November 2011

  • November 30, 2011
    ಬರಹ: manju787
    ದಿನೇ ದಿನೇ ಅಮ್ಮನ ಆರೋಗ್ಯ ಕ್ಷೀಣಿಸುತ್ತಿತ್ತು, ಅವರ ಆಸ್ಪತ್ರೆಯ ಖರ್ಚೂ ಏರುತ್ತಿತ್ತು.  ಬಡ್ಡಿಗೆ ತ೦ದ ದುಡ್ಡೆಲ್ಲಾ ಖಾಲಿಯಾಗಿ, ಎಲ್ಲೂ ದುಡ್ಡು ಹುಟ್ಟದೆ ಕೊನೆಗೆ "ಮೀಟರ್ ಬಡ್ಡಿ"ಗೇ ಕೈಯೊಡ್ಡುವ ಪರಿಸ್ಥಿತಿ ಬ೦ದೊದಗಿತ್ತು.  ಈ ನಡುವೆ ಡಾ.…
  • November 30, 2011
    ಬರಹ: kavinagaraj
           ಶಿವಾಜಿಯ ತಂದೆ ಶಹಾಜಿ ಭೋಸ್ಲೆ ಕರ್ನಾಟಕದ ಹೋದಿಗ್ಗೆರೆ (ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ) ಅರಣ್ಯದಲ್ಲಿ ಬೇಟೆಯಾಡುವ ಸಂದರ್ಭದಲ್ಲಿ ಕುದುರೆಯಿಂದ ಜಾರಿ ಬಿದ್ದು ಗಂಭೀರವಾಗಿ ಗಾಯಗೊಂಡು ೧೬೬೫ರಲ್ಲಿ ಮೃತನಾದಾಗ ಆತನ ದೇಹವನ್ನು…
  • November 30, 2011
    ಬರಹ: kamath_kumble
     ಸಿಪ್ ೧೧    ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್    ಸಿಪ್ ೧೧  "ಹಲೋ ವೈಭು" ಐದು ತಿಂಗಳ ಹಿಂದೆ ಕೇಳಿದ ದನಿ ಮಾಸುವ ಮೊದಲು ಮತ್ತೆ ಅದು ಕನವರಿಸಿತು. "ಹೇ .. ವೈಭು…
  • November 30, 2011
    ಬರಹ: prasannakulkarni
    ಅವತ್ತು,ಗೆಳೆಯನ ಮದುವೆಯಲ್ಲಿಪುರೋಹಿತರು "ಸುಲಗ್ನೇ ಸಾವಧಾನ" ಎ೦ದಾಗಲೂ,ಗಟ್ಟಿಮೇಳದ ನಡುವೆ,"ಮಾ೦ಗಲ್ಯ೦ ತ೦ತುನಾನೇನ" ಎ೦ದಾಗಲೂ,ತಗ್ಗಿಸಿದ ಮೊಗದ ವಧು ನಸುನಗುತ್ತನಾಚಿಕೆಯಲ್ಲಿ ಮುದ್ದೆಯಾದಾಗ,ಓರೆಗಣ್ಣಲ್ಲಿ ಕದ್ದು ನೋಡುತ್ತಾ, ಮುಗುಳ್ನಗುತ್ತಾ,…
  • November 30, 2011
    ಬರಹ: hariharapurasridhar
      ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ ಮಾತಾಜಿ ವಿವೇಕಮಯೀ ಇವರಿಂದ ನಮ್ಮ ಮನೆಯಲ್ಲಿ ಸತ್ಸಂಗವನ್ನು ಆಯೋಜಿಸಲಾಗಿದೆ. ವಿವರ ಇಲ್ಲಿದೆ. ಸ್ಥಳ: ಈಶಾವಾಸ್ಯಂ, ಹೊಯ್ಸಳನಗರ ಮುಖ್ಯರಸ್ತೆ, ಹೊಯ್ಸಳನಗರ ಪೋಲೀಸ್ ಕಾಲೋನಿ, ಹಾಸನ…
  • November 30, 2011
    ಬರಹ: manjunath s reddy
    ಇಂದ್ರನಿಂದ ಮಾನ "ಭಂಗ"ವಾಗಿ ಗಂಡನಿಂದ ಕಲ್ಲಾಗುವಂತೆ ಶಾಪಕ್ಕೊಳಗಾಗುವ ಅಹಲ್ಯೆಗೆ ರಾಮನ ಪಾದ ಸ್ಪರ್ಷ ಶಾಪವಿಮೋಚನೆ ಆಗುವುದಾದರೆ. ಸೀತೆ ಅಗ್ನಿ ಪರೀಕ್ಷೆಯಲ್ಲಿ ತಾನು ಪತಿವ್ರತೆ ಎಂದು ಪ್ರೂವ್ ಮಾಡಿ ಗಂಡನನ್ನು ’ಕೂಡಬೇಕಾಯಿತೆ?’ ತಂದೆ…
  • November 30, 2011
    ಬರಹ: Maanasa
                             ಗೆಳೆಯಾ,ಎಲ್ಲವನ್ನೂ ಬಿಟ್ಟೆ.............ನಾಚಿಕೆ, ಮಾನ, ಮರ್ಯಾದೆ, ಕಡೆಗೆ ನನ್ನ ಪ್ರೀತಿಯನ್ನೂ ಸಹ!-- ನೀ ಕೇಳಿದೆಯೆಂದು.ಆದರೆ ಯಾವುದಕ್ಕೂ ವಿಷಾದಿಸುತ್ತಿಲ್ಲ!ವಿರಹದುರಿ ಭೇದಿಸುತಿದೆ ಮನವ, ಆದರೂ..........…
  • November 30, 2011
    ಬರಹ: Maanasa
                                 ಹೊರಟೆ ಎಲ್ಲಿಗೆ ನೀನು, ಓ ಚಂದಿರ!ಇಂದಿನೀ ಇರುಳಲ್ಲಿ ಎನ್ನ ಬಗೆಯನು ಕದಡಿ!ಗಾಢಾಂಧಕಾರದಲಿ ನಾ ಮರುಗುತಿದ್ದೆನಂದು,ಎನ್ನ ಹೊಂಗನಸುಗಳು ನನಸಾಗಲಿಲ್ಲವೆಂದು,ಆಗ ಬಂದವನು ನೀನಲ್ಲವೆ, ಬಂದು ಹೃದಯಕೆ…
  • November 29, 2011
    ಬರಹ: ಗಣೇಶ
    ಅಪರಿಚಿತ ವ್ಯಕ್ತಿಯೊಬ್ಬ ಕೇಳಿದ ವಿಷಯವನ್ನು ನಾನು ಕನ್ನಡದಲ್ಲಿ ವಿವರಿಸಿ ಹೇಳುತ್ತಿದ್ದೆ. ಆ ಸಮಯದಲ್ಲಿ ಅಲ್ಲಿದ್ದ "ಭಾಷಾತಜ್ಞ"ನೊಬ್ಬ ನಾನು ಹೇಳಿದ್ದನ್ನು ಆತನಿಗೆ ಹಿಂದಿಯಲ್ಲಿ ವಿವರಿಸಿ ಹೇಳಿದನು. ಕನ್ನಡ ಬರುತ್ತಿದ್ದ ಅಪರಿಚಿತ ವ್ಯಕ್ತಿಗೆ…
  • November 29, 2011
    ಬರಹ: Kodlu
    ಅವಳ ಸೊಂಟದಂತೆ ಕಿರಿದಾದ ಕಾಲುದಾರಿಗಳುಕೊರೆಯುವ ಕೊರಕಲುಗಳು ಆ ಊರೆಂದರೆ...ದೇವಸ್ಥಾನದ ಘಂಟೆ,ಪಕ್ಕದಲ್ಲೊಂದು ಮಂಟಪಮೊದಲ ಪ್ರೇಮಸಲ್ಲಾಪ.ಎಡೆಬಿಡದೆ ಬಂಡೆಗಪ್ಪಳಿಸುವ ಉಪ್ಪುನೀರಿನ ಸಪ್ಪಳ. ಆ ಊರೆಂದರೆ...ಅವಳ ಹಣೆಗಿರಿಸಿದ ಗಂಧಚಪ್ಪರಿಸಿದರೆ…
  • November 29, 2011
    ಬರಹ: nimmolagobba balu
        ಈ  ಕಥೆ ಬಹಳ ದಿನಗಳಿಂದ ನನಗೆ ಪದೇ ಪದೆ ನೆನಪಿಗೆ ಬಂದು ಕಾಡುತ್ತಿತ್ತು !! ಈ ವಿಚಾರವನ್ನು ನಂಬಲು ಬಹಳಷ್ಟು ಮಾಹಿತಿ ಸಂಗ್ರಹಣೆಗೆ ತೊಡಗಿದೆ.ಆದರೂ ರೋಜಕವಾದ ಈ ಮಾಹಿತಿ ಬ್ಲಾಗಿನ ಗೆಳೆಯರೊಂದಿಗೆ ಹಂಚಿಕೊಳ್ಳುವ ಮನಸು ಮಾಡಿ…
  • November 29, 2011
    ಬರಹ: venkatb83
     'ಸಾಬರ ಹಾಜಿ' ಎದ್ದೋ-ಬಿದ್ದೋ ಅಂತ ಅಲ್ಲಲಿ ಬೀಳ್ತಾ-ಏಳ್ತಾ  'ಬೋರನ' ಮನೆ ಮುಂದೆ ಬಂದು  ಬೋರ-ಬೋರ ಅಂತ ಒಂದೇ ಸವ್ನೆ ಬಿಟ್ಟು ಬಿಡದೆ ಕಿರುಚಿದ, ೨ ಕೈಯಿಂದ  ನಾಯಿಗಳೆಡೆಗೆ 'ಕಲ್ಲು ತೂರೋದ್' ಮಾತ್ರ ನಿಲ್ಲಿಸಲಿಲ್ಲ:))... 'ಯಾವ್ ಕೆಲಸವನ್ನು…
  • November 29, 2011
    ಬರಹ: H A Patil
    2011 ನೇ ನವಂಬರ್ 16 ಗುರುವಾರ ಕನ್ನಡ ಸಾಹಿತ್ಯಾಭಿಮಾನಿಗಳು ಸಂತಸಪಡುವ ಮತ್ತೊಂದು ಅವಕಾಶ ಒದಗಿ ಬಂತು. ' ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್ ' ಕನ್ನಡದ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅವರಿಗೆ ಅವರ ' ಮಂದ್ರ ' ಕಾದಂಬರಿಗೆ 2010 ನೇ…
  • November 29, 2011
    ಬರಹ: Poornapragna
      ಆತ್ಮೀಯರೆ, ಭಾನುವಾರ, 4  ಡಿಸೆಂಬರ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ಒಂದು ಒಳ್ಳೆಯ ಕಾರ್ಯಕ್ರಮ  "ಕವಿ ಸಮಯ" ಪ್ರಸ್ತುತ ಪಡಿಸುತ್ತಿದೆ.  ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು…
  • November 29, 2011
    ಬರಹ: pavanbenkal
      ಕೀವಿನೊಳು ಕುಚ್ಚಿಟ್ಟ ಅನ್ನ ತಂದಿಟ್ಟಿಹರುತಿನ್ನಲೇಬೇಕು. ಅನಿವಾರ್ಯ.ತಪ್ಪು ನನ್ನದೇ. ಅಹುದು. ಬಲುಹಸಿವೆ ಎಂದದ್ದು !!ತೋರಿದರು ಅವರ ಔದಾರ್ಯ.ಕಡುಬು,ಹೋಳಿಗೆ,ಖೀರು ರಸಕವಳ ಸವಿಯೂಟ ಹವಣಿಸಿದೆ ಬಯಸಿ ಬಯಸಿಇದ್ದದ್ದು ತಂದು ಹಾಕಿದರು. ಪಾಪ !!…
  • November 29, 2011
    ಬರಹ: Raghavendra Gudi
    ನಾ ದುಂಬಿ ಮೈ ದುಂಬಿ ಹೂ ದುಂಬಿ ಕಣ್ತುಂಬಿ ಓಂಕಾರ ಕಿವಿದುಂಬಿ ಝೇಂಕಾರ ಮನದುಂಬಿ ಸಿಹಿದುಂಬಿ ಹಾರುವೆ ಹೂವಿಂದ್ಹೂವಿಗೆಮನದಲ್ಲಿ ಮಡಿಯಿಲ್ಲ ಯೋಚನೆ ಸ್ವಚ್ಛಂದಯಾರನ್ನೂ ಮೆಚ್ಚಿಸೋ ಹಂಗಿಲ್ಲಹೂವು ನನ್ನ ಮೆಚ್ಚಿಸಲು ತುಡಿಯುವುದೆಲ್ಲಏಸೊಂದು ಬಣ್ಣ,…
  • November 29, 2011
    ಬರಹ: kavinagaraj
    ಭೂಮಹಿತ ಯವನರೊಳ್ ಸಂಗ್ರಾಮದೆ ಮುರಿದೈದಿ ಪೊಕ್ಕ ಮನ್ನೆಯ ರಾಜೇರಾಮನನುರೆ ಕಾಯ್ದು ನೃಪಸ್ತೋಮದೊಳತ್ಯಧಿಕರ್ತಿಯಂ ಮಿಗೆ ಪಡೆದಳ್[ಕೆಳದಿನೃಪ ವಿಜಯ -೯.೯]     ವೀರರೆನಿಸಿದ ಮೊಘಲರೊಂದಿಗೆ ನಡೆದ ಯುದ್ಧದಲ್ಲಿ ಸೋತು ಹೋಗಿ ತಪ್ಪಿಸಿಕೊಂಡು ರಕ್ಷಣೆ…
  • November 29, 2011
    ಬರಹ: Usha Bhat
    ಕಣ್ಣಂಚಿನ ಪ್ರೇಮವೆಂಬುದೇ ಹಾಗೆ    ಹುಚ್ಚು ಮಳೆಯಾರ್ಭಟಕೆ ಕೊಚ್ಚಿಹೋದ ತೆನೆಯಂತೆನಿನ್ನ ಕಣ್ಣುಗಳೇನೋ ನುಡಿದು    ನನ್ನ ಹೃದಯವ ಮಿಡಿಸಿದಂತೆ        ಗಾವಳಿಗನ ಕೊಳಲ ಕರೆಗೆ            ಹಿಂಬರಿದ ಎಳೆಗರುವಿನಂತೆ        ನಿನ್ನ ಮಾತಿನ ಮೋಡಿಗೆ…
  • November 29, 2011
    ಬರಹ: Prakash.B
            ೧ ಪ್ರೀತಿ ಪದಗಳ ಪ್ರತಿ ಉಸಿರಲು ಪಟಿಸುವೆ ಪ್ರತಿ ಗಳಿಗೆಗೂ ಪೂತಿ೯ ಬಾಳಿಗೂ ಪ್ರೀತಿಯೊಂದೆ ಗುಳಿಗೆ      ೨ ಕಣ್ಣ ಚುಂಬಿಸುವ ರೆಪ್ಪೆಯಂತೆ ಪ್ರೀತಿ ಸದಾ... ಪ್ರೀತಿಸುವವರ  ಹೃದಯವ ಚುಂಬಿಸುತ್ತಿರುತ್ತದೆ…