December 2016

  • December 23, 2016
    ಬರಹ: nvanalli
    ಹುಟ್ಟಿದ್ದೇನೋ ಹಳ್ಳಿಯಲ್ಲಿ. ಆದರೆ ಈವರೆಗಿನ ನನ್ನ ಜೀವನದಲ್ಲಿ ಓದು ಹಾಗೂ ವೃತ್ತಿಯ ದೆಸೆಯಿಂದ ನಗರಗಳಲ್ಲಿ ಉಳಿದ ವರ್ಷಗಳೇ ಹೆಚ್ಚು. ಪೇಟೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ, ಯಾವ್ಯಾವುದೋ ವ್ಯವಹಾರಗಳಲ್ಲಿ ನನ್ನ ಕಾಲು ಹೂತು ಹೋದಷ್ಟೂ ಹಳ್ಳಿಯತ್ತ…
  • December 23, 2016
    ಬರಹ: addoor
    ಮಾವು, ಗೇರು, ಚಿಕ್ಕು, ಪೇರಲೆ, ನೇರಳೆ, ಗೇರು, ಬುಗರಿ, ರಾಂಬುಟಾನ್, ಪ್ಯಾಷನ್ ಹಣ್ಣು ಇಂತಹ ಹಣ್ಣುಗಳನ್ನು ಸುಲಭವಾಗಿ ಕೊಯ್ಯಲು ಈ ಕೊಕ್ಕೆಚೀಲ ಸೂಕ್ತ ಸಾಧನ. ಈ ಹಣ್ಣುಗಳನ್ನು ಕೊಕ್ಕೆಕೋಲಿನಿಂದ ಕೊಯ್ಯುವಾಗ ಅವು ಕೆಳಕ್ಕೆ ಬಿದ್ದು ಹಾಳಾಗುತ್ತವೆ…
  • December 23, 2016
    ಬರಹ: addoor
    "ಕರ್ನಾಟಕದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ೧೦,೦೦೦ ಕೋಟಿ ರೂಪಾಯಿಗಳ ಅಕ್ರಮ ವಹಿವಾಟು ನಡೆದಿದ್ದು, ತಪ್ಪಿತಸ್ಥರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಆ ಇಲಾಖೆಯ…
  • December 23, 2016
    ಬರಹ: nvanalli
    ಆ ಊರಿಗೆ ಕುದ್ರಗೋಡೆಂದು ಯಾಕೆ ಹೆಸರು ಬಂತೆಂದು ಯಾರಿಗೂ ಗೋತ್ತಿಲ್ಲ. ಗೆಳೆಯ ಗಜಾನನ 'ನೀ ನೋಡಬೇಕಾದ ಊರು' ಎಂದದ್ದರಿಂದ ಹೊರಟಿದ್ದೆವು. ಸಿರ್ಸಿ ತಾಲೂಕಿನ ಸಾಲ್ಕಣಿಯಿಂದ ಕುದ್ರಗೋಡಿಗೆ ಎಂಟು ಕಿಲೊಮೀಟರ್‌ ದೂರವಂತೆ. ಆದರೆ ಅಷ್ಟೇ ದೂರಕ್ಕೆ…
  • December 22, 2016
    ಬರಹ: soumya d nayak
    ಬಹುದೂರದ ದಾರಿ ಸಾಗಿಬಂದೆ  ಈಗ ಒಬ್ಬಂಟಿಯಾಗಿ ನಿಂತಿರುವೆ    ಸಾವಿರ ದಾರಿ ನನ್ನ ಕಣ್ಣ ಮುಂದೆ  ಯಾವುದನ್ನ ಆರಿಸಲಿ ಓ ದೇವರೇ    ಏನು ಮಾಡಲೆಂದೇ ಗೊತ್ತಾಗದೆ  ಮುಂದೆ ಮುಂದೆ ಇಟ್ಟಿಹೆನು ನಡಿಗೆ    ಸಾಗುವ ದಾರಿಯಲ್ಲಿ ಕಲ್ಲು-…
  • December 22, 2016
    ಬರಹ: soumya d nayak
    ಶ್ರಮ ಪಟ್ಟರು ಫಲ ಸಿಗದು ಕೆಲವೊಮ್ಮೆ ಹಾಗೆಂದು ಶ್ರಮ ಪಡದೆ ಹೋದರೆ ?? ಫಲ ಸಿಗದು ಈ ಜನುಮದಲ್ಲೇ ಫಲ ಸಿಗಲು ತಡವಾಗಿರಬಹುದೇ ವಿನಃ ಖಂಡಿತವಾಗಿ ಸಿಗುವುದು ನಮಗೆ ಕೊನೆಗೆ
  • December 22, 2016
    ಬರಹ: ಕನ್ನಡತಿ ಕನ್ನಡ
    ದೊಡ್ಡ ಕುಟುಂಬದಲ್ಲಿ ಅಂದರೆ ಅವಿಭಕ್ತ ಕುಟುಂಬಗಳಲ್ಲಿ ಇರುವವರಿಗೆ ಸಿಗುವ ಅನುಭವ ಸಾಗರದಷ್ಟು. ಮನೆ ತುಂಬಾ ಜನ. ಅದಕ್ಕೆ ಸರಿಯಾಗಿ ನೋವು-ನಲಿವುಗಳೂ ಜಾಸ್ತಿಯೇ. ದಿನದ ತಿಂಡಿ ಊಟಗಳ ಪ್ರಮಾಣ ಹೆಚ್ಚಿರುವುದರಿಂದ ದೊಡ್ಡವರು ದೊಡ್ಡ ಕೆಲಸ ಹಂಚಿಕೊಂಡು…
  • December 22, 2016
    ಬರಹ: G.N Mohan Kumar
    ವಜ್ರ ಕವಚವನಾತ ತೊಟ್ಟಿಹನು ಕುಂಡಲವ ಕಿವಿಗಿಟ್ಟಹನು, ಮಕುಟವನು ತಲೆಗೆತಾಧರಿಸಿಹನು, ಬಲು ಎತ್ತರದ ಬಿಲ್ಲಾಳು , ಅರಿಕೊರಳ ಕೊರೆವ ಗರಿಯುಳ್ಳವನು ಬಲ್ಲೆಯಾನೀನಾತನನು?   ಧಣಿ ಕೌರವನು ಕೋಪಗೊಂಡಿರಲು, ಮೌನದೊಳಿಹನೆ ಅವನಾಳು? ವೈರಿಗಳ ಪಡೆಗಳನು…
  • December 21, 2016
    ಬರಹ: ಪ್ರಭು ಅಂದನೂರ್
    ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ…
  • December 20, 2016
    ಬರಹ: Na. Karantha Peraje
    ಮೂರು ತಿಂಗಳ ಹಿಂದೆ ಮಿತ್ರ ಕಿಶೋರ್ ಭಟ್ ಕೊಮ್ಮೆ ಯಕ್ಷಗಾನ ಪ್ರದರ್ಶನವೊಂದಕ್ಕೆ ಆಹ್ವಾನಿಸಿದರು. ಪ್ರಸಂಗ, ವಹಿಸಬೇಕಾದ ಪಾತ್ರ, ಆ ಸನ್ನಿವೇಶಕ್ಕೆ ಒದಗುವ ಭಾಗವತರು, ಪಾತ್ರಕ್ಕಿರುವ ಪದ್ಯಗಳು, ಪಾತ್ರದ ರಂಗ ಅವಕಾಶಗಳು.. ಹೀಗೆ ಹೊಸ ಪರಿಕ್ರಮದ…
  • December 19, 2016
    ಬರಹ: ಕನ್ನಡತಿ ಕನ್ನಡ
        ನಮ್ಮ ಅಕ್ಕ - ಅಣ್ಣಂದಿರ ಕಾಲದಲ್ಲಿ ಅಂದರೆ ೬೦ರ ದಶಕದಲ್ಲಿ, ಅವರ  ಶೈಶವಾಸ್ಥೆಯ ೫-೬  ವರುಷದವರಿಗೆ ಹುಟ್ಟು ಹಬ್ಬದ ದಿನ ಬಾಗಿಲಿಗೆ ಹಸಿರು ತೋರಣ, ಮನೆ ಮುಂದೆ ದೊಡ್ಡ ರಂಗೋಲೆಯ ಅಲಂಕಾರ.. ಬೆಳಗ್ಗೆ  ಸತ್ಯನಾರಾಯಣಪೂಜೆಯೋ, ಯಾವುದಾದರೂ…
  • December 16, 2016
    ಬರಹ: ಗಂಗಾಧರ
    *"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ...???"* ಏನನ್ನೂ ಕೊಂಡುಹೋಗಲು ಬರುವುದಿಲ್ಲ ಹೆಣ್ಣುಮಕ್ಕಳು. ಅವರ ಬೇರುಗಳಿಗೆ ನೀರೆರೆಯಲು ಬರುತ್ತಾರೆ ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು .. ತಮ್ಮ ಮಧುರ ಬಾಲ್ಯವನ್ನು…
  • December 16, 2016
    ಬರಹ: naveengkn
    ನೆಟ್ಟಗೆ ನಿಂತ ಉದ್ದ ಮರವನ್ನು ಹುಡುಕಿ ಬಡಿದ ಸಿಡಿಲು,,,,,,, ಸುಟ್ಟ ಸಿಡಿಲು,,,,,,, ಚಿಕ್ಕ ಚಿಕ್ಕ ಗಿಡಗಳನ್ನು ಸುಮ್ಮನೆ ಬಿಟ್ಟಿದ್ದ್ಯಾಕೆ?   ಭೂಮಿಯ ಆಳದ ಪೋಷಕಾಂಶವನು, ಕಷ್ಟಪಟ್ಟು ಹೀರಿ ಬೆಳೆಯಲಿಲ್ಲವೇ ಆ ಉದ್ದ ಮರ!   ಸಿಡಿಲಿಗ್ಯಾಕೆ ಆ…
  • December 15, 2016
    ಬರಹ: nvanalli
    ಸ್ವಾತಂತ್ರ್ಯ ಬಂದ ನಲ್ವತ್ತು ವರ್ಷಗಳಲ್ಲಿ ಆ ಊರಿಗೆ ದೊರೆತ ನಾಗರಿಕ ಸೌಲಭ್ಯಗಳು ಒಂದು ಪ್ರಾಥಮಿಕ ಶಾಲೆ ಹಾಗೂ ವಿದ್ಯುತ್ತು. (ಹೊಳೆಯ ದಡಗಳಲ್ಲಿ ಎರಡೆರಡು ಕಂಬ ನೆಟ್ಟು ವಿದ್ಯುತ್‌ ತಂತಿಗಳನ್ನು ಎಳೆಯಲಾಗಿದೆ) ಹೈಸ್ಕೂಲಿಗೆ ಮಿರ್ಜಾನಿಗೆ…
  • December 14, 2016
    ಬರಹ: Naveen P Gowda
    ಸ್ನೇಹದ ಸವಿ   ಏಕಾಂಗಿಯಾಗಿ ನಾ ನಡೆಯುತಿದ್ದೆ ಈ ಬಾಳದಾರಿಯಲಿ , ನಸು ನಗುತ ನೀ ಬಂದೆ ಕೈ ಬಿಸಿ ಕರೆಯುತಲಿ , ಈ ಹೃದಯ ಧರಣಿಗೆ ಸ್ನೇಹ ಎಂಬ ಎರಡಕ್ಸರದ ಸಿಹಿ ಸಿಂಚನವ ಚೆಲ್ಲಿ , ಅರಳಿಸಿದೆ ಆಸೆಗಳ , ಕಲ್ಪಿಸಿದೆ ಕನಸುಗಳ , ಮರೆಸಿದೆ ಮೌನಗಳ…
  • December 13, 2016
    ಬರಹ: G.N Mohan Kumar
    1 ಪಡುವನಾಡಿನ ನಡುವ ಕಡಲಿನ, ಮಡಲೊಳಿರುತಿಹುದೊಂದು ದೀವಿಯು- ಪೊಡವಿಯೊಡೆತನ ಪಡೆಯಲೆಳಸಿದ, ಬೆಡಗು ನಾಡಿನ ಸಿಸಿಲಿಯು!   ದುಡಿದು ದಣಿದರ ಒಡಲ ಮೆಟ್ಟುತ, ಬಡವರೆಂಬರ ಬಡಿದು ಅಟ್ಟುತ_ ಒಡನೆ ಹುಟ್ಟಿದ ಧನಿಕರಿದ್ದರು, ಕೆಡುಕರಲ್ಲಿಯ ಮೂವರು!   ಅವರ…
  • December 12, 2016
    ಬರಹ: addoor
    ಹೆಸರುವಾಸಿ ಐಟಿ ಕಂಪೆನಿಗಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕಂಪೆನಿ “ಹೆಡ್ ಹಂಟರ್ಸ್”ನ ಮುಖ್ಯಸ್ಥರಾದ ಕ್ರಿಸ್ ಲಕ್ಷ್ಮೀಕಾಂತರು ಪ್ರಸಂಗವೊಂದನ್ನು ತಿಳಿಸಿದ್ದಾರೆ. ಅಭ್ಯರ್ಥಿಯೊಬ್ಬನು ತನ್ನ “ವ್ಯಕ್ತಿ ಮಾಹಿತಿ”ಯಲ್ಲಿ ಪ್ರಸಿದ್ಧ ಇನ್ಫೋಸಿಸ್…
  • December 11, 2016
    ಬರಹ: Sachin LS
    ಭಾರ್ಗವ ಇಪ್ಪತ್ತರ ವಯಸ್ಕ, ಅಭ್ಯಾಸ ಮುಗಿದಿದೆ, ಕೆಲಸ-ಸಂಬಳದ ಜಾಲಕ್ಕೆ ಬಿದ್ದಿದ್ದಾನೆ, ಜವಾಬ್ದಾರಿ ಹೊತ್ತಿದ್ದಾನೆ. ಕೆಲವೊಮ್ಮೆ ಕೆಲಸದ ಒತ್ತಡ ಜಾಸ್ತಿಯಾಗಿ ತಲೆ ಕೆಟ್ಟಾಗ, ಕೆಲಸ ಬದಲಿಸುವ ಯೋಚನೆ ಸಹ ಅವನಿಗೆ ಬರುತ್ತಿತ್ತು. ಮೂಲತಃ ಅವನಿಗೆ ಈ…
  • December 11, 2016
    ಬರಹ: H A Patil
      ಮೌನ ಕಣಿವೆಯ ಇಳಿಜಾರಿನಲ್ಲಿ ಮೈದಳೆದು ಇಳಿಯುತಿದೆ ಸುಂದರ ಸುಮನೋಹರ ಶುಭ್ರ ಸ್ಫಟಿಕ ಮಣಿಗಳ ಧಾರೆ ಅದೊಂದು ರಾಗ ರಂಜಿತ ಶುಭ್ರ ಕಾವ್ಯ ಭಿತ್ತಿ   ಅತ್ಯುನ್ನತ ಗಿರಿ ಶೀಖರಗಳ ಗುಪ್ತ ವಲಯದಲಿ ಆವಿರ್ಭವಿಸಿ ಅಲ್ಲಿ ಇಲ್ಲಿ ಎಲ್ಲೆಲ್ಲೋ…