June 2015

  • June 14, 2015
    ಬರಹ: lpitnal
    ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ)      ಜಂತರ್ ಮಂತರ್ನಿಂದ ನೇರವಾಗಿ ಸರವನ್ ಕರೆದುಕೊಂಡು ಹೋಗಿದ್ದು, ಹಸ್ತಕಲೆಯ ಕರಕುಶಲ ಮಳಿಗೆಯೊಂದಕ್ಕೆ, ರಾಜಸ್ಥಾನಕ್ಕೆ ಭೇಟಿನೀಡುವ ಪ್ರವಾಸಿಗರನ್ನು ತಮ್ಮಲ್ಲಿ ಕರೆದುಕೊಂಡು…
  • June 14, 2015
    ಬರಹ: Lakshmikanth Itnal 1
    ರಾಜಸ್ಥಾನವೆಂಬ ಸ್ವರ್ಗದ ತುಣುಕು -4....(ಬೀಕಾನೇರ್ ನೆಡೆಗೆ)
  • June 12, 2015
    ಬರಹ: anil.ramesh
    ದೊಡ್ಡ ದೊಡ್ಡ ಬರವಣಿಗೆಗಾರರು ಹುಟ್ಟಿನಿಂದಲೇ ಬರಹಗಾರರಾಗಿರುವುದಿಲ್ಲ. ಅವರು, ತಮ್ಮ ಮನದಾಳದಲ್ಲಿ ಮೂಡುವ ಮಾತುಗಳಿಗೆ ಅಕ್ಷರದ ರೂಪ ಕೊಟ್ಟಾಗ, ಅದೊಂದು ಲೇಖನವಾಗಿ, ಕಥೆಯಾಗಿ, ಕವನವಾಗಿ, ಅಥವಾ ಮಹಾಗ್ರಂಥವಾಗಿ ರೂಪುಗೊಳ್ಳುತ್ತದೆ.…
  • June 12, 2015
    ಬರಹ: anil.ramesh
    ಅಚಾನಕ್ ಮಳೆಯಲಿ ನೆನೆಯುವ ಸುಖ ಯಾವಾಗಲೂ, ಎಲ್ಲರಿಗೂ ಸಿಗೋದಿಲ್ಲ. ಕೆಲವು ಬಾರಿ, ಅಚಾನಕ್ಕಾಗಿ ಸುರಿಯುವ ಮಳೆಯಲ್ಲಿ ನೆನೆಯುವುದೇ ಒಂದು ಸೌಭಾಗ್ಯವೆಂದು ಅನಿಸುವುದು. ಜಡ ಹಿಡಿದ ಮೈ-ಮನಗಳಿಗೆ ಹೊಸದಾದ ಹುರುಪು ನೀಡುತ್ತದೆ. ಮಳೆಯಲ್ಲಿ ನೆನೆಯುವಾಗ…
  • June 12, 2015
    ಬರಹ: Harish Naik
    1. ದಿನಾ 10-30 ನಿಮಿಷಗಳ ಕಾಲ ನಗುಮೊಗದಿಂದ ವಾಕ್ ಮಾಡಿ. 10 ನಿಮಿಷಗಳ ಮೌನ ಆಚರಿಸಿ, 7 ಘಂಟೆಗಳ ಕಾಲ ನಿದ್ದೆ ಮಾಡಿ. 2. ದಿನಾಲೂ ಪ್ರಾರ್ಥನೆ, ಧ್ಯಾನ ಮನಸ್ಸನ್ನು ಹತೋಟಿಯಲ್ಲಿಡುತ್ತದೆ. ಜೀವನದ ಜಂಜಡವನ್ನು ಎದುರಿಸಲು ಇಂಧನದಂತೆ ಶಕ್ತಿ…
  • June 12, 2015
    ಬರಹ: Nagaraj Bhadra
                    ಅಜೇಯು   ಡಿಗ್ರಿ  ಓದಿ ಕಲಬುರ್ಗಿಯಲ್ಲಿ ಒಂದು ಖಾಸಗಿ ಕಂಪನಿಯಲ್ಲಿ  ಕೆಲಸ ಮಾಡುತ್ತಿದ್ದ. ಅವನು ಸರಕಾರಿ ಉದ್ಯೋಗಕೆ ಅಜಿ೯ ಹಾಕಿದ .ಕೆಲವು ದಿನಗಳಾದ ನಂತರ ಒಂದು ದಿನ ಅವನು ಆ ಉದ್ಯೋಗಕಾಗಿ ಸರಕಾರವು  ನಡೆಸುವ ಪರೀಕ್ಷೆಯನ್ನು…
  • June 12, 2015
    ಬರಹ: ರವಿ ಕಿರಣ
    ಇದು ನೆ೦ಟರ್ ನೆಟ್ ಯುಗ.ನೆ೦ಟ್ ಯುಗದಲ್ಲಿ ಅತಿ ಬೇಗ ಪ್ರತಿಕ್ರಿಯೆಗಳು ಬರುತ್ತವೆ. ಅವು ಸ್ವಾಗರ್ತಹ ಹಾಗೂ ಹೆಚ್ಚು ಪರಿಣಾಮಕಾರಿಯಾಗಿಯೂ ಇರಬಹುದು. ಅಸ೦ಖ್ಯಾತ ಜನರು ಸ್ವ೦ತ್ ಬ್ಲಾಗ್ ಕಟ್ಟಿಕೊ೦ಡು ತಮ್ಮದೆ ಆದ ಸಾಹಿತ್ಯ ಸೇವೆಯಲ್ಲಿ ಇದ್ದಾರೆ.…
  • June 11, 2015
    ಬರಹ: naveengkn
    ಮಗುವೊಂದು  ನಕ್ಷತ್ರಗಳನು ಎಣಿಸಬಲ್ಲದು, ಗುಣಿಸಬಲ್ಲದು, ಆದರೆ  ಅದರ ಲೆಕ್ಕವನ್ನು ನಾವೇ ಅರ್ಥಿಸಿಕೊಳ್ಳಲಾರೆವು, *************************************************** ನೇರವಾಗಿ ಯಾವ ಹೆದ್ದಾರಿಯೂ  ಗುರಿಸೇರಲಾರದು,  ತಿರುವೊಂದು ಇರಲೇ…
  • June 10, 2015
    ಬರಹ: ವಿಶ್ವ ಪ್ರಿಯಂ 1
    ಕವನ : ಜಗತ್ ಸೃಷ್ಟಿ   ಕತ್ತಲನ್ನುಳಿದು ಬೇರಾವುದಲ್ಲಿಲ್ಲ ಬರಿ- ಕರಿಗತ್ತಲೇ ಎಲ್ಲೂ, ಕಪ್ಪುಕಪ್ಪೊಳುಕಪ್ಪು ಕರಿಕಪ್ಪು ಕಾಳ್ಗಪ್ಪು ಅಡುಕರಿಯವೋಲ್ಗಪ್ಪು ನೀಳ್ಗಪ್ಪು ನೀಳ ಕುಂತಳಗಪ್ಪು ಕಡಲತಳ- ವನ್ನಾವರಿಸಿ ನಿಂತ ದಟ್ಟ ನೀಲಿಯಗಪ್ಪು ಕಂಡು…
  • June 08, 2015
    ಬರಹ: kavinagaraj
    ಹೆಜ್ಜೆ 16:      "ನಮ್ಮ ಅಸ್ತಿತ್ವ ಅನ್ನುವುದು ಎಲ್ಲಕ್ಕಿಂತಲೂ ದೊಡ್ಡದು, ಅದಿರುವುದರಿಂದಲೇ ಜಗತ್ತಿನ ಎಲ್ಲಾ ಸಂಗತಿಗಳಿಗೆ ಅರ್ಥ ಬಂದಿರುವುದು ಎಂಬುದನ್ನು ತಿಳಿದೆವು. ಈ ಅಸ್ತಿತ್ವಕ್ಕಿಂತಲೂ ದೊಡ್ಡ ಸಂಗತಿ ಇದೆಯೇ?"      "ಒಂದಕ್ಕಿಂತ…
  • June 08, 2015
    ಬರಹ: Nagaraj Bhadra
    ಮೊನೆ  ನಾನು ಬೆಳ್ಳಗೆ  ಎದ್ದು  ಸ್ನಾನ ಮಾಡಿ ಹಾಗೆ ದಿನ ಪ್ರತಿಕೆ ಓದ್ದುತ್ತಾಯಿದೆ.ಅದರಲ್ಲಿ  ನಮ್ಮ ರಾಜ್ಯದ ಒಂದು ವಿಶ್ವವಿದ್ಯಾಲಯದ ಕುಲಸಚಿವರ ಹೇಳಿಕೆ  ಮುದ್ರಣಗೊಂಡಿತ್ತು.ಏನೆಂದರೆ  "ನಮ್ಮ ವಿಶ್ವವಿದ್ಯಾಲಯವು ನಷ್ಟದಲ್ಲಿಯಿದೆ ಆದ್ದರಿಂದ…
  • June 07, 2015
    ಬರಹ: nisha shekar
    ನಾವು ಯಾವಾಗಲೂ ಮಹಾನ್ ಕಾರ್ಯಗಳನ್ನೇ ಮಾಡಬೇಕಿಲ್ಲ. ಮಾಡುವ ಯಾವ ಕೆಲಸವನ್ನೇ ಆಗಲಿ ಪ್ರೀತಿಯಿಂದ ಶ್ರದ್ಧೆಯಿಂದ ಮಾಡಿದರೆ ಸಾಕು, ಬದುಕು ಸಾರ್ಥಕವಾಗುತ್ತದೆ. ಪ್ರತಿಯೊಬ್ಬ ಮನುಷ್ಯನು ಬದುಕಿನಲ್ಲಿ ಮೈಗೂಡಿಸಿಕೊಳ್ಳಬೇಕಾದ ಅತ್ಯಂತ ಶ್ರೇಷ್ಠ…
  • June 06, 2015
    ಬರಹ: naveengkn
    ಬದುಕಿನಲ್ಲಿ ಇಂತಹ ಕ್ಷಣಗಳಿರುತ್ತವೆ, ಆಗಬಾರದ್ದು ಆಗಿಹೋಗಿರುತ್ತದೆ. ಶಾಶ್ವತ ಊನಕ್ಕೆ ಕಾರಣವಾಗಿರುತ್ತದೆ. ವ್ಯವಸ್ಥೆಯಿಂದಲೋ, ಇನ್ನೊಬ್ಬರಿಂದಲೋ ಹತ್ತಿರದವರಿಂದಲೋ ದೂರದವರಿಂದಲೋ ನೋವುಂಡ ಕಾರಣಕ್ಕೆ ಜೀವನದ ಬಗ್ಗೆ ನಿರಾಶರಾಗಿ,  ಬದುಕಿಗೆ…
  • June 06, 2015
    ಬರಹ: pradyumnaha
    ಬೆಂಗಳೂರು  ಪಾರ್ಥ ತನ್ನ ಮರ್ಸಿಡೀಸ್ ಕಾರಿನ ಬಾಗಿಲನ್ನು ತೆಗೆದು ಒಳಗೆ ಕುಳಿತ. ಹತ್ತು ನಿಮಿಷದ ಹಿಂದೆ ಪೂರ್ಣಗೊಂಡ ವ್ಯಾವಹಾರಿಕ ಒಪ್ಪಂದ ತಾನು ನಿರೀಕ್ಷಿಸಿದ್ದಕ್ಕಿಂತ ಬೇಗನೆ ಮುಗಿದಿತ್ತು. ಹೊಸ ಕಂಪನಿಯಾದ್ದರಿಂದ ಹೆಚ್ಚು ಚೌಕಾಸಿ ಮಾಡದೆ…
  • June 06, 2015
    ಬರಹ: nageshamysore
    ಆಮೇಲಾಮೇಲೆ ಆ ಹೊಸ ಮುದುಕಿಯೂ ಅಲ್ಲಿ ದಿನ ನಿತ್ಯವೂ ನಿಲ್ಲುವ ಪರಿಪಾಠ ಆರಂಭವಾದಾಗ, ಯಾಕೊ ಗಂಭೀರನಿಗೆ ಅವಳನ್ನು ನಿರ್ಲಕ್ಷಿಸಿ ಹಳೆಯ ವೃದ್ಧೆಗೆ ಮಾತ್ರ ಹಣ ತೆತ್ತು ಖರೀದಿಸಲು ಒಂದು ಬಗೆಯ ಮುಜುಗರವೆನಿಸಿತ್ತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು…
  • June 06, 2015
    ಬರಹ: nageshamysore
    ಆಕೆ ಸುಮಾರು ಅರವತ್ತರ ಆಸುಪಾಸಿನ ವೃದ್ಧ ಮಹಿಳೆ. ಸಾಧಾರಣ ಗಾತ್ರ ಎತ್ತರದ ಬಾಬ್ ಮಾಡಿಸಿದ ಕೂದಲಿನ ಅಗಲ ಮುಖದಲ್ಲಿ ಏಶಿಯಾ ಮತ್ತು ಪಾಶ್ಚಿಮಾತ್ಯ ಚಹರೆಗಳ ಮಿಶ್ರಣ... ಅದಕ್ಕೆ ಹೊಂದುವಂತೆ ಸದಾ ತುಂಬು ತೋಳಿನದೊಂದು ಶರಟು ಮತ್ತು ಮಂಡಿಯುದ್ದದ…
  • June 06, 2015
    ಬರಹ: partha1059
    ಮನೆಯಲ್ಲಿ ಹೀಗೆ ಸುಮ್ಮನೆ ಕುಳಿತಿದ್ದೆ. ಸುಮ್ಮನೆ ಅಂದರೆ ಸುಮ್ಮನೆ ಯಾರು ಕುಳಿತಿರುತ್ತಾರೆ ಹೇಳಿ?, ಮೊಬೈಲ್ ಕೈಯಲ್ಲಿ ಹಿಡಿದು, ಪೇಸ್ ಬುಕ್ಕನಲ್ಲಿ ಬರೆದ ಸ್ಟೇಟಸ್ ಗಳಿಗೆ ಲೈಕ್ ಒತ್ತುತ್ತಿದ್ದೆ. ಅಲ್ಲ ಪಾಪ ಎಷ್ಟೊಂದು ಜನ ಬೆಳಗ್ಗೆ ಬೆಳಗ್ಗೆ…
  • June 06, 2015
    ಬರಹ: sada samartha
    ಸ್ವಾಮಿ ನಿನ್ನಲಿ ಬೇಡಿಕೊಳ್ಳುವೆ ಪ್ರೇಮ ಸಂತೋಷಗಳನು ! ವ್ಯೋಮಕೇಶನೆ ಬಾಳಿನೊಲ್ಮೆಯೆ ನೇಮವಲದಿನ್ನೇನನು !! ಕರ್ಮ ಸಾರ್ಥಕ ಮರ್ಮದಿಂದಲೇ ಧರ್ಮವೆಂದದನೊಪ್ಪಿಹೆ ! ಜನ್ಮ ಧರ್ಮವ ಬಿಡದೆ ಸ್ಮೃತಿ ತಾ ನೆಮ್ಮಿದಂತೆಯೆ ಬದುಕಿಹೆ !! ನಿತ್ಯ ಸತ್ಯೋತ್ಸವವು…
  • June 05, 2015
    ಬರಹ: nageshamysore
    ದಿನದ ಕೊನೆಯ ಮೇಯ್ಲೊಂದನ್ನು ಓದಿ ಮುಗಿಸಿ, ಚುಟುಕಾದ ಮಾರುತ್ತರ ಬರೆದು ಕಳಿಸಿದವನೆ ಮೊಬೈಲಿನ ಗಡಿಯಾರದತ್ತ ಕಣ್ಣು ಹಾಯಿಸಿದ ಗಂಭೀರ, ' ಓಹ್.. ಆಗಲೆ ಆರೂವರೆ..' ಎಂದುಕೊಂಡು ಸ್ವಲ್ಪ ಅವಸರದಲ್ಲೆ ಕಂಪ್ಯೂಟರು ಮುಚ್ಚಿ ಬ್ಯಾಗಿಗೆ ಸೇರಿಸಿ ಹೊರಟ.…
  • June 05, 2015
    ಬರಹ: Amaresh patil
    ಗಾಂಧೀಜಿಯವರ ರಾಮ ರಾಜ್ಯ ಅಥವಾ ಗ್ರಾಮ ರಾಜ್ಯದ ಕನಸಿನಂತೆ ನಮ್ಮನ್ನಾಳುವ ಪ್ರಭುಗಳು ಎಂದು ಹೇಳುವ ಎರಡು ಹಂತದ ಸರಕಾರದ ಪ್ರತಿನಿಧಿಗಳಲ್ಲಿ ಕೆಲವು ಪ್ರಮಾಣಿಕರ ಪ್ರಯತ್ನದಿಂದ ಕೇಂದ್ರಿಕೃತವಾದ ಅಧಿಕಾರವನ್ನು ಸಂವಿಧಾನದ ತಿದ್ದುಪಡಿಯೊಂದಿಗೆ…