ಹುಟ್ಟಿದ್ದೇನೋ ಹಳ್ಳಿಯಲ್ಲಿ. ಆದರೆ ಈವರೆಗಿನ ನನ್ನ ಜೀವನದಲ್ಲಿ ಓದು ಹಾಗೂ ವೃತ್ತಿಯ ದೆಸೆಯಿಂದ ನಗರಗಳಲ್ಲಿ ಉಳಿದ ವರ್ಷಗಳೇ ಹೆಚ್ಚು. ಪೇಟೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ, ಯಾವ್ಯಾವುದೋ ವ್ಯವಹಾರಗಳಲ್ಲಿ ನನ್ನ ಕಾಲು ಹೂತು ಹೋದಷ್ಟೂ ಹಳ್ಳಿಯತ್ತ…
ಮಾವು, ಗೇರು, ಚಿಕ್ಕು, ಪೇರಲೆ, ನೇರಳೆ, ಗೇರು, ಬುಗರಿ, ರಾಂಬುಟಾನ್, ಪ್ಯಾಷನ್ ಹಣ್ಣು ಇಂತಹ ಹಣ್ಣುಗಳನ್ನು ಸುಲಭವಾಗಿ ಕೊಯ್ಯಲು ಈ ಕೊಕ್ಕೆಚೀಲ ಸೂಕ್ತ ಸಾಧನ. ಈ ಹಣ್ಣುಗಳನ್ನು ಕೊಕ್ಕೆಕೋಲಿನಿಂದ ಕೊಯ್ಯುವಾಗ ಅವು ಕೆಳಕ್ಕೆ ಬಿದ್ದು ಹಾಳಾಗುತ್ತವೆ…
"ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ೧೦,೦೦೦ ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆ ಇಲಾಖೆಯ…
ಆ ಊರಿಗೆ ಕುದ್ರಗೋಡೆಂದು ಯಾಕೆ ಹೆಸರು ಬಂತೆಂದು ಯಾರಿಗೂ ಗೋತ್ತಿಲ್ಲ. ಗೆಳೆಯ ಗಜಾನನ 'ನೀ ನೋಡಬೇಕಾದ ಊರು' ಎಂದದ್ದರಿಂದ ಹೊರಟಿದ್ದೆವು. ಸಿರ್ಸಿ ತಾಲೂಕಿನ ಸಾಲ್ಕಣಿಯಿಂದ ಕುದ್ರಗೋಡಿಗೆ ಎಂಟು ಕಿಲೊಮೀಟರ್ ದೂರವಂತೆ. ಆದರೆ ಅಷ್ಟೇ ದೂರಕ್ಕೆ…
ಬಹುದೂರದ ದಾರಿ ಸಾಗಿಬಂದೆ
ಈಗ ಒಬ್ಬಂಟಿಯಾಗಿ ನಿಂತಿರುವೆ
ಸಾವಿರ ದಾರಿ ನನ್ನ ಕಣ್ಣ ಮುಂದೆ
ಯಾವುದನ್ನ ಆರಿಸಲಿ ಓ ದೇವರೇ
ಏನು ಮಾಡಲೆಂದೇ ಗೊತ್ತಾಗದೆ
ಮುಂದೆ ಮುಂದೆ ಇಟ್ಟಿಹೆನು ನಡಿಗೆ
ಸಾಗುವ ದಾರಿಯಲ್ಲಿ ಕಲ್ಲು-…
ದೊಡ್ಡ ಕುಟುಂಬದಲ್ಲಿ ಅಂದರೆ ಅವಿಭಕ್ತ ಕುಟುಂಬಗಳಲ್ಲಿ ಇರುವವರಿಗೆ ಸಿಗುವ ಅನುಭವ ಸಾಗರದಷ್ಟು. ಮನೆ ತುಂಬಾ ಜನ. ಅದಕ್ಕೆ ಸರಿಯಾಗಿ ನೋವು-ನಲಿವುಗಳೂ ಜಾಸ್ತಿಯೇ. ದಿನದ ತಿಂಡಿ ಊಟಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು…
ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ…
ಮೂರು ತಿಂಗಳ ಹಿಂದೆ ಮಿತ್ರ ಕಿಶೋರ್ ಭಟ್ ಕೊಮ್ಮೆ ಯಕ್ಷಗಾನ ಪ್ರದರ್ಶನವೊಂದಕ್ಕೆ ಆಹ್ವಾನಿಸಿದರು. ಪ್ರಸಂಗ, ವಹಿಸಬೇಕಾದ ಪಾತ್ರ, ಆ ಸನ್ನಿವೇಶಕ್ಕೆ ಒದಗುವ ಭಾಗವತರು, ಪಾತ್ರಕ್ಕಿರುವ ಪದ್ಯಗಳು, ಪಾತ್ರದ ರಂಗ ಅವಕಾಶಗಳು.. ಹೀಗೆ ಹೊಸ ಪರಿಕ್ರಮದ…
ನಮ್ಮ ಅಕ್ಕ - ಅಣ್ಣಂದಿರ ಕಾಲದಲ್ಲಿ ಅಂದರೆ ೬೦ರ ದಶಕದಲ್ಲಿ, ಅವರ ಶೈಶವಾಸ್ಥೆಯ ೫-೬ ವರುಷದವರಿಗೆ ಹುಟ್ಟು ಹಬ್ಬದ ದಿನ ಬಾಗಿಲಿಗೆ ಹಸಿರು ತೋರಣ, ಮನೆ ಮುಂದೆ ದೊಡ್ಡ ರಂಗೋಲೆಯ ಅಲಂಕಾರ.. ಬೆಳಗ್ಗೆ ಸತ್ಯನಾರಾಯಣಪೂಜೆಯೋ, ಯಾವುದಾದರೂ…
ನೆಟ್ಟಗೆ ನಿಂತ ಉದ್ದ ಮರವನ್ನು ಹುಡುಕಿ
ಬಡಿದ ಸಿಡಿಲು,,,,,,, ಸುಟ್ಟ ಸಿಡಿಲು,,,,,,,
ಚಿಕ್ಕ ಚಿಕ್ಕ ಗಿಡಗಳನ್ನು ಸುಮ್ಮನೆ ಬಿಟ್ಟಿದ್ದ್ಯಾಕೆ?
ಭೂಮಿಯ ಆಳದ ಪೋಷಕಾಂಶವನು,
ಕಷ್ಟಪಟ್ಟು ಹೀರಿ ಬೆಳೆಯಲಿಲ್ಲವೇ ಆ ಉದ್ದ ಮರ!
ಸಿಡಿಲಿಗ್ಯಾಕೆ ಆ…
ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿ ಆ ಊರಿಗೆ ದೊರೆತ ನಾಗರಿಕ ಸೌಲಭ್ಯಗಳು ಒಂದು ಪ್ರಾಥಮಿಕ ಶಾಲೆ ಹಾಗೂ ವಿದ್ಯುತ್ತು. (ಹೊಳೆಯ ದಡಗಳಲ್ಲಿ ಎರಡೆರಡು ಕಂಬ ನೆಟ್ಟು ವಿದ್ಯುತ್ ತಂತಿಗಳನ್ನು ಎಳೆಯಲಾಗಿದೆ) ಹೈಸ್ಕೂಲಿಗೆ ಮಿರ್ಜಾನಿಗೆ…
ಸ್ನೇಹದ ಸವಿ
ಏಕಾಂಗಿಯಾಗಿ ನಾ ನಡೆಯುತಿದ್ದೆ ಈ ಬಾಳದಾರಿಯಲಿ ,
ನಸು ನಗುತ ನೀ ಬಂದೆ ಕೈ ಬಿಸಿ ಕರೆಯುತಲಿ ,
ಈ ಹೃದಯ ಧರಣಿಗೆ ಸ್ನೇಹ ಎಂಬ ಎರಡಕ್ಸರದ
ಸಿಹಿ ಸಿಂಚನವ ಚೆಲ್ಲಿ , ಅರಳಿಸಿದೆ ಆಸೆಗಳ , ಕಲ್ಪಿಸಿದೆ ಕನಸುಗಳ ,
ಮರೆಸಿದೆ ಮೌನಗಳ…
ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್…
ಭಾರ್ಗವ ಇಪ್ಪತ್ತರ ವಯಸ್ಕ, ಅಭ್ಯಾಸ ಮುಗಿದಿದೆ, ಕೆಲಸ-ಸಂಬಳದ ಜಾಲಕ್ಕೆ ಬಿದ್ದಿದ್ದಾನೆ, ಜವಾಬ್ದಾರಿ ಹೊತ್ತಿದ್ದಾನೆ. ಕೆಲವೊಮ್ಮೆ ಕೆಲಸದ ಒತ್ತಡ ಜಾಸ್ತಿಯಾಗಿ ತಲೆ ಕೆಟ್ಟಾಗ, ಕೆಲಸ ಬದಲಿಸುವ ಯೋಚನೆ ಸಹ ಅವನಿಗೆ ಬರುತ್ತಿತ್ತು. ಮೂಲತಃ ಅವನಿಗೆ ಈ…
ಮೌನ ಕಣಿವೆಯ ಇಳಿಜಾರಿನಲ್ಲಿ
ಮೈದಳೆದು ಇಳಿಯುತಿದೆ
ಸುಂದರ ಸುಮನೋಹರ
ಶುಭ್ರ ಸ್ಫಟಿಕ ಮಣಿಗಳ ಧಾರೆ
ಅದೊಂದು
ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ
ಅತ್ಯುನ್ನತ ಗಿರಿ ಶೀಖರಗಳ
ಗುಪ್ತ ವಲಯದಲಿ ಆವಿರ್ಭವಿಸಿ
ಅಲ್ಲಿ ಇಲ್ಲಿ ಎಲ್ಲೆಲ್ಲೋ…