May 2016

  • May 31, 2016
    ಬರಹ: gururajkodkani
    “ಬಾಳಿನಲ್ಲೊಂದು ಹೋರಾಟವಿರದಿದ್ದರೆ ಪ್ರಗತಿಯೂ ಇಲ್ಲ. ಸ್ವಾತಂತ್ರ್ಯದ ಪ್ರತಿಪಾದಕರಂತೆ ವರ್ತಿಸುವ ಆದರೆ ಬದುಕಿನ ಸಂಘರ್ಷವನ್ನು ಹಳಿಯುವ ಅನೇಕ ಜನರನ್ನು ನಾನು ಕಂಡಿದ್ದೇನೆ. ನೆಲವನ್ನು ಉಳದೆ, ಬಿತ್ತದೆ ಬೆಳೆಯನ್ನು ಬಯಸುವ ಮನಸ್ಥಿತಿಯ ಇಂಥಹ ಜನ…
  • May 31, 2016
    ಬರಹ: Palahalli Vishwanath
    ಸೀತಾಪತಿಯ ಕೀಳರಿಮೆ ( ವುಡ್ ಹೌಸ್ ಕಥೆ) ಪಾಲಹಳ್ಳಿ ವಿಶ್ವನಾಥ್ ಒ೦ದೊ೦ದು ಸತಿ ಜೀವ್ಸ್ ಬಹಳ ತರಳೆ ಮಾಡ್ತಾನೆ. ಯಾರೊ ನನಗೆ ಒ೦ದು ದೊಡ್ಡ ಪಿ೦ಗಾಣಿ ಹೂಕು೦ಡವನ್ನು ಕೊಟ್ಟಿದ್ದರು. ಅದು ನನಗೆ ಬಹಳ ಇಷ್ಟವಾಯಿತು. ಅದನ್ನು ನಾವು…
  • May 30, 2016
    ಬರಹ: rjewoor
    ಕೋಮಲ್ ಯೌವ್ವನ ವಾಪಾಸ್ ಆಗಿದೆ. ಗುಂಡ್ ಗುಂಡಾಗಿದ್ದ ದೇಹ ಬಿಲ್ಲಿನಂತೆ ಆಗಿದೆ. ನೋಡಿದಾಕ್ಷಣ ಇದು ನಟ ಕೋಮಲ್ಲಾ ? ಅನ್ನೋ ಹಾಗೆ ಕೋಮಲ್ ಬದಲಾಗಿದ್ದಾರೆ. ಈ ಬದಲಾವಣೆ ಹಿಂದಿದೆ ಒಂದು ರಹಸ್ಯ. ಅದು ಏನೂ.? ಮುಂದೆ ಇದೆ. ಓದುತ್ತಾ ಹೋಗಿದೆ. ----…
  • May 27, 2016
    ಬರಹ: rjewoor
    ರೋಚಕ ನಾಗರಹಾವು ! 40 ಕೋಟಿ ವೆಚ್ಚದ ಸಿನಿಮಾ.50 ರಿಂದ 60 ನಿಮಿಷ ಸಿಜಿ ಕಮಾಲ್. ಹಾವಿನ ರೂಪದಲ್ಲಿ ರಮ್ಯ ರೋಚಕತೆ.120 ಅಡಿ ಉದ್ದದ ರಮ್ಯ ಹಾವಿನ ರೂಪ. ವಿಷ್ಣುವರ್ಧನ್ ಚಿತ್ರದಲ್ಲಿ ನಾಗರಹಾವು.140 ಅಡಿ ಉದ್ದ ರೂಪ ತಾಳ್ತಾರೆ ವಿಷ್ಣು ಕೋಡಿ…
  • May 25, 2016
    ಬರಹ: rjewoor
    ಸಲ್ಮಾನ್ ದಿ ಪೈಲ್ವಾನ್. ಹರಿಯಾಣ ಸುಲ್ತಾನ. ತೆರೆ ಮೇಲೆ. ಸುಲ್ತಾನ್ ಒಬ್ಬ ಪೈಲ್ವಾನ್. ನಿಜ ಜೀವನದಲ್ಲಿ ಹಲವರಿದ್ದಾರೆ. ತೆರೆ ಮೇಲೆ ಆತನನ್ನ  ಅಭಿನಯಿಸಿದ್ದು ಸಲ್ಮಾನ್. ಒಬ್ಬ ಪೈಲ್ವಾನ ಜೀವನ ಅಷ್ಟು ಸರಳವಲ್ಲ. ಅಕಾಡದಲ್ಲಿದ್ದಾಗ ಸುತ್ತಲೂ ಜನ…
  • May 23, 2016
    ಬರಹ: rjewoor
    ಚಿತ್ರರಂಗದ ಒಗ್ಗಟ್ಟಿನ ಬರಹ ! ‘ಪ್ರೇಮ ಬರಹ’ದ ಹೊಸ ಬರಹ. ಅರ್ಜುನ್ ಸರ್ಜಾ ಪುತ್ರಿ ಪ್ರಥಮ ಚಿತ್ರ.ಪ್ರೇಮ ಬರಹದ ಮೂಲಕ ಐಶು ಎಂಟ್ರಿ.ಐಶ್ವರ್ಯ ಲಾಂಚ್​ ಗೆ ದಿಗ್ಗಜರ ಸಮಾಗಮ.ಬ್ಲಾಕ್ ಬ್ಲೆಜರ್ ಧರಿಸಿದ್ದ  ನಮ್ಮ ಸ್ಟಾರ್ಸ್ .ಅದ್ಧೂರಿ ಲಾಂಚ್​ಗೆ…
  • May 22, 2016
    ಬರಹ: santhosha shastry
                                                                  ದೃಷ್ಟಿಕೋನ                                                    ದೃಶ್ಯ-1     ಈ ಹಾಳು ಬೆಂಗಳೂರಿನಲ್ಲಂತೂ  ಕೆಲಸಕ್ಕಿಂತ  ಜಾಸ್ತಿ  ಆಯಾಸ traffic ನಿಂದ…
  • May 22, 2016
    ಬರಹ: H A Patil
                                             ಇನ್ನು ಇಲ್ಲಿಯ ಬೌದ್ಧ ಧರ್ಮದ ವಿಷಯಕ್ಕೆ ಬರುವುದಾದರೆ ಅದಕ್ಕು ಮೊದಲು ಅಲ್ಲಿ ಬಾನ್ ಧರ್ಮವಿತ್ತು. ಏಳನೆಯ ಶತಮಾನದಲ್ಲಿ ಭಾರತೀಯ ಬೌದ್ಧ ಬಿಕ್ಕುಗಳು ಮಹಾಯಾನ್ ಬೌದ್ಧ ಧರ್ಮವನ್ನು ಮಧ್ಯ ಟಿಬೇಟಿಗೆ…
  • May 22, 2016
    ಬರಹ: gururajkodkani
    "ಎಷ್ಟು ಬೇಗ ಈ ಆಚರಣೆ ಮರುಕಳಿಸಿತು ಅಲ್ಲವಾ.."? ಎಂದವಳು ಶ್ರೀಮತಿ ಡೆಲಾಕ್ರೋಕ್ಸ್. ಅವಳ ಮಾತಿಗೆ ಸಮ್ಮತಿಸುವಂತೆ ತಲೆಯಾಡಿಸಿದ ಶ್ರೀಮತಿ ಗ್ರೇವ್ಸ್,"ಹೌದು.ಮೊನ್ನೆಮೊನ್ನೆಯಷ್ಟೇ ಕಳೆದ ವರ್ಷದ ಚೀಟಿಯೆತ್ತುವಿಕೆಯ ಆಚರಣೆ ಮುಗಿದಿತ್ತೇನೋ ಎಂದು…
  • May 22, 2016
    ಬರಹ: gururajkodkani
    ಅದು ಜೂನ್ ಇಪ್ಪತ್ತೇಳನೆಯ ತಾರೀಖು.ಎಳೆಯ ಬಿಸಿಲಿನ್ನೂ ಭೂಮಿಯನ್ನು ಚುಂಬಿಸುತಿತ್ತು.ಮೈದಾನದುದ್ದಕ್ಕೂ ಆವರಿಸಿಕೊಂಡಿದ್ದ ಹಸಿರು ಹುಲ್ಲಿನ ನಡುನಡುವೆ ಬೆಳೆದುಕೊಂಡಿದ್ದ ಸಣ್ಣ ಗಿಡಗಳ ತುಂಬೆಲ್ಲ ಚಂದದ ಪುಷ್ಫಗಳು ಅರಳಿಕೊಂಡಿದ್ದವು. ಹಳ್ಳಿಯ ಅಂಚೆ…
  • May 19, 2016
    ಬರಹ: H A Patil
                                              ಅದು 2008 ನೇ ಇಸವಿಯ ಮಾರ್ಚ ತಿಂಗಳ ಎರಡನೆ ವಾರದ ಒಂದು ದಿನ ಟಿಬೇಟಿಯನ್ನರ ಮೇಲೆ ಲಾಸಾದಲ್ಲಿ ನಡೆದ ಪೋಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆ ಕುರಿತಂತೆ ಟೆಲಿವಿಜನ್ ಜಾಲಗಳಲ್ಲಿ ಸುದ್ದಿಯ…
  • May 18, 2016
    ಬರಹ: rjewoor
    ಕಿನ್ನರಿಯಂತೆ ಕಾಡೋ ಕಿನ್ನತೆ. ಮಳೆ ಬಂದಾಗ ಕಾಡುತ್ತದೆ. ಚಳಿ ಬಂದಾಗ ನೋವಿಸುತ್ತದೆ. ಮನದ ಮೂಲೆಯಲ್ಲಿ ಇದ್ದ -ಬದ್ದ ನೆನಪು ಆವರಿಸಿಕೊಳ್ಳುತ್ತವೆ. ಆಕೆಯ ನೆನಪು ನನ್ನ ಜೀವ ಹಿಂಡುತ್ತದೆ. ಅದು ಬದುಕಿನ  ಅರ್ಧ ಸತ್ತ ಸತ್ಯ ಆಗಿದೆ. ಕಿನ್ನತೆ ಮತ್ತೆ…
  • May 18, 2016
    ಬರಹ: Palahalli Vishwanath
    ಎಲ್ಲಿ೦ದ ಬ೦ದಳು ಈ ಹೆ೦ಡತಿ? (ಸ್ಮಿತ್-೧೨) ಪಾಲಹಳ್ಳಿ  ವಿಶ್ವನಾಥ್   (  ಈ ಕಾದ೦ಬರಿ  ಪಿ.ಜಿ.ವುಡ್  ಹೌಸರ -  ಲೀವ್ ಇಟ್ ಟು ಸ್ಮಿತ್ ( Leave it to Psmith )   - ಕಾದ೦ಬರಿಯನ್ನು  ಆಧರಿಸಿದೆ. ಇದು ಆ ನವಿರುಹಾಸ್ಯದ ಚಕ್ರವರ್ತಿಯ…
  • May 17, 2016
    ಬರಹ: Sangeeta kalmane
    ನನ್ನೊಳಗಿನ ಮಾತನ್ನು ಯಾರು ಕೇಳುತ್ತಾರೆ?  ಎಲ್ಲರಿಗು ಅವರದೆ ಆದ ಸಾಮ್ರಾಜ್ಯವಿದೆ.  ಆದರೆ ನನಗ್ಯಾರು ಇದ್ದಾರೆ.  ಅಂತರಂಗದ ಗೊಣಗಾಟ.   ಮದುವೆಯ ವಯಸ್ಸಿನಲ್ಲಿ ನನ್ನೊಳಗಿನ ಕನಸುಗಳಿಗೆ ಲೆಕ್ಕವೇ ಇರಲಿಲ್ಲ.  ಪ್ರತಿ ದಿನ ಪ್ರತಿ ಕ್ಷಣ ಅದರದೆ…
  • May 14, 2016
    ಬರಹ: rjewoor
    ತಿಥಿ ಹಿಂದಿನ ಕಥೀ !ಮೇಕಿಂಗ್ ಆಫ್​ ತಿಥಿ.ನೊದೆಕೊಪ್ಲು ಗ್ರಾಮದ ಉತ್ಸಾಹ.ಸಿಂಕ್ ಸೌಂಡ್​ನ ಚಮತ್ಕಾರ್.ರಾಮ್​-ಈರೇಗೌಡರ ಶ್ರಮ. ಕನ್ನಡಕ್ಕೆ ಸಿಕ್ಕಿದೆ ಅದ್ಭುತ ತಿಥಿ.ಪ್ರೇಕ್ಷಕರಿಗೆ ಅದ್ಭುತ ತಿಥಿಊಟ.ಬೆಂಗಳೂರಲ್ಲಿ ಓಡ್ತಿದೆ ಹೌಸ್ ಫುಲ್.ತಿಥಿ…
  • May 12, 2016
    ಬರಹ: sriprasad82
    ಪಕ್ಕದ ಮನೆ ಕೊಟ್ಟಿಗೆಯಲ್ಲಿ ಯಾಕೋ ಕರುವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿ ತ್ತು . ಏನನ್ನೋ ನೋಡಿ ಅದು ಭಯ ಪಟ್ಟ ಹಾಗಿತ್ತು. ಅಷ್ಟರಲ್ಲಿ ಪಕ್ಕದ್ಮನೆ ಮಾದ ಓಡೋಡಿ ಗೌಡ್ರ ಮನೆಗೆ ಬಂದ. ಗೌಡ್ರೆ ಹುಲಿ ಮತ್ತೆ ಬಂದೈತೆ ಹಟ್ಟಿಗೆ, ಬೇಗ ಕೋವಿ…
  • May 11, 2016
    ಬರಹ: Sangeeta kalmane
    ನಾ ಎಂದೂ ನೋಡದ ಜಾಗ ದೇವನಳ್ಳಿ. ಇತ್ತೀಚೆಗೆ ಅಲ್ಲಿಯ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಪ್ರಾಂಗಣದಲ್ಲಿರುವ ಈ ಕಲ್ಲಿನ ಮಂಟಪ ಯಾಕೊ ಮನ ಸೆಳೆಯಿತು. ತೆಗೆದೆ ಮೊಬೈಲ್ಲನಲ್ಲೊಂದು ಚಿತ್ರ. ಇದನ್ನು ನೋಡಿದಾಗೆಲ್ಲ ಮನದೊಳಗೆ ಎನೇನೊ ವಿಚಾರಗಳ ಸಂಘಷ೯ ಕವನ…
  • May 11, 2016
    ಬರಹ: hamsanandi
    ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ ಒಳ್ಳಿತನು ತೋರೆನಗೆ ಭಾರ್ಗವನ ಕುವರಿ   ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)  …
  • May 10, 2016
    ಬರಹ: bhalle
    ತಿವಿಸಿಕೊಳ್ಳಲಿಚ್ಚಿಸುವೆನೈ ನೀ ವರಾಹನಾದರೆ ಬಗೆಸಿಕೊಳ್ಳಲಿಚ್ಚಿಸುವೆನೈ ನೀ ನಾರಸಿಂಹನಾದರೆ   ತುಳಿಸಿಕೊಳ್ಳಲಿಚ್ಚಿಸುವೆನೈ ನೀ ವಾಮನದೇವನಾದರೆ ಕೊಚ್ಚಿಕೊಳ್ಳಿಸಲಿಚ್ಚಿಸುವೆನೈ ನೀ ಪರುಶುರಾಮನಾದರೆ   ಚುಚ್ಚಿಸಿಕೊಳ್ಳಲಿಚ್ಚಿಸುವೆನೈ ನೀ…
  • May 09, 2016
    ಬರಹ: venkatesh
    ೨೦೧೬  ನೇ  ಮೇ ತಿಂಗಳ ೭ ನೇ ತಾರೀಖು ದೂರದರ್ಶನ ಚಂದನದ   ಇತಿಹಾಸದಲ್ಲಿ ಒಂದು ಮಹತ್ವದ ದಿನ. ! ಅಂದು ಚಂದನ  ವಾಹಿನಿಯ   ಅತಿ ಜನಪ್ರಿಯ. ಕಾರ್ಯಕ್ರಮಗಳಲ್ಲೊಂದಾದ ಸತ್ಯದರ್ಶನ ಕಾರ್ಯಕ್ರಮ  ೧,೦೦೦  ಕಂತುಗಳಿಗೆ ಬಂದು ಮುಟ್ಟಿತು. . ವೈದಿಕ ಧರ್ಮದ…