October 2014

  • October 31, 2014
    ಬರಹ: raghavendraadiga1000
    ಇತ್ತೀಚೆಗೆ ಬೆಂಗಳೂರಿನ ಖ್ಯಾತ ಶಿಕ್ಷಣ ಸಂಸ್ಥೆಯೊಂದರ ಕಡೆಯಿಂದ ಅಲ್ಲಿ ಕಲಿಯುತ್ತಿದ್ದ ಕೆಲವು ಸ್ನಾತಕ ಪದವೀಧರ, ವಿದ್ಯಾರ್ಥಿಗಳಿಗೆ ಕನ್ನಡ ಸಾಮಾನ್ಯ ವ್ಯಾಕರಣ ಪಾಠ ಮಾಡುವುದಕ್ಕಾಗಿ ಶಿಕ್ಷಕರು ಬೇಕಾಗಿದ್ದಾರೆ ಎನ್ನುವ ಸುದ್ದಿಯೊಂದು ನನಗೆ…
  • October 31, 2014
    ಬರಹ: shreekant.mishrikoti
    ಕರ್ನಾಟಕ  ರಾಜ್ಯೋತ್ಸವ‍ಕನ್ನಡ ಹಬ್ಬದ ಶುಭ ಸಂದರ್ಭದಲ್ಲಿ  ನಿಮಗೆಲ್ಲ ಶುಭ ಹಾರೈಕೆಗಳು . ಈ ಸಂದರ್ಭದಲ್ಲಿ  ನಿಮ್ಮಲ್ಲಿ  ಬಹುತೇಕ ಜನಕ್ಕೆ  ರಜ ಇದ್ದಿರಬೇಕು ಅಲ್ಲವೇ ,  ರವಿವಾರವೂ  ಅದರ ಹಿಂದೆಯೇ ಬಂದಿದೆ.  ಇವನ್ನು ಬಳಸಿಕೊಂಡು ೧) ನಮ್ಮ…
  • October 31, 2014
    ಬರಹ: naveengkn
    ಸಮುದ್ರದಲ್ಲಿ ಏರಿಳಿತಗಳೇ  ಇಲ್ಲವೆಂದರೆ, ಅಲೆಗಳ ಸೌಂದರ್ಯವ ಸವಿಯುವುದಾದರೂ ಹೇಗೆ ?? ಬದುಕಿನಲ್ಲಿ ಭಾವಗಳೇ ಉಕ್ಕಿ ಬರಲಿಲ್ಲ ಎಂದರೆ, ಬದುಕನ್ನು  ಆಸ್ವಾದಿಸುವುದಾದರೂ ಹೇಗೆ? ***************************** ಕೆಲವೊಮ್ಮೆ ಸುಖದಷ್ಟೇ ದುಃಖವೂ…
  • October 30, 2014
    ಬರಹ: raghavendraadiga1000
    ಸರ್ಕಾರಿ ಶಾಲೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಲ್ಲಿ ಕಲಿಕೆಗಿಂತಲೂ ಹೆಚ್ಚು ಪೈಪೋಟಿಯ ಮನೋಭಾವನೆ ಮೂಡುವಂತೆ ಮಾಡುತ್ತಿವೆ. ಹೀಗಾಗಿ ದೇಶದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಶಿಕ್ಷಣವು…
  • October 29, 2014
    ಬರಹ: nageshamysore
    ಕೆಲವೊಮ್ಮೆ ಜೀವನದ ಕೆಲವು ಅನುಭವ, ನಡುವಳಿಕೆಗಳಿಗೆ ಕಾರಣ ಹುಡುಕುವುದಾಗಲಿ, ಹೇಳುವುದಾಗಲಿ ಕಷ್ಟ. ಅದರಲ್ಲಿ ಸರ್ವೆ ಸಾಧಾರಣ ಪ್ರತಿಯೊಬ್ಬರು ಒಂದಲ್ಲಾ ಒಂದು ರೀತಿ ಅನುಭವಿಸಿಯೆ ಇರಬಹುದಾದ ಅನುಭವವೆಂದರೆ - ವಿದಾಯದ ಕುರಿತಾದದ್ದು. ವಿದಾಯದ…
  • October 29, 2014
    ಬರಹ: H A Patil
      ಸುತ್ತೆಲ್ಲ ವಿಸ್ತಾರದಲಿ ವ್ಯಾಪಿಸಿದ ‘ ಜಲ ಸಾಗರ ದೈತ್ಯ ಅಲೆಗಳ ಹೊಡೆತಕ್ಕೆ ಏರಿಳಿಯುತಿದೆ ಹಾಯಿ ಡೋಣಿ ಅದು ನಿಂತ ನಾವೆಯಲ್ಲ ಚಲನಶೀಲ ನೌಕೆಯದು ನಮ್ಮ ಬದುಕಿನ ಪ್ರತೀಕದಂತೆ ನಿಂತ ಸ್ಥಗಿತಗೊಂಡ ನೌಕೆಗೆ ಯಾವ ಸವಾಲುಗಳೂ ಇರುವುದಿಲ್ಲ   ನಮ್ಮ…
  • October 29, 2014
    ಬರಹ: ravindra n angadi
    ಕನ್ನಡ ನಾಡು ಬಲು ಸುಂದರ  ಕನ್ನಡ ನುಡಿ ಅತಿ ಸುಮಧುರ  ಕನ್ನಡಿಗರ ಮನಸ್ಸು ಮಧುರ  ಕನ್ನಡ ನಾಡು ಹೊನ್ನಿನ ನಾಡು  ಇದುವೆ ನನ್ನಯ ಹೆಮ್ಮಯ ನಾಡು  ಶಿಲ್ಪಕಲೆ ಸಾಹಿತ್ಯದ ತವರಿನ ಬೀಡು ಕನಕ,ಪುರಂದರರು ನೆಲೆಸಿದ ನಾಡು ವಚನಕಾರರು ಜನಿಸಿದ ನಾಡು…
  • October 29, 2014
    ಬರಹ: anand33
    ಕೇಂದ್ರ ಸರಕಾರವು ಡೀಸೆಲ್ ಬೆಲೆಯನ್ನು ನಿಯಂತ್ರಣಮುಕ್ತಗೊಳಿಸಿದೆ.  ಹೀಗಾಗಿ ಇನ್ನು ಮುಂದೆ ಅಂತರರಾಷ್ಟ್ರೀಯ ಬೆಲೆಯನ್ನನುಸರಿಸಿ ಡೀಸೆಲ್ ಬೆಲೆಯಲ್ಲಿಯೂ ಹೆಚ್ಚು ಕಡಿಮೆ ಆಗುತ್ತದೆ.  ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಇಳಿದಿರುವ…
  • October 29, 2014
    ಬರಹ: naveengkn
    ದಿನವೂ ಹಾಡುವ ಅವಳ ಮಧುರ ಗಾನದ ಪರದೆಯನು ಸರಿಸಿ ಒಳಗೆ ಇಣುಕಿ ನೋಡಿದೆ, ಅಲ್ಲಿಯೇ ನೋಡುತ್ತಿರುವ ಧೈರ್ಯ ನನ್ನಲ್ಲಿರಲಿಲ್ಲ, ದೃಷ್ಟಿ ಹೊರತೆಗೆದು  ದಿಗಂತ ದಿಟ್ಟಿಸಿದೆ, ಅದರಿಂದಾಚೆಗೆ ಏನು? ಪ್ರಶ್ನೆ ಕಾಡಿತು,, ಅವಳ ಹಾಡು ತನ್ಮಯತೆಯಿಂದ…
  • October 29, 2014
    ಬರಹ: bhalle
    ದನ ಕಪ್ಪಾದರೇನು ಹಾಲು ಕಪ್ಪೇ? ಹಣ ಕಪ್ಪದರೇನು ಮೌಲ್ಯ ಕಪ್ಪೇ? ------------------ ಮುಗ್ದರಿಂದ ದೋಚಿದ ಹಣವು ತನ್ನಲ್ಲಿ ತುಂಬ್ಕೊಂಡಿತ್ತು ಸ್ವಿಸ್ ಬ್ಯಾಂಕಿಗೆ ತುಂಬಿದೋರು ಕೊಡುವರೇನೀಗ ಕಬ್ಬಿಣದ್ ಕಂಬಿಗೆ ಕಿಸ್? ------------------…
  • October 28, 2014
    ಬರಹ: nageshamysore
    ಮತ್ತೆ ನಾಡಹಬ್ಬ 'ಕನ್ನಡ ರಾಜ್ಯೋತ್ಸವ' ಕಾಲಿಕ್ಕುತಿದೆ. ಇಡೀ ವರ್ಷ ಧೂಳು ಹಿಡಿಯುತ್ತಿದ್ದ ಕನ್ನಡ ಬಾವುಟಗಳೆಲ್ಲ ಕೊಡವಿಕೊಂಡೆದ್ದು ನಿಂತು, ಸಿಂಗರಿಸಿಕೊಂಡು ಮೆರೆದಾಡುವ ಕಾಲ. ರಸ್ತೆ, ಗಲ್ಲಿ, ಸರ್ಕಲ್ಲುಗಳ ಕಂಬಗಳಿಗೂ ಸಿಂಗರಿಸಿಕೊಂಡು…
  • October 27, 2014
    ಬರಹ: naveengkn
    ಅಕ್ಷರಕ್ಕೆ ನೇತುಬಿದ್ದ  ಎಲ್ಲಾ ಭಾವಗಳನು  ಯಾವ ಭಾಷೆಯಲಿ ಬಂದಿಸಿದರೂ  ಕಣ್ಣೀರು ಶಾಶ್ವತವಾದರೆ, ನನಗ್ಯಾಕೆ ಬೇಕು ಭಾಷೆ ? ನಾನು ಮೂಕನಾಗಬಲ್ಲೆ.  ******************************** ಧರ್ಮದ ಹಗ್ಗದ ಕೊನೆಯಲ್ಲಿ  ನನ್ನ ಕೊರಳನ್ನು  ಅಮುಕಿ…
  • October 26, 2014
    ಬರಹ: anand33
    ಮೊಬೈಲ್ ಸೇವೆಗಳನ್ನು ನೀಡಲು ಟೆಲಿಕಾಂ ಕಂಪನಿಗಳು ದುಬಾರಿ ಹಣ ತೆತ್ತು ತರಂಗಾಂತರವನ್ನು ಉಪಯೋಗಿಸಲು ಪರವಾನಗಿ ಪಡೆಯಬೇಕಾದ ಸರಕಾರದ ನೀತಿಯಿಂದಾಗಿ ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಕ್ಷೇತ್ರದ ಬೆಳವಣಿಗೆ ಸ್ಥಗಿತವಾಗಿದೆ.  ೨೦೧೦ನೇ…
  • October 25, 2014
    ಬರಹ: partha1059
    ಇದನ್ನು ಸಣ್ಣಕಥೆಯೆಂದು ವರ್ಗಿಕರಿಸಬೇಕೊ, ನೀಳ್ಗತೆಯೆನ್ನಬೇಕೊ ನನಗೆ ಗೊಂದಲವಿದ್ದರೂ ಬ್ಯಾಂಕಾಕಿನಂತಹ ಮಹಾನಗರ ಜೀವನದ ಒಂದು ಪಲುಕಿನ ಪರಿಚಯವಾದೀತೆಂಬ ಆಶಯದೊಂದಿಗೆ ಸಂಪದದಲ್ಲಿ ಸೇರಿಸುತ್ತಿದ್ದೇನೆ. ಇದರಲ್ಲಿ ಕೆಲವು ಸ್ಥಳ, ದೃಶ್ಯ, ಹೆಸರುಗಳು…
  • October 24, 2014
    ಬರಹ: nageshamysore
    ( ಪರಿಭ್ರಮಣ..66ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ' ..ಆದರೆ, ಅದ್ಯಾವ ಸಂಸ್ಕಾರ ಪ್ರೇರಣೆಯೊ, ಅಥವಾ ಪದೇ ಪದೇ ಬಿಡದೆ ಎಚ್ಚರಿಸುತ್ತಿದ್ದ ನನ್ನ ಅಮ್ಮನ ಎಚ್ಚರಿಕೆಯ…
  • October 24, 2014
    ಬರಹ: rjewoor
    ಬದುಕಿನ ಸತ್ಯವನ್ನ ಹೇಳ್ತಾ ಹೋದರೆ, ಅಲ್ಲಿ ಕೇಳುವವ ಕಣ್ಣಂಚಿನಲ್ಲಿ ಕಣ್ಣಿರ ಬಿಂದು ಬಂದು ನಿಲ್ಲುತ್ತವೆ. ಆದರೆ, ಕಥೆ ಹೇಳೋ ವ್ಯಕ್ತಿ, ಸಿನಿಮಾ ರೀತಿಯಲ್ಲಿ ಕಲರ್ ಪುಲ್ ಆಗಿಯೇ ಕಟ್ಟಿಕೊಟ್ಟರೆ. ಅಲ್ಲಿ ಆಗೋ ಅನುಭವವೇ ಬೇರೆ. ಅದು ಕಂಡಿತ ‘ಫೇರ್ …
  • October 23, 2014
    ಬರಹ: nageshamysore
    ( ಪರಿಭ್ರಮಣ..65ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಸರಿಯಾಗಿ ಅದೆ ಹೊತ್ತಿನಲ್ಲಿ ಯಾವುದೋ ಯುದ್ಧ ಗೆದ್ದ ವಿಜಯೋತ್ಸಾಹದಲ್ಲಿ ಪೋನ್ ಕೆಳಗಿಡುತ್ತಿದ್ದ ಶ್ರೀನಿವಾಸ ಪ್ರಭು..…
  • October 23, 2014
    ಬರಹ: swara kamath
    ಸಂಪದಿಗರೆ ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು! ನಾನು ಹೀಗೆ ಡಿಜಿಟಲ್ ಲೈಬ್ರರಿ ಒಫ್ ಇಂಡಿಯಾದ ಖಜಾನೆಯಲ್ಲಿ ಕನ್ನಡ ಪುಸ್ತಕ ಗಳ ಪಟ್ಟಿ ನೋಡುತ್ತಿದ್ದಾಗ ಶ್ರೀಯುತ ಜಿ.ಪಿ.ರಾಜರತ್ನಂ ಅವರ ಕಂದನ ಕಾವ್ಯಮಾಲೆ ಎಂಬ ಪುಸ್ತಕ ಸಿಕ್ಕಿತು .ಓದಿ…
  • October 22, 2014
    ಬರಹ: hamsanandi
    ಪದ್ಯಪಾನದಲ್ಲಿ ಈ ಬಾರಿ ದೀಪಾವಳಿಯ ಸಂದರ್ಭಕ್ಕೆ ಹೊಂದುವ ಕೆಲವು ಅಲಂಕಾರಯುಕ್ತವಾದ ಪದ್ಯಗಳನ್ನು ಬರೆಯಲು ಕೇಳಿದ್ದರು. ಆ ಸಂದರ್ಭಕ್ಕೆಂದು ನಾನು ಬರೆದ ಭಾಮಿನೀ ಷಟ್ಪದಿಯಲ್ಲಿರುವ ಐದು ಪದ್ಯಗಳು ಇಲ್ಲಿವೆ. ಎಲ್ಲರಿಗೂ ದೀಪಾವಳಿ ಹಬ್ಬದ ಹಾರೈಕೆಗಳು…
  • October 22, 2014
    ಬರಹ: nageshamysore
    ( ಪರಿಭ್ರಮಣ..64ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಹೀಗೆ ತನ್ನನುಭವದ ಪರಾಮರ್ಶೆಯಲ್ಲಿ, ತುಲನಾತ್ಮಕ ವಿಶ್ಲೇಷಣೆಯಲ್ಲಿ ಕಳೆದು ಹೋಗಿದ್ದ ಶ್ರೀನಾಥನಿಗೆ ಬಸ್ಸಿನ ಚಲನದಿಂದಾದ…