February 2016

  • February 17, 2016
    ಬರಹ: nageshamysore
    (picture from http://www.letstalkagric.com/wp-content/uploads/2016/01/hatching.jpg) ಶಂಕರ ತೀರಾ ಖುಷಿಯಿಂದ ಬೀಗುತ್ತಿದ್ದ, ಅಕ್ಕಿಯ ಪುಟ್ಟಿಯೊಳಗಿನ ಅಕ್ಕಿಯ ಮೇಲೆ ಸಾಲಾಗಿ ಕೂತ ಸಣ್ಣ ಗಾತ್ರದ ನಾಟಿ ಕೋಳಿಮೊಟ್ಟೆಗಳನ್ನು…
  • February 15, 2016
    ಬರಹ: Palahalli Vishwanath
     ಈವ್ ಬ೦ದಳು  (ಸ್ಮಿತ್-೧೧) ಪಾಲಹಳ್ಳಿ  ವಿಶ್ವನಾಥ್ (  ಈ ಕಥಾನಕ  ಪಿ.ಜಿ.ವುಡ್  ಹೌಸರ ಕಾದ೦ಬರಿ-  ಲೀವ್ ಟ್ ಟು ಸ್ಮಿತ್ ( Leave it to Psmith )   - ಯೊ೦ದನ್ನು ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ ಕಾದ೦ಬರಿಯ ಪೂರ್ಣ…
  • February 15, 2016
    ಬರಹ: naveengkn
    ಭೂಮಿಗೊಂದು ತಲೆದಿಂಬು ಬೇಕು, ಅವಿರತವಾಗಿ ದುಡಿದ ಸುಸ್ತು ಕಳೆಯಲು, ಓ ಸೂರ್ಯನೇ, ನೀನೂ ಒಂದೈದು ವರ್ಷ ಹುಟ್ಟಲೇ ಬೇಡ, ಮಲಗಿಬಿಡು ಹಾಯಾಗಿ,,,, ಚಂದ್ರ ನಿನಗ್ಯಾಕೆ ಕೋಪ, ನೀನೂ ಹೋಗಿ ಬಾ ಮಡದಿಯ ಊರಿಗೆ, ಅವಳ ಕೆನ್ನೆಗೆ ಮುತ್ತಿಕ್ಕಿ,…
  • February 15, 2016
    ಬರಹ: kavinagaraj
    ದೇವರು: ಗಣೇಶಾ, ನಿನ್ನೆ ಸಿಟ್ಟು ಮಾಡಿಕೊಂಡು ಹೋಗಿದ್ದೆ, ಈಗ ಸಮಾಧಾನವಾಗಿದ್ದೀಯಾ?
  • February 15, 2016
    ಬರಹ: naveengkn
    ಪ್ರೇಮಿಗಳ ದಿನವೇ, ನನ್ನ ಪ್ರೇಮವೆಲ್ಲ ಖಾಲಿಯಾಗಿದೆ ಹುಡುಗಿ, ಎದೆಯನ್ನು ಬಿರುಬಿಸುಲಿಗೆ ಒಡ್ಡಿ, ದೇಹವನ್ನು ಮಂಜಿನ ಹಂದರದೊಳಗೆ ಸಿಕ್ಕಿಸಿ, ಇಷ್ಟು ದಿನ ನಮ್ಮಿಬರ ಸಲ್ಲಾಪಕ್ಕೆ ಸಹಕರಿಸಿದರಲ್ಲ  ಆ ಯೋಧರು,,,,,,  ಅವರಿಗೆ…
  • February 15, 2016
    ಬರಹ: nageshamysore
    ಎರಡು ಕಪ್ಪು ಬಿಲದ ಕಥೆ ಗೊತ್ತ ? ಬಿಲಿಯಾಂತರ ವರ್ಷದ ಹಿಂದಿನ ಮಾತು. ಅಂತಿಂಥದ್ದಲ್ಲ, ಮೂವತ್ತು ಸೂರ್ಯರ ಗಾತ್ರ ಅತಿ ಗುರುತ್ವಕೆ ತಲೆ ತಿರುಗಿ ತಂತಮ್ಮದೆ ಸುತ್ತ ಗಿರಕಿ ಹೊಡೆದು ಮೋಹಕೆ ತಮ್ಮನೆ ಕಬಳಿಸುತ್ತ.. ಭೀಕರ ಅದ್ಭುತ ಗಾತ್ರ '…
  • February 15, 2016
    ಬರಹ: sunitacm
    ಏನು ಸುದ್ದಿ? ಮೊನ್ನೆ ಗುರುವಾರ ಅಂದ್ರೆ ಫೆಬ್ರವರಿ ೧೧ ರಿಂದ ಎಲ್ಲ ಕಡೆ ತುಂಬಾ ಚರ್ಚೆಯಾಗುತ್ತಿರುವ ವಿಷಯ ಏನಪಾ ಅಂದ್ರೆ - ಗ್ರಾವಿಟೇಶನಲ್ ವೇವ್ಸ್ ನ್ನು ಪತ್ತೆ ಮಾಡಿರುವುದು. ‘ಗುರುತ್ವಾಕರ್ಷಣ ಅಲೆಗಳು’ ಅಂತ ನಾವು ಪುಸ್ತಕಗಳಲ್ಲಿ ಏನು…
  • February 15, 2016
    ಬರಹ: nageshamysore
    ತಟ್ಟನೆ ಎಚ್ಚರವಾಗಿ ಕಣ್ಣು ಬಿಟ್ಟವಳಿಗೆ ಎಲ್ಲಿದ್ದೆನೆಂದು ಮನವರಿಕೆಯಾಗಲೆ ಅರೆಗಳಿಗೆ ಹಿಡಿಯಿತು... ಹಿಂದಿನ ದಿನ ಸಂಜೆ ಆಫೀಸು ಮುಗಿಯುತ್ತಿದ್ದಂತೆ, ಯಾಕೊ ರೋಸಿಹೋದಂತೆನಿಸಿ ವಾರದಿಂದ ಊರಿಗೆ ಹೋಗಬೇಕೆನ್ನುವ ತುಡಿತಕ್ಕೆ ಮತ್ತೆ ಚಾಲನೆ ಸಿಕ್ಕಿ…
  • February 15, 2016
    ಬರಹ: nageshamysore
    ತಳಮಳದಿಂದ ಹಿಡಿತಕ್ಕೆ ಸಿಗದೆ ಒದ್ದಾಡುತ್ತಿದ್ದ ಮನಸಿಗೆ ಅವಳು ಆನ್-ಲೈನ್ ಆಗಿದ್ದು ಕಂಡು ತಟ್ಟನೆ ಜೀವ ಬಂದಂತಾಗಿ, ಹೊಯ್ದಾಟವೆಲ್ಲ ಒಂದೆ ಏಟಿಗೆ ಸ್ಥಿಮಿತಕ್ಕೆ ಬಂದಂತಾಯ್ತು. 'ಹಾಯ್' ಎಂದು ಮೇಸೇಜ್ ಕಳಿಸಿ ಮಾರುತ್ತರಕ್ಕಾಗಿ ಹಾತೊರೆದು ಕೂತ -…
  • February 14, 2016
    ಬರಹ: tthimmappa
                  ಮಗ ಅಮರನಿಗೆ ಮೂರು ವರ್ಷ ತುಂಬಿ ಅವನನ್ನು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸುವ ಸಂದರ್ಭದಲ್ಲಿ ಅವರಿಬ್ಬರ ನಡುವಿನ ಭಿನ್ನಾಭಿಪ್ರಾಯಗಳು ಅನಾವರಣಗೊಂಡವು. ತನ್ನ ಅಕ್ಕಂದಿರ ಮಕ್ಕಳೆಲ್ಲಾ ಪ್ರತಿಷ್ಠಿತ ಶಾಲೆಗಳಲ್ಲಿ…
  • February 14, 2016
    ಬರಹ: ರಘುನಂದನ
    ರಾಜೀವ ಮತ್ತು ಕೋಮಲೆ ಮೊದಲಿನಿಂದಲೂ ಒಟ್ಟಿಗೇ ಏನೂ ಇರಲಿಲ್ಲ. ಕಾಲೇಜಿನಲ್ಲೂ ಸಹ ಒಟ್ಟಿಗೆ ಓದಿರಲಿಲ್ಲ. ಒಂದೇ ಕಾಲೇಜು ಇರಲಿ ಒಂದೇ ಊರಿನವರು ಕೂಡ ಅಲ್ಲ. ಹಾಗಂತ ಅವರಿಬ್ಬರ ಮಧ್ಯ ಸ್ನೇಹ ಮೂಡಿ, ಪ್ರೇಮವಾಗಿದ್ದು ಅವರಿಬ್ಬರೂ ಟೀನ್ ಏಜ್ ಅನ್ನುವ…
  • February 14, 2016
    ಬರಹ: ಕೀರ್ತಿರಾಜ್
    ಜಾಗತಿಕ ಇತಿಹಾಸದ ಪುಟಗಳನ್ನು ತಿರುವಿದರೆ ಅನೇಕ ರಕ್ತ ಸಿಕ್ತ ಅಧ್ಯಾಯಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಇಪ್ಪತ್ತೊಂದನೆ ಶತಮಾನದಲ್ಲಿ ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು, ಶಾಂತಿ ಪರಿಪಾಲನೆಯ ಗುತ್ತಿಗೆ ಪಡೆದುಕೊಂಡಂತೆ ವರ್ತಿಸುವ ಹಲವಾರು…
  • February 13, 2016
    ಬರಹ: H A Patil
                                                       ನಾನು ಆಗಾಗ ಸಂಪದ ಬ್ಲಾಗ್‍ನಲ್ಲಿ ಬರೆಯುತ್ತ ಕೆಲ ವರ್ಷಗಳೀದ ಸಕ್ರಿಯನಾಗಿದ್ದೇನೆ. ನನ್ನದೆ ಮಿತಿಯಲ್ಲಿ ಲೇಖನಗಳನ್ನು ಬರೆಯುತ್ತಿದ್ದೇನೆ. ಹಲವು ಸಲ ಚಿತ್ರರಂಗದ ವಿಶೇಷವಾಗಿ ಹಿಂದಿ…
  • February 13, 2016
    ಬರಹ: Prakash Narasimhaiya
                           ಬಾಲ್ಯದಲ್ಲಿ ಮಕ್ಕಳು  ತಪ್ಪು ಮಾಡಿದಾಗ ನಮ್ಮ ಹಿರಿಯರು, ತಂದೆ-ತಾಯಂದಿರು, ಗುರುಗಳು ಪುನಃ ತಪ್ಪು ಮಾಡದಿರಲೆ೦ದು ಸೂಕ್ತ ಮಾಗ೯ದಶ೯ನ ನೀಡುತ್ತಿದ್ದರು.  ಸುಧಾರಿಸದೇ ಇದ್ದಾಗ   ತಪ್ಪನ್ನು ತಿದ್ದಿಕೊಳ್ಳಲೆ೦ದು ಶಿಕ್ಷೆ…
  • February 13, 2016
    ಬರಹ: Prakash Narasimhaiya
                              ನಿತ್ಯ ಜೀವನದಲ್ಲಿ ಒಳ್ಳೆಯದು, ಕೆಟ್ಟದ್ದು, ಸುಖ, ದುಃಖ, ಆಸೆ, ನಿರಾಸೆ, ಹೊಗಳಿಕೆ, ತೆಗಳಿಕೆ, ಬಡತನ, ಸಿರಿತನ ಇತ್ಯಾದಿಗಳು  ಪ್ರತಿಯೊಬ್ಬರ ಜೀವನದಲ್ಲಿ  ಯಾವಾಗಲು ಇದ್ದೆ ಇರುತ್ತದೆ. ನಮಗೆ ಒಳ್ಳೆಯದು ಆದಾಗ…
  • February 13, 2016
    ಬರಹ: Prakash Narasimhaiya
      ಹಿಂದೂ ಸಂಪ್ರದಾಯದಲ್ಲಿ ವಿಗ್ರಹಾರಾಧನೆಗೆ ಹೆಚ್ಚು ಮಹತ್ವವಿದೆ.  ದೇವತಾ ಪೂಜೆಗೆ ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿಯ ಸಂಪ್ರದಾಯಗಳು ಇವೆ. ಇವೆಲ್ಲವುಗಳ  ಉದ್ದೇಶ ತಮ್ಮ ದೈನಂದಿನ ಸಮಸ್ಯೆಗಳ ಹೊರತಾಗಿ ಶಾಂತಿ ಸಮಾಧಾನ ಪಡೆಯುವುದಾಗಿದೆ. …
  • February 13, 2016
    ಬರಹ: Prakash Narasimhaiya
      ಯೋಗಶಾಸ್ತ್ರ  ಎನ್ನುವುದು ಒಂದು ಪರಿಪೂಣ೯ ವಿಜ್ಞಾನ. ಯೋಗಶಾಸ್ತ್ರ  ಎಂಬ ಈ ಶಬ್ದ ಬಂದ  ಕೂಡ್ಲೆ ನಮಗೆ  ಜ್ಞಾಪಕಕ್ಕೆ  ಬರುವವರು ಪತಂಜಲಿಗಳು ಮಹಷಿ೯ಗಳೇ. ಇವರು ಬರೆದಿರುವ ಯೋಗಶಾಸ್ತ್ರದ   ಯೋಗಸೂತ್ರ ಗಳೇ ಇಲ್ಲಿ  ಪ್ರಮಾಣ.  …
  • February 11, 2016
    ಬರಹ: kavinagaraj
         "ರೀ, ಇವತ್ತು ವಾಕಿಂಗಿಗೆ ಹೋಗಬೇಡಿ. ಹೋದರೂ ರತ್ನಗಿರಿಬೋರೆ ಕಡೆಗೆ ಹೋಗಬೇಡಿ. ರಾತ್ರಿಯೆಲ್ಲಾ ಅದೇನೋ ಬೆಂಕಿ, ನೀರು ಅಂತೆಲ್ಲಾ ಕನವರಿಸುತ್ತಾ ಇದ್ದಿರಿ. ನನಗೇನೋ ಅನುಮಾನ, ನಿಮಗೇನೋ ಗಾಳಿ-ಗೀಳಿ ಮೆಟ್ಕೊಂಡಿರಬೇಕು. ಸ್ಟೇಡಿಯಮ್ ಕಡೆಗೆ…
  • February 10, 2016
    ಬರಹ: tthimmappa
           ಅದೊಂದು ದಿನ ಸಾರ್ವಜನಿಕ ಗ್ರಂಥಾಲಯದಲ್ಲಿ ಕುಳಿತು ಅಂದಿನ ದಿನಪತ್ರಿಕೆಯ ಜಾಹಿರಾತು ವಿಭಾಗದಲ್ಲಿ ಕಣ್ಣಾಡಿಸುತಿದ್ದ ಹನುಮಂತಯ್ಯನಿಗೆ ಒಂದು ಉದ್ಯೋಗ ಜಾಹೀರಾತು ಕಣ್ಣಿಗೆ ಬಿದ್ದಿತು.  ಸಣ್ಣ ಗಾತ್ರದ ರಸ್ತೆ ನಿರ್ಮಾಣ ಕಂಪೆನಿಗೆ ಸೈಟ್…
  • February 08, 2016
    ಬರಹ: Nagaraj Bhadra
    ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ,   ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ,  ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ…