September 2015

  • September 16, 2015
    ಬರಹ: makara
    ಗಣೇಶನ ಜನನ           ಒಂದು ದಿನ ಪಾರ್ವತಿ ದೇವಿಯು ಮನೆಯಲ್ಲಿದ್ದುಕೊಂಡು ಸ್ನಾನಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಬೇರೆಯವರು ತನ್ನ ಏಕಾಂತಕ್ಕೆ ಭಂಗ ತರಬಾರದೆಂದು ಬಯಸಿ ಆಕೆಯು ಶಿವನ ವಾಹನವಾದ ನಂದಿಯನ್ನು ಬಾಗಿಲ ಬಳಿ ನಿಲ್ಲಿಸಿ…
  • September 15, 2015
    ಬರಹ: nageshamysore
    ನಮ್ಮ ಗಣಪನಿಗೇನು ಕಮ್ಮಿ ? ಅಂತ ಕೇಳಿಕೊಂಡು ಹೋದರೆ ಕಾಣುವುದೆಲ್ಲ ಸ್ವಲ್ಪ ಹೆಚ್ಚೆ ಅನ್ನಬೇಕು.. ಎಲ್ಲರಿಗು ಗೊತ್ತಿರುವ ಹಾಗೆ ಹಸಿವೆ ಸ್ವಲ್ಪ ಜಾಸ್ತಿಯೆ ಇರುವ ಕಾರಣ, ಹೊಟ್ಟೆಯ ಗಾತ್ರವೂ ಜಾಸ್ತಿಯೆ. ಅದರ ಸಲುವಾಗಿಯೆ ಏನೊ, ಕೈಯಲ್ಲಿ ಹಿಡಿದ…
  • September 14, 2015
    ಬರಹ: Nagaraj Bhadra
                    ಉತ್ತರ ಭಾರತದ ರಾಜ್ಯಗಳಾದ ರಾಜಸ್ಥಾನ,ಗುಜರಾತ್, ಪಶ್ಚಿಮ ಬಂಗಾಳ, ಒರಿಸ್ಸಾ ,ಮಧ್ಯಪ್ರದೇಶ  ಭೀಕರ ಮಳೆಯಿಂದ ತತ್ತರಿಸಿದವೆ.ಅಲ್ಲಿನ ಎಷ್ಟೋ ಹಳ್ಳಿಗಳು ಜಲಾವೃತಗೊಂಡಿದಾವೆ.ಇನ್ನೂ ದಕ್ಷಿಣ  ಭಾರತದಲ್ಲಿ ಭೀಕರ ಬರಗಾಲದಿಂದ…
  • September 13, 2015
    ಬರಹ: mnsrao
    ನಾನು  ಕನ್ನಡ OCR ಸಾಫ್ಟ್ವೇರ್ ಬಗ್ಗೆ ಈ ಹಿಂದೆಯೇ ಬರೆದಿದ್ದೆ. ಈಚಿನ ಸಂತೋಷದ ಸಂಗತಿ ಎಂದರೆ ಸಾಕಷ್ಟು ನಿಖರತೆಯೊಂದಿಗೆ ಕನ್ನಡ ಓಸಿಆರ್ ಸೌಲಭ್ಯ ಗೂಗಲ್ ಡಾಕ್ಸ್‌ನಲ್ಲಿ ಲಭ್ಯವಿದೆ. ಈಗ ಈ ಸೌಲಭ್ಯ ಆನ್ ಲೈನ್‌ನಲ್ಲಿ ಮಾತ್ರ ಲಭ್ಯವಿದೆ. ಇದು…
  • September 12, 2015
    ಬರಹ: Arun Dongre
    ಅವತ್ತಿನಿಂದಲೂ ಅವರು ಹಾಗೇ ಇದ್ದರು. ಇಬ್ಬರೂ ಸಹಕರ್ಮಿ, ಸಹಮಿತ್ರರು. ಹಾಗೇ ಜೊತೆ ಸಾಗುತ್ತಿರುವ ಅವರ ಓದೂ. ಓದುವ, ಕಲಿಯುವ ಮತ್ತು ಕಾಯಕದ ಜೀವನ ಅವರದು. ಕೆಲವೊಮ್ಮೆ ತಡರಾತ್ರಿಯವರೆಗಿನ ಕೆಲಸ, ಮುಂಜಾವಿನ ಆ ತರಗತಿ. ಅಲ್ಲಿಗೆ ಇಡೀ ದಿನ ಮುಗಿದ…
  • September 12, 2015
    ಬರಹ: nageshamysore
    ಮಟ ಮಟ ಮಧ್ಯಾಹ್ನದ ಬಿರು ಬಿಸಿಲಿನ ಬೇಗೆಗೆ ಬೆವರಿಳಿಯದಂತೆ 'ಏಸಿ' ಹಾಕಿಕೊಂಡು, ಖಿನ್ನ ವದನನಾಗಿ ಕಣ್ಣೆದುರಿನ ಕಂಪ್ಯೂಟರು ಪರದೆಯನ್ನೆ ನೋಡುತ್ತ ಕುಳಿತಿದ್ದಂತೆ ಏಕಾಏಕಿ ಗುಬ್ಬಣ್ಣನ ಆಗಮನವಾಯ್ತು ಅವನದೆ ಶೈಲಿಯ ವಂದನೆಗಳೊಂದಿಗೆ... " ಸಾರ್ ನಡು…
  • September 11, 2015
    ಬರಹ: CHALAPATHI V
                                     ಗುರುಧ್ಯಾನ   ಎಲ್ಲರಿಗೂ ನೆನಪುಗಳು ಏನೋ ಒಂಥರಾ ಹಿತ, ಅವು ಯಾವಾಗ್ಲೂ ಕಾಣ್ತಾ ಕಾಡ್ತಾ ಇರ್ಬಹುದು, ನಂಗೂ ಅಷ್ಟೇ ನನ್ನ ಗುರುಗಳ‌ ಜೊತೆಗಿನ ನೆನಪುಗಳು ಯಾವಾಗಲೂ ಅತಿ ಮಧುರ, ಅವೆಲ್ಲವು ಪಂಚರಂಗಿ ನೆನಪುಗಳು…
  • September 11, 2015
    ಬರಹ: kavinagaraj
    ಗಣೇಶ: ಶಕ್ತಿಗಿಂತಲೂ ದೊಡ್ಡದು ಯುಕ್ತಿ! ಅಲ್ಲವಾ ದೇವರೇ? ದೇವರು: ಶಕ್ತಿಗಿಂತಲೂ ಮಿಗಿಲಾದುದು ಶಕ್ತಿ ಬರಲು ಕಾರಣವಾಗುವ ಅನ್ನ! ಅನ್ನ ಅಂದಾಕ್ಷಣ ಕೇವಲ ನೀವು ಅಕ್ಕಿಯನ್ನು ಬೇಯಿಸಿ ಮಾಡಿದ ಅನ್ನ ಎಂದು ಭಾವಿಸುವುದು ಬೇಡ. ಅನ್ನ ಅಂದರೆ ಆಹಾರ…
  • September 09, 2015
    ಬರಹ: naveengkn
    ಸತ್ತವರೆಲ್ಲ ನಕ್ಷತ್ರವಾಗುತ್ತಾರೆಂದು  ಯಾರು ಹೇಳಿದರು ನೇಗಿಲ ಯೋಧನಿಗೆ  ಇಲ್ಲಿ ಹಸಿರು ಬೆಳಕು ನೀಡಿದವ,ಮೇಲೆಲ್ಲೋ ಹೋಗಿ ಮಿನುಗು ಬೆಳಕು ನೀಡುವ ಹಂಬಲದಲ್ಲಿದ್ದಾನೆ. ಯಾರ್ಯಾರೋ ಹೆತ್ತ ಮಕ್ಕಳಿಗೆಲ್ಲ,  ಕಿಂಚಿತ್ತೂ ಬೇಸರವಿಲ್ಲದೆ  ತನ್ನ…
  • September 07, 2015
    ಬರಹ: rjewoor
    ಕ್ಲಾಸಿಕ್ ಹಾಡು...ಸೂಪರ್ ನೋಡು..!ಆಗಿನ ಹಾಡಿಗೆ ಈಗೀನ ಸುಂದರ ಸ್ಪರ್ಶ.90 ರ ಆಶಿಕಿ ಚಿತ್ರ ಹಾಡು ಮರುಸೃಷ್ಠಿ. ಧೀರೆ..ಧೀರೆ ಸಾಂಗ್ ಆಯ್ತು ವೈರಲ್..! ಹನಿ ಸಿಂಗ್ ಸಂಗೀತ ಮತ್ತು ಹಾಡು.ಗುಲ್ಶನ್ ಕುಮಾರ್ ಹೊಸ ಹಾಡು ಡೆಡಿಕೇಟ್​.ಹೃತಿಕ್-ಸೋನಂ…
  • September 07, 2015
    ಬರಹ: naveengkn
    ಸೋಮಾರಿತನಕ್ಕಿರುವಷ್ಟು ಚೈತನ್ಯ,,, ಬೇರಾವುದಕ್ಕೂ ಇಲ್ಲ, ಬಹಳ ಬೇಗ ಆವರಿಸಿಕೊಂಡುಬಿಡುತ್ತದೆ. *************************************************** ಯುದ್ಧದಲ್ಲಿ ಸತ್ತವರಾರೂ ಸ್ವರ್ಗ ಸೇರಲಾರರೂ ಎಂದು, ಎಲ್ಲ ಧರ್ಮ ಗ್ರಂಥಗಳೂ…
  • September 06, 2015
    ಬರಹ: nageshamysore
    ಲಲಿತ ಪ್ರಬಂಧ : (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.) ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ…
  • September 06, 2015
    ಬರಹ: nageshamysore
    Picture courtesy: Wikipedia ಚಿತ್ರ ಕೃಪೆ: ವಿಕಿಪೀಡಿಯ (https://en.m.wikipedia.org/wiki/File:ChennaKeshava_Temple,_Belur.JPG) (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.)…
  • September 05, 2015
    ಬರಹ: aprameya
    ನಗುವ ನಿನ್ನ ಮುಖ ಕಂಡೊಡನೆ ಚಂದಿರನು ನಾಚುವನು ತನ್ನೊಳಗೆ ಹೂವನ್ನು ನಾಚಿಸುವೆ ಚೆಲುವೆ ಹೇಳಿ ಬಿಡು ನಿನ್ನ ಹೆಸರು ಚಂದ್ರ ,ತಾರೆಗಳ ಬೆಳಕು ನಿನ್ನ ಕಣ್ಣಗಳು ನನ್ನ ನೋಡಿ ಹಾಗೆ ಮಿನುಗುತಿರಲು ಗೊತ್ತಾಯಿತು ಚೆಲುವೆ ಆ ಬೆಳಕೆ ನಿನ್ನ ಹೆಸರು…
  • September 05, 2015
    ಬರಹ: rjewoor
    ಶ್ವಾನ ಪ್ರಿಯ ದುನಿಯಾ ವಿಜಿ..!ಮನೆಯಲ್ಲಿವೆ ಎರಡು ಜರ್ಮನ್ ಶಫರ್ಡ್​.ಪುಟ್ಟ ಮಕ್ಕಳಂತೆ ಸಲಹುತ್ತಾರೆ ದುನಿಯಾ ವಿಜಿ.ಸಿಂಬಾ-ಟೆಡಿ ಅಂತ ಹೆಸರೂ ಇಟ್ಟಾರೆ.ನಾಯಿ ನಿಯತ್ತಿಗೆ ಕಳೆದು ಹೋದ ವಿಜಿ... ದುನಿಯಾ ವಿಜಯ್. ಶ್ವಾನ ಪ್ರೇಮಿ. ಮಕ್ಕಳಂತೆ…
  • September 05, 2015
    ಬರಹ: rjewoor
    ಕನಸುಗಾರನ ನೂರಾರು ಕನಸು..! ಸಾಕಾರಗೊಂಡವು ಹಲವು ಕಲ್ಪನೆ.ಎದೆಯಲ್ಲಿ ಅಡಗಿವೆ ಹಲವು ಮುತ್ತು.ಈ ಚೆಂದಮಾಮನ ಆ ಸಿನಿಮಾಗಳು. ಸಾವಿರ ಕನಸುಗಳ ಸರದಾರ.ಮುಗಿಯದ ಕ್ರೇಜಿ ಸಿನಿಮಾಗಳ ಕಥೆ.ರವಿಚಂದ್ರನ್ ಸಿನಿಮಾಗಳ ಹಳೇ ನನೆಪು      ಅಪೂರ್ವ ಎಲ್ಲಿಗೆ…
  • September 05, 2015
    ಬರಹ: nageshamysore
    'ಯಾಕೊ ಕಿಟ್ಟಿ ಕಾಲೇಜಿಗೆ ಹೋಗಿಲ್ಲ..?' ' ಇಲ್ಲಣ್ಣ ಇಲ್ಲೆ ಮನೇಲೆ ಓದ್ಕೋತಿನಿ..' 'ಯಾಕೋ..?' 'ಅದು ತುಂಬಾ ಬೋರಗುತ್ತಣ್ಣ... ಅಲ್ಲಿ ಹೇಳಿಕೊಡೊದೆಲ್ಲ ಕಂಪ್ಯೂಟರಿನಲ್ಲಿರೋದನ್ನೆ.. ಮನೆಲಿ ನಾವೆ ಓದ್ಕೋಬೋದು..' ' ಅಟೆಂಡೆನ್ಸ್ ಹಾಳಾಗಲ್ವೇನೊ?…
  • September 04, 2015
    ಬರಹ: santhosha shastry
        ಸಾಹಿತ್ಯಕ್ಕೆ ಸಂಬಂಧಪಟ್ಟದ್ದಾಗಲೀ ಯಾ ಇನ್ನಾವುದೇ ಸಮಾರಂಭಗಳು, ನಮ್ಮ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗಗಳು.  ನಮ್ಮ ಸಂಸ್ಕೃತಿ, ಕಲೆಗಳನ್ನು ಉಳಿಸಿಕೊಳ್ಳುವ ಹಾಗೂ ಬೆಳೆಸಿಕೊಳ್ಳುವ ಸಾಮಾಜಿಕ ಚರ್ಯೆ.  ಆದರೆ, ಇತ್ತೀಚಿನ ಸಮಾರಂಭಗಳಲ್ಲಿ…
  • September 04, 2015
    ಬರಹ: nageshamysore
    (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು) ಸಿಂಗಾರ,ಬಾಲ, ವಿಜ್ಞಾನಿ, ಪುಟ್ಟಿ , ನಾಗೇಶ, ಮೈಸೂರು, ನಾಗೇಶಮೈಸೂರು, nagesha, mysore, nageshamysore ಇಡಿ ಜಗತ್ತೆ ಅದುರಿಹೋಗಿತ್ತು ಆ ಹೊಸ…
  • September 04, 2015
    ಬರಹ: Nagaraj Bhadra
                ಭವ್ಯ ಭಾರತ,ಶ್ರೀಮಂತ  ಭಾರತ,ಆಧುನಿಕ ಭಾರತ,ಡಿಜಿಟಲ್ ಇಂಡಿಯಾ  ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು ನಾವು ಇಲ್ಲಿನ ಬಡವರ  ಪರಿಸ್ಥಿತಿಯ ಬಗ್ಗೆ ಒಂದೂಸಾರಿ   ಆಲೋಚಿಸಿದ್ದರೆ ನಮಗೆ ನಿಜವಾದ  ಭಾರತದ…