April 2016

  • April 30, 2016
    ಬರಹ: melkote simha
    ಮುಚ್ಚಿಟ್ಟದ್ದು ತನಗೆ !   ಡಾ|| ಅಸದ್ ಗಹಗಹಿಸಿ ನಕ್ಕ.    ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.   ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ ನಗೆಪಾಟಲಾಗಬೇಡ. ನಮ್ಮ…
  • April 30, 2016
    ಬರಹ: melkote simha
    ಚಂಚರೀಕ   ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ. ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !   ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್ಕೊಳಗಾಗಿದ್ದ.  …
  • April 28, 2016
    ಬರಹ: Sangeeta kalmane
    ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು.  ಅದು ನದಿ ತರ ಯಾವಾಗಲು ಹರಿತಾ ಇರಬೇಕು.  ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು.  ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು.  ನಗೆಯ ಕಡಲು ಆಗಾಗ…
  • April 28, 2016
    ಬರಹ: rjewoor
    ತ್ರಿಭುವನ್-ಕೈಲಾಸ್​ ಕ್ಲೋಸ್ !1974 ರಲ್ಲಿ ಚಿತ್ರಮಂದಿರ ನಿರ್ಮಾಣ. 42 ವರ್ಷದ ಸುದಿರ್ಘ ಪಯಣ ಅಂತ್ಯ.ತ್ರಿಭುವನಲ್ಲಿ ಮೊದಲು ಶ್ರೀನಿವಾಸ ಕಲ್ಯಾಣ್. ಕೈಲಾಶ್ ನಲ್ಲಿ ಆಂಧಿ ಚಿತ್ರ ತೆರೆ ಕಂಡಿತ್ತು.ಕೊನೆ ಆಟದಲ್ಲಿ ಲಾಲ್ ರಂಗ್ ಸಿನಿಮಾ .ಕೈಲಾಶ್…
  • April 27, 2016
    ಬರಹ: sriprasad82
    ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ ಅಂದ್ರೆ? ನಾವಿರೋ ಸನ್ನಿವೇಷಗಳಿಗನುಗುಣವಾಗಿ ಒಳ್ಳೆಯದು…
  • April 25, 2016
    ಬರಹ: suresh nadig
    ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ರಥೋತ್ಸವ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿನ ಬ್ರಹ್ಮ ರೋಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದ ಭಕ್ತರು ರಥೋತ್ಸವಕ್ಕೆ…
  • April 25, 2016
    ಬರಹ: Lakshmikanth Itnal 1
    ವಸಂತ   -ಲಕ್ಷ್ಮೀಕಾಂತ ಇಟ್ನಾಳ ಹೂ ತುರುಬಲ್ಲಿ ಕಾದಿದೆ ಒಂಟಿಗಾಲಲ್ಲಿ, ವಸಂತನ ಸಂತಸಕೆ, ಹೂಗನಸಲ್ಲಿ.... ಪರಿಮಳದ ಕಾಲಲ್ಲಿ ವನವೆಲ್ಲ ನಲಿನಲಿದು, ಗಂಧ ಹಾಡಾಗಿದೆ ತಂಗಾಳಿಯೆದೆಯಲ್ಲಿ ಬನದ ಬಾನ್ದಳದಲ್ಲಿ ಕಡಲಾದ ಮೋಡಗಳು ಮಳೆಯಾಗಿ…
  • April 24, 2016
    ಬರಹ: ಸಾತ್ವಿಕ್ ಹ೦ದೆ ಪಿ ಎಸ್
        ಏನಾದರೂ ಮಾಡಲೇಬೇಕಿತ್ತು. ಅಳಿವು ಉಳಿವಿನ ಪ್ರಶ್ನೆಯಲ್ಲವಾದರೂ, ಬ೦ಧುಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾದರೂ ಕೆಲಸವೊ೦ದನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಕಾಲೇಜಿನಲ್ಲಿದ್ದಾಗ ತನ್ನ ವೃತ್ತಿ ಬದುಕಿನ ಬಗ್ಗೆ ಕಟ್ಟಿಕೊ೦ಡಿದ್ದ…
  • April 24, 2016
    ಬರಹ: ಸಾತ್ವಿಕ್ ಹ೦ದೆ ಪಿ ಎಸ್
        ಮು೦ಬೈಯ್ಯಿ೦ದ ಜೋಧ್ ಪುರಕ್ಕೆ ರೈಲಿನಲ್ಲಿ ಹೊರಟಿದ್ದೆ. ಸೂರ್ಯನಗರಿ ಎಕ್ಸಪ್ರೆಸ್ ಇನ್ನೇನು ಫ್ಲಾಟ್ ಫಾರ೦ನಿ೦ದ ಹೊರಡಬೇಕೆನ್ನುವಷ್ಟರಲ್ಲಿ ಅಪರಿಚಿತನೊಬ್ಬ ನಾನು ಕುಳಿತಿದ್ದ ಬೋಗಿಯನ್ನೇರಿದ. ಸುಮಾರು ೫೫ವರ್ಷದ ಅಸುಪಾಸಿನ ವಯೋಮಾನದವರಿರಬೇಕು…
  • April 23, 2016
    ಬರಹ: Sangeeta kalmane
    ಸೃಷ್ಟಿಯ ಸೊಬಗು ಮನಸ್ಪೂತಿ೯ ಮೊಗೆದು ಕಣ್ತುಂಬಿಕೊಂಡ ಮನಸ್ಸು ಕೈಗೇ ಸಿಗುತ್ತಿಲ್ಲ. ಅದೆಂತಹ ತಾಕತ್ತಿದೆ ನಿನ್ನ ಸಹವಾಸದಲ್ಲಿ! ನಿನ್ನೊಡಲಲ್ಲಿ ಮುಚ್ಚಿಟ್ಟುಕೊಂಡಷ್ಟೂ ನಾ ಬಿರಿದ ಹೂವಾಗುವೆ ಪರಿಮಳವ ಬೀರಿ; ಸುತ್ತೆಲ್ಲ ನಡೆದಾಡುವ ಜನ ಒಮ್ಮೆ…
  • April 19, 2016
    ಬರಹ: gururajkodkani
    ರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೆ.ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು.ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದು ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ.ರೈಲು ಬಿಡುವವರೆಗೂ…
  • April 18, 2016
    ಬರಹ: Huddar Shriniv…
    ಈ ಚಾಳಿನಿಂದ ………  ಆ ಚಾಳಿಗೆ …………                     ಈ ಮಗ್ಗಿನಿಂದ …  ಆ ಮಗ್ಗಿಗೆ …. ಆ ಮಗ್ಗಿನಿಂದ …..  ಈ ಮಗ್ಗಿಗೆ …….ಕಾಫಿ ಬೆರೆಸುವ ರೀತಿ ಹೇಳುತ್ತಲೇ ಹಾಲು, ಸಕ್ಕರೆ ,ಕಾಫಿಪುಡಿ ತಮ್ಮ ಮೂಲ ಸತ್ವ ಬಿಟ್ಟು ಮಧುರ ಸ್ವಾದವನ್ನು…
  • April 18, 2016
    ಬರಹ: Sangeeta kalmane
    ಏಕೆ ಕಾಡುವೆ ನನ್ನನೆ ಓಹೊ! ಕಿಟಕಿಯನೇರಿ ಅಡ್ಡಡ್ಡ ಉದ್ದುದ್ದ ಕುಳಿತು ಹಣಕಿ ಹಾಕಿ ಕ್ಯಾಮರಾಕ್ಕೆ ವಯ್ಯಾರದಿ ಪೋಸು ಕೊಟ್ಟ ಭಂಗಿ ನೋಡು. ಆಹಾ! ಕರವೀರದ ಹೂವೆ ಎದ್ದು ನಿಂತರೆ ಗಂಟೆ ಅಡ್ಡ ಮಲಗಿದರೆ ಕಾಣುವೆ ಕಹಳೆಯಂತೆ. ನಿನ್ನ ಬಣ್ಣವೊ…
  • April 17, 2016
    ಬರಹ: shreekant.mishrikoti
    ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ. http://www.dli.ernet.in/browse
  • April 17, 2016
    ಬರಹ: shreekant.mishrikoti
    ಮುಲ್ಕ್‌ರಾಜ್ ದಂತಹ ಶಬ್ದ -ಮುಲ್ಕ್‌ ಬರೆದ ಮೇಲೆ ರಾಜ್ ಬರೆಯಲು ಹೋದರೆ ಅದು ಮುಲ್ಕ್ರಾಜ್ ಆಗಿಬಿಡುತ್ತದೆ. ( ಪ್ರಶ್ನೆಯಲ್ಲಿನ ಮುಲ್ಕ್‌ರಾಜ್ ನಾನು ಹೇಗೆ ಬರೆದೆ ಅಂತ ಕೇಳ್ತೀರಾ ? ಅದು ಬೇರೆ ಕಡೆಯಿಂದ ನಕಲು ಮಾಡಿದ್ದು )
  • April 15, 2016
    ಬರಹ: bhalle
    ಇದೊಂದು ಹೊಚ್ಚ ಹೊಸ ಪ್ರಯತ್ನ. ಕಳೆದ ವಾರದಲ್ಲಿ ಮೊಳಕೆಯೊಡೆದ ಒಂದು ಆಲೋಚನೆ, ರಾಮ ನವಮಿ’ಯ ದಿನ, ಇಂದು ಸಸಿಯಾಯ್ತು.  ಈವರೆಗೆ ಹಲವಾರು ವಿಚಾರಗಳ ಕುರಿತು ನಾಲ್ಕು ಸಾಲು (ಕವನ ಎನ್ನಬಹುದು) ಬರೆದಿದ್ದೇನೆ ... ಇದು ಅವುಗಳಿಗಿಂತ ಭಿನ್ನ !  …
  • April 13, 2016
    ಬರಹ: Sangeeta kalmane
    ನನ್ನೊಳಗಿನ ಭಾವನೆಗಳನ್ನು ಹತ್ತಿಕ್ಕುವ ಕಲೆ ನನಗೆ ಗೊತ್ತಿಲ್ಲ ಕಣೊ. ಎಷ್ಟೂ ಅಂತ ನಿನ್ನ ನಿರೀಕ್ಷೆ ಮಾಡಲಿ ಹೇಳು. ನಾನೇನು ತಪ್ಪು ಮಾಡಿದೆ ಅಂತ ನನಗೀ ಶಿಕ್ಷೆ. ಸುಮ್ಮ ಸುಮ್ಮನೆ ನನ್ನ ಮೇಲೆ ಕೋಪ ಮಾಡಿಕೊಳ್ಳುತ್ತೀಯಾ. ಎಷ್ಟು ಬೇಜಾರಾಗುತ್ತಿದೆ…
  • April 11, 2016
    ಬರಹ: rjewoor
    ಒಂದು ಕಪ್ಪು ಮುತ್ತಿನ ಕಥೆ. ಇದು ನಿಜ, ಆದರೆ, ಈ ಮುತ್ತಿಗೆ ಜೀವ ಇತ್ತು. ಅದನ್ನ ಹತ್ತಿರದಿಂದ ಕಂಡವರು ಮೆಚ್ಚಿದ್ದರು. ಹೊಗಳಿದ್ದರು. ಉತ್ತುಂಗದ ಸ್ಥಿತಿಗೂ ಕೊಂಡೊಯ್ದಿದ್ದರು. ಒಂದೇ ಒಂದು ದಶಕದಲ್ಲಿ ಆ ಬ್ಲಾಕ್​ ಪರ್ಲ್ ಮಾಡಿದ ಮೋಡಿ…
  • April 09, 2016
    ಬರಹ: Sangeeta kalmane
    ಯಾರೊ ಹೇಳಿದರು ಎಂಟನೆ ತಾರೀಖು ಯುಗಾದಿ ಹಬ್ಬ ಕಂಡ್ರೀ ಇನ್ನೂ ಹಬ್ಬ ಒಂದು ತಿಂಗಳು ಇರುವಾಗಲೆ. ಅಯ್ಯೊ ಹೌದಾ? ಮನಸ್ಸಿಗೇನೊ ಹೊಸ ಉತ್ಸಾಹ. ಯಾಕೆ ಗೊತ್ತಾ ಇಷ್ಟು ವಷ೯ಕ್ಕಿಂತ ಈ ಸಾರಿ ಸ್ಪೆಷಲ್. ಯಾಕಂತೀರಾ? ಅದೆ ಈ ಗೀಚೊ ಅಭ್ಯಾಸ ಇತ್ತೀಚೆಗೆ…