June 2015

  • June 30, 2015
    ಬರಹ: VEDA ATHAVALE
    ಮಾರನೇದಿನ ಉಪಾಹಾರ ಮುಗಿಸಿ ‘ಲಿಂಗ್ ಶಾನ್’ ಬುದ್ಧನ ದರ್ಶನಕ್ಕೆ ಹೋದೆವು. ಉಶಿ [wuxi]ಎಂಬಲ್ಲಿನ ಲಾಂಗ್ ಶನ್ ಪರ್ವತಗಳ ನಡುವೆ ಬಿಸಿಲು, ಮಳೆ, ಚಳಿಗೆ ಬೆದರದೆ ಕೃಪಾದೃಷ್ಟಿ ಬೀರುತ್ತಿದ್ದಾನೆ ಈ ಮಹಾತ್ಮ. 88ಮೀಟರ್ ಎತ್ತರದ 700 ಟನ್ ಭಾರದ…
  • June 30, 2015
    ಬರಹ: kavinagaraj
         ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶ ಮರೆಯಾಗಿಬಿಟ್ಟಿದೆಯೇನೋ ಎಂಬ ಭಾವನೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್ಟು ಸರಿ ಎಂಬುದು ವಿಚಾರ…
  • June 29, 2015
    ಬರಹ: ವಿಶ್ವ ಪ್ರಿಯಂ 1
    ದೇವನನು ಬಂಧಿಸಲು ಹೊರಟ ಲಿಪಿಕಾರ...   ಸುಟ್ಟ ಕಟ್ಟಿಗೆ ಇದ್ದಿಲನ್ನು ನುಣ್ಣಗೆ ಅರೆದು, ಕಿತ್ತು  ಒಣಗಿಸಿದ ತಾಳೆಯ ಪತ್ರಗಳ ಕೊರೆದು, ಒಟ್ಟುಗೂಡಿಸಿ, ಪತ್ರಗಳ ದಾರದೊಳು ಕಟ್ಟಿ, ಭಕ್ತಿಯೊಳಗೆಡಬಲದೊಳೆಮ್ಮ ಕೆನ್ನೆಯ ಮುಟ್ಟಿ, ಕುಂಕುಮಾದಿಗಳಿಂದ,…
  • June 29, 2015
    ಬರಹ: gururajkodkani
    ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ ತಮ್ಮ ವಾಹನಗಳನ್ನು ಸಹ…
  • June 29, 2015
    ಬರಹ: ನಾಗೇಶ್ ಪೈ ಕುಂದಾಪುರ
    ಸರಳ ಪ್ರಾಮಾಣಿಕತೆ ಪಾರದರ್ಶಕವಾಗಿ ಅರಿ ಷಡ್ ವೈರಿಗಳು ಕಾಮ,ಕ್ರೋಧ,ಲೋಭ,ಮೋಹ,ಲೋಭ,ಮಧಮತ್ತು ಮತ್ಸರದಿಂದ ದೂರ ಅತೀ ಆಶೆಯಿಲ್ಲದೆ ಪರೋಪಕಾರಿಯಾಗಿ ಇರಬೇಕು ಮುಂಜಾನೆಯ ಶುಭಾಶಯಗಳು ವ್ಯಕ್ತಿತ್ವ ವಿಕಸನೆ ಕೇಂದ್ರ ಮೈಸೂರು ಕುಂದಾಪುರ ನಾಗೇಶ್ ಪೈ.
  • June 28, 2015
    ಬರಹ: SHABEER AHMED2
    ಶತಮಾನಗಳು ಕಳೆದು ಹೋಗುತ್ತಿದೆ. ನಿರಂತರ ರಾಜನೀತಿಗಳ ನಿರಂಕುಶ ಪ್ರಭುತ್ವ,ರಾಜಕೀಯ ವ್ಯವಸ್ಥೆಗಳು ಸಮಾಜದ, ಸಂಸ್ಕ್ರಿತಿಯ ಅಭ್ಯುದಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ನೀಡಿ, ಈ ದೇಶವನ್ನೂ, ಈ ಸಮಾಜವನ್ನೂ ಅದರೊಂದಿಗೆ ಅಂತರಾಷ್ಟ್ರೀಯ…
  • June 28, 2015
    ಬರಹ: VEDA ATHAVALE
    ಸುಜ್ಹೋ ಎಂಬ ಸುಲಕ್ಷಣೆ                                                              ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು ಈ ಬೇಸಗೆರಜೆಯಲ್ಲಿ…
  • June 28, 2015
    ಬರಹ: ನಾಗೇಶ್ ಪೈ ಕುಂದಾಪುರ
    ಭಾನುವಾರದ ಸಂಚಿಕೆ ಸೇರಿ ಸಂಪದ ದಲ್ಲಿ ನಿರಂತರವಾಗಿ ಸಮಾಜದ ಯುವಜನತೆಗೆ ಶ್ರೇಯಸ್ಸಿಗಾಗಿ ಮಾನವ ಸಂಪನ್ಮೂಲಗಳು ನಮ್ಮ ಭಾರತದಲ್ಲಿ ಇದೆ.ಇದನ್ನು ಬಳಸುವುದು ಜವಾಬ್ದಾರಿ ಕೆಲಸವಾಗಿದೆ ಮುಂಜಾನೆಯ ಶುಭಾಶಯಗಳು , ವಾರದ ವ್ಯಕ್ತಿ ಸ್ವಾಮಿ ವಿವೇಕಾನಂದರ…
  • June 27, 2015
    ಬರಹ: H A Patil
      ಕಲ್ಪನೆ ಮತ್ತು ವಿವೇಕಗಳು ಕಲೆಯ ಮೂಲ ವಸ್ತುಗಳು ಶಕ್ತಿಶಾಲಿ ಕಲ್ಪನೆಯಿಂದ ಮಾತ್ರ ಮರು ಸೃಷ್ಟಿ ಸಾಧ್ಯ   ಕಲಾವಿದನ ಮಹೋನ್ನತಿಯಡಗಿರುವುದು ಕಲ್ಪನಾ ಗ್ರಹಿಕೆಯಲ್ಲಿ ಮುಗ್ಧ ಕಲಾರಸಿಕ ವಶವರ್ತಿಯಾಗುವುದು ಆತನ ಕಲ್ಪನಾಶೀಲ ವೈಭವಕೆ   ಕಲ್ಪನೆ…
  • June 27, 2015
    ಬರಹ: ನಾಗೇಶ್ ಪೈ ಕುಂದಾಪುರ
    ನಾವು ದಿನ ನಿತ್ಯ ಆಹಾರದಲ್ಲಿ ಅನ್ನದಾತನ ರೈತನ ಬಗ್ಗೆ ಚಿಂತಿಸಬೇಡವೇ ಅವನ ಸಾಲ ಭಾಧೆ ಕೊನೆಯಲ್ಲಿ ಆತ್ಮಹತ್ಯೆ ನಿರ್ದಾರಕ್ಕೆ ಸಮಾಜದಲ್ಲಿ ಗಿರವಿ,ಬ್ಯಾಂಕುಗಳು ಸರಕಾರದಿಂದ ಸಹಾಯ ಹಸ್ತಕ್ಷೇಪ ಏಕೇ ಬರುವುದಿಲ್ಲಾ ವ್ಯಕ್ತಿತ್ವ ವಿಕಸನ /ಸುಧಾರಣೆ…
  • June 27, 2015
    ಬರಹ: kavinagaraj
    ಭಾರತದ ಸ್ವಾತಂತ್ರ್ಯಾನಂತರದ ಕಪ್ಪು ಇತಿಹಾಸವಾಗಿರುವ ತುರ್ತುಪರಿಸ್ಥಿತಿ ಘೋಷಿತವಾಗಿ 40 ವರ್ಷಗಳಾದ ಸಂದರ್ಭಕ್ಕಾಗಿ ಈ ಲೇಖನ.      ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ್ವಕೀಯರಿಂದಲೇ…
  • June 26, 2015
    ಬರಹ: nisha shekar
    ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು. "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ಮಾತನ್ನು ಕೇಳಿದ್ದೀರಲ್ಲವೇ...? ಹಾಗೆ ನಾವು ಬಾಲ್ಯದಲ್ಲಿ ಒಳ್ಳೆಯ…
  • June 25, 2015
    ಬರಹ: ನಾಗೇಶ್ ಪೈ ಕುಂದಾಪುರ
    ದಾಂಪತ್ಯದಲ್ಲಿಆನಂದ ನೆಮ್ಮದಿ ಕಾಣಬೇಕು ಸುಖ ಸಂಸಾರಕ್ಕೆ ಹೊಂದಾಣಿಕೆಗೆ ಮುಖ್ಯ ಸ್ಥಾನವಿರಲಿ
  • June 25, 2015
    ಬರಹ: ನಾಗೇಶ್ ಪೈ ಕುಂದಾಪುರ
    ಚದುರಂಗ ಮತ್ತು ಹಾವು ಏಣಿ ಆಟ ಬಾಲ್ಯದಲ್ಲಿ ಆಡಿರುವುದು ನೆನಪಿದೆಯೇ ಏಣಿಯಲ್ಲಿ ಹತ್ತುವ ನಮ್ಮ ಪ್ರಯತ್ನ,ಹಾವುಗಳಿಂದ ತಪ್ಪಿಸಲು ಕವಡೆಯ ಚಾಲನೆ,ಸುರಕ್ಷತೆಯ ಮುನ್ನಡೆಸುವ ಚಿತ್ರಣಗಳು ಆನಂದ/ನೆಮ್ಮದಿಯಿಂದ ಬಾಳೋಣ ಕುಂದಾಪುರ ನಾಗೇಶ್ ಪೈ
  • June 24, 2015
    ಬರಹ: kavinagaraj
          ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು…
  • June 24, 2015
    ಬರಹ: rashmi_pai
    ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪಕ್ಕ ಒಂದು ಪುಟ್ಟ ಬೀಗದ…
  • June 24, 2015
    ಬರಹ: lpitnal
    ರಾಜಸ್ಥಾನವೆಂಬ ಸ್ವರ್ಗದ ತುಣುಕು- ರಾಜಪೂತ ಹೋ ಕೆ ಭೀಕ್ ಲೇತೆ ಹೋ ಕ್ಯಾ, ಸುವ್ವರ್..          ನಮ್ಮನ್ನೆಲ್ಲ ಖುಷಿಯ ಕುಂಚದಲ್ಲಿ ಅದ್ದಿ ಸೂರ್ಯ ಮುಳುಗಿದನಲ್ಲವೇ.  ಮುಳುಗುತ್ತಲೇ  ಸೂರ್ಯ ಪಡುವಣ  ದಿಂಗಂತದಲ್ಲಿ ರಂಗಿನ ಓಕುಳಿಯಾಡಿ ಬಿಟ್ಟ.…
  • June 24, 2015
    ಬರಹ: Indushree
    ಈ ಮಾತುಗಳೇಕೆ ಹೀಗೆ? ಹೇಳಿದರೂ ಹೇಳದಂತೆ, ಕೇಳಿದರೂ ಕೇಳದಂತೆ, ಅರಿತರೂ ಅರಿಯದಂತೆ! ಪದಗಳನ್ನು ಪೋಣಿಸಿದ ಮಾತುಗಾರನ ಆಂತರ್ಯದಲ್ಲಿ ಹೇಳಲೇ, ಹೇಳದೇ ಉಳಿದುಬಿಡಲೇ ಎಂಬ ಗೊಂದಲದ ನೆರಳು! ಕಿವಿಗೆ ಬಿದ್ದ ಸ್ವರವ ಆಯ್ದ ಕೇಳುಗನ ಅಂತರಾಳದಲ್ಲಿ ಕೇಳಿದ…
  • June 23, 2015
    ಬರಹ: Nayana Kotian 1
    ಮಳೆಯ ಆರ್ಭಟದಿಂದ ಕೆಲವು ಮನೆಗಳಿಗೆ , ಮರಗಿಡಗಳಿಗೆ ಹಾನಿ ಉಂಟಾಗಿದೆ, ಹಲವಾರು ಜೀವಗಳು ಪ್ರಾಣ ಕಳೆದುಕೊಂಡಿದೆ.ಮಳೆಯು ಇಳೆಯ ಕೊಚ್ಚೆಯನ್ನು ತೊಳೆದುಕೊಂಡು ಹೋಗುತ್ತಿದೆ. ಮನುಷ್ಯ ಎಷ್ಟೇ ಜ್ಞಾನಿ ಎಣಿಸಿದರೂ ಅಷ್ಟೇ ಪೆದ್ದು ಕೂಡ ಅನೇಕ…
  • June 23, 2015
    ಬರಹ: partha1059
    ರನ್ನ ಸಿನಿಮಾ     ರನ್ನ ಸಿನಿಮಾಗೆ ಬುಕ್ ಮಾಡುತ್ತೇನೆ ಹೋಗೋಣವೆ ? ಮಗಳು ಕೇಳಿದಾಗ ಆಶ್ಚರ್ಯ , ಅಲ್ಲ ಕನ್ನಡ ಸಿನಿಮಾ ನೋಡಲು ಇವರೆಲ್ಲ ಪ್ರಾರಂಭಿಸಿದರಲ್ಲ, ನಿಜಕ್ಕೂ ಕನ್ನಡಕ್ಕೆ ’ಅಚ್ಚೆ ದಿನ್ ’ ಬಂದೇ ಬಿಟ್ಟಿತಾ! ಖುಷಿಯಾಗಿ ’ ಆಗಲಿ ’ ಎಂದೆ.…