June 2016

  • June 28, 2016
    ಬರಹ: addoor
    ೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳಲ್ಲಿ ಬರಗಾಲದಿಂದ…
  • June 28, 2016
    ಬರಹ: ಕೀರ್ತಿರಾಜ್
    ಚೀನಾದ ಕಮ್ಯುನಿಸ್ಟ್ ನಾಯಕರು ಚೀನಾವನ್ನು ಪ್ರಜಾಪ್ರಭುತ್ವ ಎಂದು ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಕೈಬಿಟ್ಟವರಲ್ಲ. ವಾಸ್ತವಿಕವಾಗಿ ಕಮ್ಯುನಿಸ್ಟರ ಪ್ರತಿಯೊಂದು ಹೆಜ್ಜೆಯೂ ಪ್ರಜಾಪ್ರಭುತ್ವದೊಂದಿಗೆ ಅಂತರ ಕಾಯ್ದುಕೊಂಡರೂ ಹೊರಜಗತ್ತಿಗೆ…
  • June 28, 2016
    ಬರಹ: Shobha Basu
    ಇದು ನನ್ನ ಮೊದಲ ಕನ್ನಡ ಬರಹ. ಏನಾದರೂ ಬರೆಯ ಬೇಕೆಂಬ ಮನಸ್ಸು. ಅದು ಈ ಬ್ಲಾಗಿನ ಮೂಲಕ ಶುರುವಾಗಿದೆ. ನೀಡುವ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು. ಕನ್ನಡ ಸಣ್ಣ ಕಥೆಗಳನ್ನು ಬರೆಯುವ ಆಸೆ.
  • June 27, 2016
    ಬರಹ: H A Patil
    ಊರ ಅಗಸಿಯ ಬಯಲು  ಮುಂದಿರುವ ಸೀಬಾರ ಬಿಳಿಯ ಬಣ್ಣದಲಿ  ಮಿರುಗುವ ಗೋಡೆಗಳು  ವೀರಭದ್ರ ದೇವಳದ ಹೊಳೆಯುವ ಕಳಶ ವಿಶಾಲ ಫೌಳಿಯ ದಿವಿನಾದ ಆವರಣ  ಒಳ ಭಾಗದಲೊಂದು ಬೃಹತ್ತಾದ ಆಲ  ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ  ಅಸಂಖ್ಯ ಬಿಳಿಲುಗಳ…
  • June 27, 2016
    ಬರಹ: dev-account
    This is to test amp module working.
  • June 26, 2016
    ಬರಹ: Palahalli Vishwanath
    TD P { margin-bottom: 0cm; direction: ltr; color: rgb(0, 0, 0); }TD P.western { font-family: "Liberation Serif","Times New Roman",serif; font-size: 12pt; }TD P.cjk { font-family: "WenQuanYi Zen Hei…
  • June 25, 2016
    ಬರಹ: gururajkodkani
    ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು.ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು  ನೆಲೆಸಿದ.ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮಧ್ಯವಯಸ್ಕನಿಗೆ…
  • June 22, 2016
    ಬರಹ: Tharanatha
                                        ಬದುಕಿನ ಸಹಭಾಗಿಗೆ ನಿನ್ನ ಸೋನಿ  ಮಾಡುವ ನಮಸ್ಕಾರಗಳು . ಪತ್ರ ನೋಡಿ ದಂಗಾದೆಯಾ? ಏನು ಮಾಡುವುದು ಮನಸ್ಸನ್ನು ನೆeರವಾಗಿ ನಿನ್ನೆದುರು  ತೆರೆಯಲು ಹಿಂಜರಿಕೆ . ನಿನ್ನನು ಹೇಗೆಂದು ಕರೆಯಲಿ ? ಸ್ನೇಹಿತ…
  • June 21, 2016
    ಬರಹ: Sangeeta kalmane
    2006ನೇ ಇಸವಿ. ನನ್ನ ಬದುಕಿನ ಕರಾಳ ವಷ೯. ಬದುಕೆ ಬೇಡ ಸತ್ತು ಹೋಗೋಣ ಅನ್ನುವಷ್ಟು ಇಡೀ ದೇಹ ನೋವಿನಾಗರ. 1997ರಲ್ಲಿ ಎಸಿಡಿಟಿ ಹೆಚ್ಚಾಗಿ ಕುಡತೆ ನೀರು ಹೊಟ್ಟೆಯಲ್ಲಿ ಉಳಿಯಲಾರದಂತಾದಾಗ ಬಸವನಗುಡಿಯ ಆಸ್ಪತ್ರೆಗೆ ದಾಖಲಾದೆ. ಅಲ್ಲಿ ರಕ್ತ…
  • June 21, 2016
    ಬರಹ: addoor
    ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ. ಯಾಕೆಂದರೆ, ಹತ್ತು ವರುಷಗಳ ನಂತರ, ಈ…
  • June 17, 2016
    ಬರಹ: Huddar Shriniv…
                                                                        ನನ್ನ ಬಾಲ್ಯದ ಗೆಳೆಯ                    ಪ್ರೀತಿ ಎನ್ನುವುದೊಂದು ಮನಸ್ಸಿನ ಅಂತರಾಳದ ಭಾವನೆ. ಈ ಪ್ರೀತಿಗೆ ಹುಟ್ಟಿದೆ ಆದರೆ ಸಾವಿಲ್ಲ. ಪ್ರೀತಿ ಸದಾ ಶಾಶ್ವತ…
  • June 17, 2016
    ಬರಹ: Mahesh Kumar KS
    Copyright © Mahesh Kumar KS 2016https://maheshkumarks.wordpress.com/ “ಓಪನ್ ಆಗಿ ಹೇಳ್ತಾ ಇದೀನಿ, ಕನ್ನಡಿಗರೇ ನನ್ನ ತುಳಿತಾ ಇರೋದು !!” ಎಂದು ಹೇಳಿದ್ದು ಹುಚ್ಚ ವೆಂಕಟ್. ಆತ ಒಂದು ಸಿನಿಮಾ ಮಾಡಿದ್ದ. ಆತನೇ ಅದಕ್ಕೆ ನಾಯಕ ಮತ್ತು…
  • June 16, 2016
    ಬರಹ: rjewoor
    ಸೈರಾಟ್ ಪ್ರೇಮ ಕಥೆ !ಹದಿಹರೆಯದ ಒಲವಿನ ರಕ್ತ ಚರಿತ್ರೆ.ಮರಾಠಿ ಚಿತ್ರರಂಗದ ಸಂಚಲನ.4 ಕೋಟಿ ಚಿತ್ರಕ್ಕೆ 100 ಕೋಟಿ ಗಳಿಕೆ.ಮರಾಠಿ ಚಿತ್ರರಂಗದ ದೊಟ್ಟಮಟ್ಟ ಚಿತ್ರ.ಕಮರ್ಷಿಲಿ ದೊಡ್ಡ ಹಿಟ್ ಆದ ಪ್ರಥಮ ಚಿತ್ರ.ಹಾಲಿವುಡ್ ಸ್ಟುಡಿಯೋದಲ್ಲಿ ಸಾಂಗ್…
  • June 13, 2016
    ಬರಹ: Sangeeta kalmane
    ಮನಸ್ಸಿನ ತಾಕಲಾಟಕ್ಕೆ ಕೊನೆಯೆಂಬುದೆ ಇಲ್ಲ. ಆತಂಕದ ಮಡುವಿನಲ್ಲಿ ಮಿಂದೆದ್ದ ಹೃದಯದ ಬಡಿತ ಆಗಾಗ ಕಿವಿಗೆ ಕೇಳುವಷ್ಟು ಜೋರಾಗಿ ಬಡಿದುಕೊಂಡರೂ ಅದನ್ನು ಸಮಾಧಾನ ಮಾಡುವ ಮಾತು ಮರೆತು ಹೋಗಿದೆ. ದೂರದ ನದಿಯ ತೀರದ ಹೊಯ್ಗೆಯ ಗುಂಟ ನಡೆದಾಡುವ ಕಾಲುಗಳು…
  • June 13, 2016
    ಬರಹ: gururajkodkani
    “ಟೇಬಲ್ ಫಾರ್ ಟೂ ಸರ್..? ಹೀಗೆ ಬನ್ನಿ ಸರ್, ಮೇಡಮ್ ಅಲ್ನೋಡಿ” ಎಂದ ಪರಿಚಾರಕ, ಕಿಟಕಿಯ ಪಕ್ಕದಲ್ಲಿದ್ದ ಮೇಜಿನತ್ತ ಕೈ ತೋರಿಸಿ, “ಅಲ್ಲಿ ಕುಳಿತುಕೊಳ್ಳಿ ಸರ್, ಅಲ್ಲಿಂದ ಸಮುದ್ರದ ನಯನ ಮನೋಹರ ದೃಶ್ಯವನ್ನು ನೀವು ಸುಲಭವಾಗಿ ವೀಕ್ಷಿಸಬಹುದು”…
  • June 13, 2016
    ಬರಹ: rjewoor
    ಮಾರು ವೇಷದಲ್ಲಿ ಶರಣ್​ !.ಗಾಂಧಿ ಬಜಾರ್​ ಸುತ್ತ-ಮುತ್ತ ಶೂಟಿಂಗ್ !12 ಕ್ಯಾಮೆರಾ ಬಳಸಿ ಚಿತ್ರೀಕರಣ !ರವಿಶಂಕರ್ ಮೇಲೆ ಈ  ಹಾಡು ಚಿತ್ರಿತ!ಇದು ನಾಯಕ ಪರಿಯಿಸೋ ಹಾಡು .ಚಿತ್ರದಲ್ಲಿ ರವಿಶಂಕ್ ಮಾಡ್ತಾರೆ ಆ ಕೆಲಸ  ಅನೂಪ್​ ಸಂಗೀತ-ಪವನ್ ಸಾಹಿತ್ಯ…
  • June 10, 2016
    ಬರಹ: H A Patil
            ಶಿವ ಶುಭದ ಸಂಕೇತ ಆಶಿವ ಅಶುಭದ ಸಂಕೇತ ಸೌಂದರ್ಯ ಮತ್ತು  ಕಲಾ ಸಂಬಂಧ  ಶಿವದೊಡನೆ ಮಾತ್ರ  ಒಂದನ್ನು ಶಿವ ಎಂದು  ಭಾವಿಸಿದರೆ  ಅದರ ವೈರುಧ್ಯ ಆಶಿವ    ಒಂದು ವಸ್ತು ಮತ್ತು  ಘಟನೆಗಳು ಕೇವಲ  ಶಿವ ಅಶಿವಗಳಾಗುವುದಿಲ್ಲ ಪರೀಕ್ಷೆಗೆ…
  • June 10, 2016
    ಬರಹ: rjewoor
    ಜಗ್ಗುದಾದಾ ಹೆಂಗಿದೆ...!.ಡಾನ್​ ಒಬ್ಬನ ಲವ್ ಸ್ಟೋರಿ.ಹಾಸ್ಯದಲ್ಲಿ ಹೆಣೆಯಲ್ಪಟ್ಟಿದೆ.ಮಂದಹಾಸ ತರೋ ಚಿತ್ರ.ಲವ್ ಮಾಡೋ ಡಾನ್.ಸಂಪ್ರದಾಯಸ್ತ ಹುಡ್ಗಿ ಲವ್ವರ್ ದರ್ಶನ್ ಡಾನ್-ಫ್ಯಾನ್ಸ್ ಖುಷ್. ------ ಜಗ್ಗುದಾದಾ. ದರ್ಶನ್ ಡಾನ್ ಆದ ಚಿತ್ರ.…
  • June 08, 2016
    ಬರಹ: partha1059
    ಮದರ್ಸ್ ಡೇ ಸರೋಜಮ್ಮನವರಿಗೆ ಏಳುವಾಗಲೆ ಎಂತದೋ ಇರುಸುಮುರುಸು. ಎದ್ದು ಮುಖ ತೊಳೆದು ಕಾಫಿ ಕುಡಿಯಬೇಕಾದವರು, ಎದ್ದು ಹತ್ತು ನಿಮಿಶವಾದರು ಹಾಸಿಗೆ ಮೇಲೆ ಕುಳಿತಿದ್ದರು. ನಂತರ ಎದ್ದು ಮುಖತೊಳೆದು ಅಡುಗೆ ಮನೆಗೆ ಹೋಗಿ ಸೊಸೆ ಮಾಡಿಕೊಟ್ಟ ಕಾಫಿ…