June 2017

  • June 30, 2017
    ಬರಹ: addoor
    ರಾಶಿರಾಶಿ ಸಿಹಿಸಿಹಿ ಮಾವು. ತಳಿಯ ಹೆಸರಿನಿಂದಲೇ ಬಾಯಿಯಲ್ಲಿ ನೀರೂರಿಸಬಲ್ಲ ರಸಭರಿತ ಮಾವಿನ ಹಣ್ಣುಗಳು. ಮಲ್ಲಿಕಾ, ಮಲ್ಗೋವಾ, ರಸಪುರಿ, ಬಾದಾಮಿ, ತೋತಾಪುರಿ, ದಶಹರಿ, ಕೇಸರ್, ದಿಲ್ ಪಸಂದ್, ಹಿಮಾಯತ್, ಅಲ್ಫೋನ್ಸಾ ತಳಿಗಳು. ಹಾಗೆಯೇ ಘಮಘಮ…
  • June 30, 2017
    ಬರಹ: addoor
    ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗವು "ಬೀಜದುಂಡೆ ತಯಾರಿ ಅಭಿಯಾನ”ದ ಎರಡನೇ ಕಾರ್ಯಕ್ರಮವನ್ನು ಸಾರ್ವಜನಿಕ ರಂಗದ ಕಾರ್ಪೊರೇಷನ್ ಬ್ಯಾಂಕಿನ ಸಹಯೋಗದಲ್ಲಿ ೨೧ ಮೇ ೨೦೧೭ರಂದು ಹಮ್ಮಿಕೊಂಡಿತ್ತು.   ಪಾಂಡೇಶ್ವರದ ಕಾರ್ಪೊರೇಷನ ಬ್ಯಾಂಕಿನ ಪ್ರಧಾನ…
  • June 28, 2017
    ಬರಹ: nvanalli
    ಈ  ಜಗತ್ತಿನಲ್ಲಿ ಒಬ್ಬೊಬ್ಬರದು  ಒಂದೊಂದು  ಥರಾ  ಕಥೆ  - ವ್ಯಥೆ .  ಅದೇ  ಜಗತ್ತಿನ  ವಿಶೇಷವೇನೋ!  ಒಂದೇ  ಥರ  ಇದ್ದರೆ  ಸ್ವಾರಸ್ಯ  ಎಲ್ಲಿ  ಇರುತ್ತಿತ್ತು ?   ಇಲ್ಲಿ ಉಪ್ಪಿನಂಗಡಿಯ  ಬಸ್ ಸ್ಟ್ಯಾಂಡಿನಲ್ಲಿ  ವಿಶಿಷ್ಟವಾಗಿ  ಬದುಕು …
  • June 28, 2017
    ಬರಹ: Shivaraj B L
    ನಾವು ಸಾಧನೆ ಮಾಡಲು ಹೊರಟಾಗ ಈ ಜಗತ್ತಿನಲ್ಲಿ ಬೇರೆ ಯಾರು ನಮಗೆ ಅಡ್ಡಿಪಡಿಸುವುದಿಲ್ಲ, ಹಾಗೇನಾದರೂ ಆದರೆ ಅದು ನಮ್ಮಿಂದಲೇ ಆಗಿರುತ್ತದೆ. ಈ ಸಮಾಜವಾಗಲಿ, ಈ ನಮ್ಮ ಜನರಾಗಲಿ ಕಾರಣವಾಗುವುದಿಲ್ಲ. ಸಾಧಿಸಲು ಪ್ರತಿಯೊಬ್ಬನಲ್ಲೂ ತನ್ನದೇ ಆದ…
  • June 27, 2017
    ಬರಹ: Raghavendra Gudi 1
    ಕಣ್ಣು ಮುಚ್ಚಿ, ದೀರ್ಘವಾಗಿ ಉಸಿರು ಎಳೆದುಕೊಳ್ಳಿ… ಶಾಂತವಾಗಿ ಕುಂತು ಯೋಚಿಸಿ… ನಮ್ಮಲ್ಲಿ ಯಾಕಿಲ್ಲ ಬಾಹುಬಲಿ? ಇವತ್ತು ದೇಶಾದ್ಯಂದ ದೊಡ್ಡ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಬಾಹುಬಲಿ ಸಾವಿರ ಕೋಟಿ ಲೆಕ್ಕದಲ್ಲಿ ಹಣವನ್ನ ಬಾಚಿಕೊಳ್ಳುತ್ತಿದ್ದರೆ,…
  • June 27, 2017
    ಬರಹ: H.N Ananda
    ‘ ಏನೂಂದ್ರೆ ನೀವೆಷ್ಟು ಇನ್ ಕಮ್ ಟ್ಯಾಕ್ಸ್ ಕಟ್ತೀರ?’ ಎಂದು ಹೆಂಡತಿ ಕೇಳಿದಳು ಅಂದು.   ‘ ಒಂದು ಪೈಸೇನೂ ಇಲ್ಲ' ಎಂದೆ ಹೆಮ್ಮೆಯಿಂದ. ಅಥವಾ ನೆಮ್ಮದಿಯಿಂದ. ಯಾರಿಗೆ ತಾನೆ ಟ್ಯಾಕ್ಸ್ ಕಟ್ಟಲು ಇಷ್ಟ ಇರುತ್ತೆ? ಅವರೇನೋ 'ಪೆ ಟ್ಯಾಕ್ಸ್ ವಿತ್…
  • June 26, 2017
    ಬರಹ: Tharanatha
                                                                          ಜಲಾವೃತ ಕಲ್ಲಿದ್ದಲು ಗಣಿಯಲ್ಲೊಂದು ಪವಾಡ ಭಾಗ-1                  ಏಕೆಂದರೆ ಹಿಂದೆ ಕೊರೆದ ಬಾವಿಯೊಳಗೆ ಆಮ್ಲಜನಕ ಪರೀಕ್ಷಕವನ್ನು ಹಾಕಿದ್ದರು. ಅದರಿಂದ…
  • June 26, 2017
    ಬರಹ: Na. Karantha Peraje
    ವಿದುಷಿ ಸುಮಂಗಲಾ ರತ್ನಾಕರ್ ಯಾಕೋ ಕಾಲಿಗೆ ಚಕ್ರ ಕಟ್ಟಿಕೊಂಡಿದ್ದಾರೋ ಎನ್ನುವ ಗುಮಾನಿ! ನಿರಂತರ ಓಡಾಟ. ಕಲೆಯ ಹೊರತು ಅನ್ಯ ಮಾತುಕತೆಯಿಲ್ಲ. ಕಾರ್ಯಕ್ರಮಗಳಲ್ಲಿ ತುಂಬ ಓಡಾಡುವವರು. ಹಲವು ಜವಾಬ್ದಾರಿಗಳ ನಿಭಾವಣೆ. ಪ್ರೇಕ್ಷಕರ ಗ್ಯಾಲರಿಯಲ್ಲಿ…
  • June 24, 2017
    ಬರಹ: addoor
    ಸಸ್ಯಶಾಸ್ತ್ರೀಯ ಹೆಸರು: ಮುರಯ ಕೊಯಿನಿನಿ ಸಂಸ್ಕೃತ: ಗಿರಿ ನಿಂಬ ಇಂಗ್ಲಿಷ್: ಕರ್ರಿ ಲೀಫ್  ಕನ್ನಡ: ಕರಿಬೇವು   ಭಾರತೀಯರ ಮನೆಗಳಲ್ಲಿ ಪಾರಂಪರಿಕ ಅಡುಗೆ ಪೂರ್ಣವಾಗ ಬೇಕಾದರೆ ಕರಿಬೇವಿನ ಎಲೆ ಬೇಕೇ ಬೇಕು. ಸಾರು, ಸಾಂಬಾರು, ಚಟ್ನಿ, ಪಲ್ಯ…
  • June 24, 2017
    ಬರಹ: addoor
    ಅಂದು ೯ ಸಪ್ಟಂಬರ್ ೨೦೧೫. ಮಂಗಳೂರಿನ “ಸಾವಯವ ಕೃಷಿಕ ಗ್ರಾಹಕ ಬಳಗ”ದ ನಾವು ೬೦ ಸದಸ್ಯರು ವಿವೇಕ ಕಾರ್ಯಪ್ಪ ಮತ್ತು ಜೂಲಿ ಕಾರ್ಯಪ್ಪ ದಂಪತಿಯ ಕೃಷಿ ಸಾಧನೆ ಕಣ್ಣಾರೆ ಕಾಣಲು ಮುಂಜಾನೆ ಹೊರಟಿದ್ದೆವು. ಮುಂಚಿನ ದಿನ ಫೋನ್ ಮಾಡಿದ್ದಾಗ, ವಿವೇಕ…
  • June 23, 2017
    ಬರಹ: Tharanatha
                       ಮಾರ್ಕ್ ಪೋಪೆರ್ನಾಕ್ ಮತ್ತು ಅವರ ಎಂಟು ಮಂದಿ ಸಹೊದ್ಯೋಗಿಗಳಿಗೆ ಬದುಕುವ ಯಾವ ಆಶಾಭಾವನೆಯು ಉಳಿದಿರಲಿಲ್ಲ. ತಮ್ಮ  ಬದುಕಿನ  ಕಟ್ಟಕಡೆಯ  ಕ್ಷಣಗಳನ್ನು ಹೀಗೆ  ಧಾರುಣವಾಗಿ ಕಳೆಯಬೇಕಾಯಿತಲ್ಲ(!)  ಎಂಬ ದುಃಖವುಂಟಾಗಿತ್ತು.  …
  • June 21, 2017
    ಬರಹ: nvanalli
    ಉಜಿರೆ - ಪುತ್ತೂರು ಹಾದಿಯಲ್ಲಿ ಗುರುವಾಯನಕೆರೆಯಿಂದ ಸ್ವಲ್ಪವೇ ದೂರದ ಗೇರುಕಟ್ಟೆಯ ವಿಶಾಲ ಬಯಲು. ಅಲ್ಲಿ ತೆಂಗಿನ ಗರಿ, ಅಡಿಕೆ ಸಿಂಗಾರ ಮುಂತಾಗಿ ಅಚ್ಚ ಹಳ್ಳಿಯ ಆಭರಣ ತೊಡಿಸಿ ಸಿಂಗರಿಸಿದ ಚಪ್ಪರ. ಚಪ್ಪರದ ಕಂಬಗಳೋ - ಕಂಬಗಳ ಸುತ್ತ ಬಂಗಾರದ…
  • June 20, 2017
    ಬರಹ: H.N Ananda
    ಸುರಿಯುವ ಮಳೆಯಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಬಹಿರಂಗ ವಾದ್ಯಗೋಷ್ಟಿಯಲ್ಲಿ ಗಿಟಾರ್ ನುಡಿಸಿದವ ಹಾಕಿದ್ದ ಅಂಗಿಯ ಕಲರ್ ಯಾವುದು? ಕೆಂಪು ಎಂದು ಥಟ್ ಅಂತ ಉತ್ತರ ಹೇಳಿ 1 ಕರೆಕ್ಟ್ ಎಂದು ಕ್ವಿಜ್ ಮಾಸ್ಟರನಿಂದ ಅಂಗೀಕಾರ ಪಡೆದವರು ಇದ್ದಾರೆ.  …
  • June 19, 2017
    ಬರಹ: Na. Karantha Peraje
    “ಬಯಲಾಟಕ್ಕೆ ಬ್ಯಾಂಡ್ ಮತ್ತು ವಿಪರೀತ ಸುಡುಮದ್ದುಗಳು ಬೇಡ ಅಂತ ನಿರ್ಧರಿಸಿದ್ದೇವೆ. ನಮ್ಮ ಮನೆ ಸುತ್ತ ಜೇನುಗೂಡುಗಳಿವೆ. ಪಕ್ಷಿಸಂಕುಲಗಳಿವೆ. ಸುಡುಮದ್ದುಗಳ ಹೊಗೆಯಿಂದ ಅವುಗಳಿಗೆ ತೊಂದರೆಯಾಗುತ್ತದೆ.” ಸೇವಾ ಬಯಲಾಟವೊಂದರಲ್ಲಿ ಸೇವಾಕರ್ತೃ…
  • June 18, 2017
    ಬರಹ: Murali905
    ಇದು ಚಿಕ್ಕಬಳ್ಳಾಪುರ ತಾಲ್ಲೂಕಿನ ಕುಡುವತಿ ಗ್ರಾಮದ ನಮ್ಮಹುಟ್ಟೂರಿನ ಅವಸ್ಥೆ ನೋಡಿ ಸ್ವಾಮಿ ಹೊಸದಾಗಿ ಕೊರೆಸಿದ ಬೋರ್ ವೆಲ್ ವಿಪಲಗೊಂಡು ತಿಂಗಳು ಕಳೆದರೂ ಮುಚ್ಚದೇ ಹಾಗೇ ಬಿಟ್ಟಿರುವುದು ನಿಜಕ್ಕೂ ವಿಪರ್ಯಾಸ..ಇನ್ನು ಎಷ್ಟು ಕಂದಮ್ಮಗಳು…
  • June 17, 2017
    ಬರಹ: Na. Karantha Peraje
    ಅಡುಗೆ ಪುಸ್ತಕಗಳಿಗೆ ಸುಗ್ಗಿ! ಹೊಸದಾಗಿ ಅಡುಗೆ ಆರಂಭಿಸುವವರಿಗೆ ಪುಸ್ತಕ ಆಪ್ತ ಸಂಗಾತಿ. ಮಾರುಕಟ್ಟೆಯಲ್ಲಿ ವೈವಿಧ್ಯ ಅಡುಗೆಯ ಪುಸ್ತಕಗಳು ಲಭ್ಯ. ಜಾಲತಾಣಗಳಲ್ಲೂ ರಾಶಿರಾಶಿ ಪುಟಗಳು. ವಾಹಿನಿಗಳ ಅಡುಗೆ ಕಾರ್ಯಕ್ರಮಗಳಂತೂ ರಂಗುರಂಗು.  ಈಚೆಗೆ…
  • June 17, 2017
    ಬರಹ: ಶಿವಾನಂದ ಕಳವೆ
    ಕರಾವಳಿ  ಬತ್ತದ ಗದ್ದೆಯಲ್ಲಿ 'ಬೀಜ ಬಚಾವೋ’ ಸದ್ದಿಲ್ಲದೇ ನಡೆದಿದೆ. ರಾಗಿ  ಅಂಬಲಿ  ಮರೆಯಲಾಗದ  ಹಾಲಕ್ಕಿಗರು ಬೇಸಿಗೆಯಲ್ಲಿ  ನೀರಾವರಿಯಲ್ಲಿ  ಪುಟ್ಟ ಭೂಮಿಯಲ್ಲಿ  ಕುಮರಿ  ರಾಗಿಯ ಬೀಜ   ಉಳಿಸಿ  ಬೆಳೆಸಿದ್ದಾರೆ , ಬೇಸಾಯ ಮುಂದುವರೆಸಿದ್ದಾರೆ…
  • June 14, 2017
    ಬರಹ: nvanalli
    ನಿಡ್ಲೆಯ ನೋಣಯ್ಯ ಕೃಷಿಕರು. ಮನೆಯಲ್ಲಿ ಕೋಳಿಗಳನ್ನೂ ಸಾಕುತ್ತಾರೆ. ಅದರಲ್ಲಿ ದಷ್ಟಪುಷ್ಟವಾದ ಕೋಳಿಯೊಂದಕ್ಕೆ ಏನೋ ರೋಗ ಬಂತು. ಕೋಳಿ ಸತ್ತೇಹೋಗುತ್ತೇನೋ ಎನಿಸುತ್ತಿತ್ತು. ನೋಣಯ್ಯನಿಗೆ ಸುರಿಯಾ ದೇವರ ನೆನಪಾಯ್ತು. ಮಣ್ಣಿನ ಹರಕೆ ಹೇಳಿಕೊಂಡರು…
  • June 13, 2017
    ಬರಹ: H.N Ananda
    ಸೆಲ್ ಫೋನ್ ಅಲಿಯಾಸ್ ಮೊಬೈಲ್ ಗೆ ಹಿರಿಯನಾದ ಲ್ಯಾಂಡ್ ಲೈನ್ ಟೆಲಿಫೋನ್ ಮಾಡುವ ಆಶೀರ್ವಾದಗಳು.   ನೀನು ಕ್ಷೇಮದಿಂದಲೂ, ಲವಲವಿಕೆಯಿಂದಲೂ ಎಲ್ಲರ ಬಳಿ ಇದ್ದೀಯ ಎಂದು ನನಗೆ ತಿಳಿದೇ ಇದೆ. ಆದರೆ ನಾನು ಸೀನಿಯರ್ ಸಿಟಿಜಿನ್ ತರಹ ಮನೆಯಲ್ಲಿ ಒಂದು…
  • June 12, 2017
    ಬರಹ: Na. Karantha Peraje
    ಸಂಮಾನ, ಪ್ರಶಸ್ತಿ, ಪುರಸ್ಕಾರ, ಗೌರವ.. ಈ ಪದಗಳ ಅರ್ಥಗಳು ಪದಕೋಶದಲ್ಲಿ ಸಿಗುತ್ತಿಲ್ಲ! ಹುಡುಕಿ ಸುಸ್ತಾದೆ. ಎಲ್ಲಾ ಪದಗಳಿಗೂ ಒಂದೇ ಅರ್ಥವನ್ನು ಕಲ್ಪಿಸಿದ್ದೇವೆ. ಕೆಲವೊಮ್ಮೆ ಅರ್ಥವೇ ಇಲ್ಲ! ಅರ್ಥಾರ್ಥ ಸಂಬಂಧವೂ ಇಲ್ಲ. ಪ್ರಶಸ್ತಿಗೂ…