June 2015

  • June 23, 2015
    ಬರಹ: Nagaraj Bhadra
    ಹುಚ್ಚು ಮನಸ್ಸೇ..ಭಾಗ 4 (ಅಂತಿಮ ಭಾಗ‌)          ಅಜೇಯು ಒಂದು ನಿಮಿಷ ಯೋಚನೆ  ಮಾಡಿ ಆಮೇಲೆ  ರೀಸಿವ್ ಮಾಡಿದ್ದ ಕಾಲ್ ನಾ .ಆ ಕಡೆಯಿಂದ ನಾನು ರಮೇಶ ಅಂತ ಹೇಳಿದರು.ಅಜೇಯುಗೆ ರಮೇಶ ಅಂತ ಹೆಸರಿನ  ಯಾರು ಸ್ನೇಹಿತರಿರಲಿಲ್ಲ. ಆಗಾಗಿ ಅವನು ನನಗೆ…
  • June 22, 2015
    ಬರಹ: naveengkn
     ಬಹಳ ದಿನಗಳಿಂದ, ಚಲಿಸುವ ಚಿತ್ರವನ್ನು ಮಾಡುವ ಹಂಬಲದಿಂದ ಆಲೋಚಿಸುತ್ತಿದ್ದೆ, ಒಂದಿಲ್ಲೊಂದು ಕಾರಣಗಳಿಗೆ ಸದಾ ಸೆಳೆಯುವ ಸಿನಿಮಾ, ಅದರ ಒಳ ಹೊಕ್ಕು ನೋಡುವ-ಮಾಡುವ ಪ್ರಯತ್ನ ಬಹಳ ಖುಷಿ ಕೊಡುತ್ತಿತ್ತು,,,,,      ಸಿನಿಮಾದ ವಿಷಯ ಬಂದಾಗ…
  • June 21, 2015
    ಬರಹ: bhalle
      ಚಾಣಕ್ಯನ ಪ್ರಕಾರ:- अन्नदाता भयत्राता, यस्य कन्या विवाहिता । जनिता चोपनेता च, पञ्चैते पितरः स्मृताः ॥   ಅನ್ನದಾತಾ ಭಯತ್ರಾತಾ ಯಸ್ಯ ಕನ್ಯಾ ವಿವಾಹಿತಾ | ಜನಿತಾ ಚೋಪನೇತಾ ಚ, ಪಂಚೇತೇ ಪಿತರಹ್ ಸ್ಮೃತಾಹ್ ||   ಅನ್ನವನ್ನು…
  • June 21, 2015
    ಬರಹ: hamsanandi
    ಹುಬ್ಬು ಗಂಟಿಕ್ಕುವುದ ಕಲಿತಾಯ್ತು ಕಣ್ಗಳಿಗೆ ಮುಚ್ಚಿರುವ ಕಲೆಯನ್ನು ರೂಢಿಸಿದ್ದಾಯ್ತು ಅತ್ತು ಸೊರಗುವುದನ್ನು ಮೌನದಲಿ ನಗುವನ್ನು ಒತ್ತಟ್ಟಿಗಿರಿಸುವುದನೊಟ್ಟು ಕಲಿಸಾಯ್ತು ದಿಟ್ಟವಾಗಿರಲಿಕ್ಕೆನ್ನ ಮನಸನು ಹೇಗೊ ಗಟ್ಟಿಮಾಡಿರಿಸಾಯ್ತು ನಾನೀಗಲೇ…
  • June 20, 2015
    ಬರಹ: sasi.hebbar
                                             ನಿಜ, ಎರಡು ಗಂಟೆಗಳ ವಿಮಾನ ಪ್ರಯಾಣವನ್ನು ಮುಗಿಸಿ, ಅದರ ಸದ್ದಿನ ಗುಂಗಿನೊಂದಿಗೆ ನಮ್ಮ ಬ್ಯಾಗನ್ನು ನಾವೇ ಎಳೆದುಕೊಳ್ಳುತ್ತಾ, ವಿಶಾಲವಾದ ಹಜಾರದಲ್ಲಿ ನಡೆಯುತ್ತಾ, ಹೊರಬರಲು ಅನುವಾದಾಗ,…
  • June 20, 2015
    ಬರಹ: nageshamysore
    ಜೂನ್ ಇಪ್ಪತ್ತೊಂದನ್ನು 'ಅಂತರರಾಷ್ಟ್ರೀಯ ಯೋಗ' ದಿನವನ್ನಾಗಿ ಆಚರಿಸಬೇಕೆಂಬ ಸರಕಾರಿ ಸುತ್ತೋಲೆ ಹೊರಬಿದ್ದ ಮೇಲೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಸುಮಾರು ದೇಶಗಳಲ್ಲಿ ಅದರ ಆಚರಣೆ ಮಾಡುವ ಸಿದ್ದತೆಗಳನ್ನು ಸುದ್ಧಿಯಾಗಿ ಬಿತ್ತರಿಸತೊಡಗಿದಾಗ ಅದರ…
  • June 19, 2015
    ಬರಹ: dayanandal@gmail.com
    "it is luck of the patient to get good doctor" ಹಲವು ದಶಕಳಿಂದ ಚಾಲ್ತಿ ಯಲ್ಲಿರುವ ಮಾತಿದು . ವೈದ್ಯರೇ ಅಪರೂಪ ವಾಗಿದ್ದ ಕಾಲದಲ್ಲಿ , ಅನುಭವಿ ವೈದ್ಯರು ಸುಲಬದಿ ಸಿಗದೇ ಇರುವ ಕಾಲದಲ್ಲಿ ರೂಢಿ ಗೆ ಬಂದ  ಮಾತು , ಕಾರ್ಖಾನೆ ಗಳ ರೀತಿ  …
  • June 18, 2015
    ಬರಹ: nisha shekar
    ಬೆಳಿಗ್ಗೆ 5 ಗಂಟೆಗೆ ಎದ್ದರೆ ಕನಿಷ್ಟಪಕ್ಷ 1 ಗಂಟೆಯ‌ಾದರೂ ಯೋಗ ಮಾಡುವುದರೊಂದಿಗೆ ನನ್ನ ದಿನಚರಿ ಆರಂಭವಾಗುತ್ತದೆ. ಒಂದು ದಿವಸ ಯೋಗ ಮಾಡಿಲ್ಲವೆಂದರೆ ಏನೋ ಆ ದಿನವೆಲ್ಲಾ ಯಾವುದೇ ಕೆಲಸ ಮಾಡಲು ಸಹ ಉತ್ಸಾಹವೇ ಇರುವುದಿಲ್ಲ. ಏಕೋ ಮಂಕು ಕವಿದಂತೆ…
  • June 18, 2015
    ಬರಹ: ವಿಶ್ವ ಪ್ರಿಯಂ 1
    ಕವನ : ಮಸಣದ ಹುಡುಗಿ   ಕೆಂಗೂದಲಲ್ಲಿ ಸಿಲುಕಿದ ಮಲ್ಲಿಗೆಯ ಹೂವು, ಬಿಚ್ಚಿ ಗಾಳಿಗೆ ಹಾರುವೆಳೆ ಕೂದಲಿನ ಆಟ, ಎಳೆಯುಬ್ಬು, ಎಳೆತುಟಿಗಳೆಳೆ ಕಣ್ಣಿನಾ ಮಾಟ, ಹುಬ್ಬ ಮೇಲ್ಗಡೆ ಕಿರಿದು ಕಪ್ಪು ಚುಕ್ಕಿಯ ಸೊಬಗು, ಮೂಗ ಕೆಳಗಡೆ  ಸಣ್ಣ ಕರಿಮಚ್ಚೆಯೊಳು…
  • June 18, 2015
    ಬರಹ: Harish S k
    ~~ "ನಮಸ್ಕಾರ ಎಕ್ಸ್ ಎಂ ಎಲ್ ಏ ಸುಬ್ಬರಾಯರಿಗೆ , ಏನು ತುರ್ತ್ತ ಆಗಿ ಬರೋಕ್ಕೆ ಹೇಳಿದಿರಿ , ಏನು ವಿಷ್ಯ , ಅದು ಲಾಯರ್ ನ ಮನೆಗೆ ಕರಿಸಿದಿರಿ ಅಂದರೆ" ಅಂತ ಹೇಳುತ್ತಾ ಸುಬ್ಬುರಾಯರು ಕೂತ್ತಿದ ಹಾಸಿಗೆ ಹತ್ತಿರ ಬಂದರು ಲಾಯರ್ ಗೋಪಿ. ಅಕ್ಚ್ಚು…
  • June 18, 2015
    ಬರಹ: Nagaraj Bhadra
              ಹುಚ್ಚು ಮನಸ್ಸೆ  ......                     ಅಜೇಯು ೧೦ ನಿಮಿಷ ಸುಮ್ಮನಾದನು ಯಾವ ಉತ್ತರವು ನೀಡಲಿಲ್ಲ.ಸ್ವಲ್ಪ ಯೋಚನೆ ಮಾಡಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಅಷ್ಟೇ.ನೀವು ಯೋಚನೆ ಮಾಡಿದ ಹಾಗೆ ನಮ್ಮಿಬ್ಬರ ಮಧ್ಯೆ ಏನಿಲ್ಲ ಅಂತ…
  • June 18, 2015
    ಬರಹ: ನಾಗೇಶ್ ಪೈ ಕುಂದಾಪುರ
    ಮನುಷ್ಯನ ದೇಹ ಬಾಡಿಗೆಯಲ್ಲಿ ಮನೆ ವಾಸ ಇದ್ಧಂತೆ ಯಾವಾಗ ಬೇಕಾದರೂ ಖಾಲಿ ಮಾಡುವ ಹಕ್ಕು ಮಾಲೀಕ ಭಗವಂತನದ್ದು ವ್ಯಕ್ತಿತ್ವ ವಿಕಸನ ಕೇಂದ್ರ-ಭವ್ಯ ಭಾರತದ ನವ ನಿರ್ಮಾಣ ವೇದಿಕೆ ಮೈಸೂರು ಶುಭಾಶಯಗಳು ಕುಂದಾಪುರ ನಾಗೇಶ್ ಪೈ
  • June 17, 2015
    ಬರಹ: lpitnal
    ರಾಜಸ್ಥಾನವೆಂಬ ಸ್ವರ್ಗದ ತುಣುಕು -5 (ಜೈಸಲ್ಮೇರ್ ಎಂಬ ಮರಳರಾಣಿಯ ತೆಕ್ಕೆಯಲ್ಲಿ) - ಲಕ್ಷ್ಮೀಕಾಂತ ಇಟ್ನಾಳ       ಕರ್ಣಿ ಮಾತಾ ಮಂದಿರದಿಂದ ಸೀಧಾ ಲಾಡ್ಜಿಗೆ ನಮ್ಮ ಸವಾರಿ ಹೊರಟಿತು. ಲಾಡ್ಜ್ ತುಂಬ ಲಕ್ಷುರಿಯಿಂದ ಐಶಾರಾಮಿಯಾಗಿತ್ತು. ಹೆಚ್ಚಿನ…
  • June 16, 2015
    ಬರಹ: modmani
    ಮುತ್ತನುದುರಿಸಿದ ಮುಂಜಾವಿನಲಿ ಮಧು ಹೀರಿ ಮುಗುಳುನಗೆ ಚೆಲ್ಲಿ ತಂಗಾಳಿಯಲೆಯಲ್ಲಿ  ತೊನೆದಿಹಳು ಚೆಂಗುಲಾಬಿ   ಕತ್ತಲಾವರಿಸಿರಲು ಬಾಡಿಹಳು,   ಕೊರೆವ ಚಳಿಯಿರುಳಿನಲಿ, ತಿಂಗಳಿನ ಬೆಳಕಿನಲಿ ಮಂಕಾಗಿ ಮುದುರಿಹಳು ಚೆಂಗುಲಾಬಿ   ಚೆಂಗುಲಾಬಿಯ ಹಾಗೆ…
  • June 15, 2015
    ಬರಹ: H A Patil
       ಉರಿವ ಬತ್ತಿ ಅಕ್ಕಸದಿ ಮೇಣಕ್ಕೆ ಹೇಳಿತು ಉರಿಯುವುದು ನಾನು  ನೀನೇಕೆ ಕರಗುತ್ತಿ ?   ಮೇಣದ ಉತ್ತರ ಉರಿಯುವುದು ನೀನಾದರೂ ಇಂಧನ ನಾನು  ಕರಗದೆ ಗತ್ಯಂತರವಿಲ್ಲ    ಎರಡೂ ಕೂಡಿ  ಬೆಳಗುವ ಜ್ಯೋತಿಯ  ಬೆನ್ನು ಬಿದ್ದವು ನಿನ್ನದೆ ಸುಖದ ಬದುಕು …
  • June 15, 2015
    ಬರಹ: ವಿಶ್ವ ಪ್ರಿಯಂ 1
    ಕವಿತೆ : ಮಂದಗೋಚರ ಸತ್ಯ..   ಹಸಿರ ಮಾವಿನತೋಪು, ತಂಪು ತಂಪಿದ್ದರೂ ಜೀರುಂಡೆ ಸದ್ದಿಲ್ಲ ತೋಪಿನೊಳಗೆ. ಎತ್ತನೋಡಿದರಲ್ಲಿ ತೂಗುತಿಹ ಹೆಮ್ಮಾವು, ಚಿಗುರಿದೆಲೆ ಅಲ್ಲಲ್ಲಿ ಮಧ್ಯದೊಳಗೆ ಆಹ! ಕೋಗಿಲೆ ಕಂಡೆ ಎತ್ತರದ ಟೊಂಗೆಯಲಿ ಕಪ್ಪು, ಬಾಗಿದ ಕೊಕ್ಕು…
  • June 15, 2015
    ಬರಹ: ವಿಶ್ವ ಪ್ರಿಯಂ 1
    ಕಿರುಗತೆ : ಬ್ಲ್ಯಾಕ್ ಮೇಲ್              ವತ್ತಾರೆಯೇ ಎದ್ದು ತಿಮ್ಮಿ ಒಂದಿಷ್ಟು ಕಣಗಿಲು ಹೂಗಳನ್ನು ಕಿತ್ತಿಟ್ಟಿದ್ದಳು. ನೀಟಾಗಿ ಸ್ನಾನ ಮಾಡಲು ಒಂದೆರಡು ಕೊಡ ನೀರನ್ನು ತಂದಿಟ್ಟು  "ಎಲ್ಲೂ ಓಗ್ಬ್ಯಾಡ ಮೂದೇವಿ.. ಸ್ವಲ್ಪ ಗುಡಿಕಡೆ ಓಗ್ ಬರಾಣ…
  • June 15, 2015
    ಬರಹ: Nagaraj Bhadra
    ಹುಚ್ಚು ಮನಸ್ಸೇ.                        ಅಜೇಯು ಸ್ವಲ್ಪ ಹೊತ್ತು  ಕಾಯಿದ ಅವಳ reply ಬರಬಹುದು  ಅಂತ.ಆದರೆ  ಯಾವ ಮೆಸೇಜ್  ಬರಲಿಲ್ಲ ಅವಳು ಮಲಗಿರಬಹುದು ಅಂತ ಯೋಚಿಸಿ  ಮಲಗಿದ್ದ. ಅವನ ಮನಸ್ಸಿನ ತುಂಬ ಭಯದ ವಾತಾವರಣ ಆವರಿಸಿತ್ತು …
  • June 15, 2015
    ಬರಹ: naveengkn
    ಮರುಭೂಮಿಗೂ ಒಂದು ಭಾವ ಬಂದು ಸಿಹಿನೀರ ಕೊಳವನ್ನು ಪ್ರೀತಿಸುತ್ತಿದೆ, ಮನಸಾರೆ. ಮೇಣವೊಂದು ಬೆಂಕಿಯನು ಪ್ರೀತಿಸಿದ ಹಾಗೆ;   ಬೆಳಕಿನ ಕಿರಣಗಳು ಜಗಮಗಿಸುವ ದಾವಂತದಲಿ ತಂಪೆರೆಯುವುದನೇ ಮರೆತು ಬಿಸಿ ಮುಟ್ಟಿಸಿವೆ ಮನದ ಮರುಭೂಮಿಗೆ ಸತತವಾಗಿ  …
  • June 14, 2015
    ಬರಹ: ಸುಮ ನಾಡಿಗ್
    ಉದಯವಾಣೆಯ 'ಅವಳು' ವಿಭಾಗದಲ್ಲಿ (ಜೂನ್ ೧೦, ೨೦೧೫) ಪ್ರಕಟಗೊಂಡ ನನ್ನ ಲೇಖನ 'ನಾನು ನನ್ನ ತಿನಿಸು': ‍ 'ಅಮ್ಮ, ಜ್ಯೂಸ್ ಬೇಕಾ, ಜ್ಯೂಸ್... ನಿಂಬೆ ಹಣ್ಣು ಜ್ಯೂಸ್...' ಅಂತ ನಮ್ಮ ಒಂದು ವರ್ಷ ಆರು ತಿಂಗಳ ಮಗಳು (ಈಗ ಒಂದು ವರ್ಷ ಎಂಟು ತಿಂಗಳ…