝರಿ ಇಲ್ಲ ನೀ ನದಿಯೋ .. ಹರಿಯುವ ನೀರಾದರು ನೀನು…
  • September 30, 2010
    ಬರಹ: asuhegde
    ಮಂದಿರವಿದ್ದಿತ್ತೋ ಅಥವಾ ಮಸೀದಿಯಿದ್ದಿತ್ತೋ ಎಂದು ನಿರ್ಧರಿಸುವುದು ಆದರೂ ಕಷ್ಟ,ಆ ಸ್ಥಳ ಮಾತ್ರ ನಿಜವಾಗಿಯೂ ನಮಗೆ ಸದಾ ಇತ್ತು ಮತ್ತು ಸದಾ ಇರುತ್ತದೆ ಆಗಿ ವಿಶಿಷ್ಟ;ಬೇರಾವ ಸ್ಥಳವೂ ಇಷ್ಟು ಸುದೀರ್ಘ ಕಾಲ ಇದ್ದಿರಲಿಲ್ಲವೇನೋ ಈ ರೀತಿ…
  • September 30, 2010
    ಬರಹ: partha1059
      ನನ್ನ ಬಾಲ್ಯದ ನೆನಪುಗಳು :  ಹಾವು ತುಳಿದೆನ? ಅದು ೧೯೭೨-೭೩ ಸ ಸಮಯ. ನಾವು ಹಾಸನಜಿಲ್ಲೆ ಬೇಲೂರಿನಲ್ಲಿ ವಾಸವಾಗಿದ್ದ ಸಮಯ ನಾನು ಆಗಿನ್ನು ಏಳನೇ ತರಗತಿ ಮುಗಿಸಿ ಹೈಸ್ಕೂಲ್ ಸೇರಿದ್ದೆ. ಬೇಲೂರಿನ ಕೋಟೆ ರಾಮರಾಯರ ಬೀದಿಯಲ್ಲಿ ನಮ್ಮ ಮನೆ…
  • September 30, 2010
    ಬರಹ: Jayanth Ramachar
    ಶಂಕರ್ ನಾಗರಕಟ್ಟೆ (ಶಂಕರ್ ನಾಗ್) ಜನನ - ೦೯ ನವೆಂಬರ್ ೧೯೫೪. ನಿಧನ - ೩೦ ಸೆಪ್ಟೆಂಬರ್ ೧೯೯೦.   ಇಂದಿಗೆ ಸರಿಯಾಗಿ ೨೦ ವರ್ಷಗಳು...ನಮ್ಮ ನಿಮ್ಮೆಲ್ಲರ ಮೆಚ್ಚಿನ ನಾಯಕ ಕರಾಟೆ ಕಿಂಗ್, ಆಟೋ ರಾಜ, ಸಾಂಗ್ಲಿಯಾನ ಶಂಕರ್ ನಾಗ್ ಅವರು ಭೌತಿಕವಾಗಿ…
  • September 30, 2010
    ಬರಹ: ivarnahs
    ಇಬ್ಬಗೆ ------   ನನ್ನ ಪಕ್ಕ ಕೂತಿದ್ದವನ ಮುಖದಲ್ಲಿ ಬೆವರಿನ ಸೆಲೆಗಳೊಡೆಯುತ್ತಿದ್ದವು. ನಾನು "ಮಾದೇಶ್, ಎ.ಸಿ ಆನ್ ಮಾಡು" ಎಂದಾಗ ಆತ ನನ್ನನ್ನು ನೋಡಿ ಕಿಟಕಿಯ ಕಡೆ ಮುಖ ಮಾಡಿ ಮೌನಿಯಾದ. ಮಾದೇಶ ಎ.ಸಿ ಆನ್ ಮಾಡಿದ. ಬೆವರಿಂಗಲು ಹತ್ತು ನಿಮಿಷ…
  • September 30, 2010
    ಬರಹ: ASHOKKUMAR
    ಸ್ಟಕ್ಸ್‌ನೆಟ್:ವಿದ್ಯುತ್ ಸ್ಥಾವರ ಕೆಲಸ ಕೆಡಿಸುವ ಕಂಪ್ಯೂಟರ್ ವರ್ಮ್